Kannada News
ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿ ಮೊದಲ ಆರೋಪಿಯ ಬಂಧನವಾಗಿದೆ. ಸ್ಫೋಟದ ಸಹ ಸಂಚುಕೋರನನ್ನು ಎನ್ಐಎ ಅಧಿಕಾರಿಗಳು ಬಂಧಿಸಿದ್ದು, ಬಾಂಬ್ ಇಟ್ಟ ಆರೋಪಿಗಾಗಿ ತೀವ್ರ ಶೋಧ ಮುಂದುವರಿಸಿದ್ದಾರೆ. (ವರದಿ-ಎಚ್. ಮಾರುತಿ, ಬೆಂಗಳೂರು)
ಮುಂಬೈನ ಮಲಾಡ್ನಲ್ಲಿ ಮೊದಲ ಋತುಸ್ರಾವದ ಸಂಕಟ ತಾಳಲಾರದೆ 14 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ನಡೆದಿದೆ. ಇದು ಋತುಚಕ್ರದ ಕುರಿತು ಹದಿಹರೆಯದ ಬಾಲಕಿಯರಲ್ಲಿ ಅರಿವು ಮೂಡಿಸಬೇಕಾದ ಅಗತ್ಯವನ್ನು ಎತ್ತಿ ತೋರಿಸಿದೆ. ಆದ್ದರಿಂದ ಋತುಮತಿಯಾಗುವ ಮಗಳಿಗೆ ಇವಿಷ್ಟು ತಿಳಿದಿರಲಿ.
- IPL 2024 Updates: ಐಪಿಎಲ್ 2024 ಆವೃತ್ತಿಯು 10ನೇ ಪಂದ್ಯದಲ್ಲಿ ಆರ್ಸಿಬಿ ಮತ್ತು ಕೆಕೆಆರ್ ತಂಡಗಳು ಮುಖಾಮುಖಿಯಾಗುತ್ತಿವೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಈ ಹೈವೋಲ್ಟೇಜ್ ಕದನ ನಡೆಯಲಿದ್ದು, ಪಂದ್ಯದ ಲೇಟೆಸ್ಟ್ ಅಪ್ಡೇಟ್ ಜೊತೆಗೆ ಐಪಿಎಲ್ಗೆ ಸಂಬಂಧಿಸಿದ ಅಪ್ಡೇಟ್ಗಳ ವಿವರ ಇಲ್ಲಿದೆ.
- ದುಬೈನ ಮೇಡಮ್ ಟುಸ್ಸಾಡ್ಸ್ ಮ್ಯೂಸಿಕ್ ನಲ್ಲಿ ಅಲ್ಲು ಅರ್ಜುನ್ ಮೇಣದ ಪ್ರತಿಮೆ ಲೋಕಾರ್ಪಣೆಗೊಂಡಿದೆ. 'ಅಲವೈಕುಂಠಪುರಂಲೋ' ಚಿತ್ರದ ಅಲ್ಲು ಅರ್ಜುನ್ ಲುಕ್ ನ ಮೇಣದ ಪ್ರತಿಮೆಯನ್ನು ಮಾರ್ಚ್ 28 ರ ರಾತ್ರಿ ಅನಾವರಣ ಮಾಡಲಾಯ್ತು.
- Suzuki Swift: 2024ರ ಸುಜುಕಿ ಸ್ವಿಫ್ಟ್ ಹ್ಯಾಚ್ ಬ್ಯಾಕ್ ಮಾದರಿಯು ಹೊಸ ಮೂರು ಸಿಲಿಂಡರ್ ಎಂಜಿನ್ನೊಂದಿಗೆ ಬರಲಿದ್ದು, ಪ್ರಸ್ತುತ ಎಂಜಿನ್ಗಿಂತ ಉತ್ತಮ ಇಂಧನ ದಕ್ಷತೆಯನ್ನು ಹೊಂದಿರಲಿದೆ. ಈ ಮಾದರಿಯ ಕಾರನ್ನು ಏಪ್ರಿಲ್ನಲ್ಲಿ ಯುಕೆ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗುತ್ತದೆ.
- ನಮ್ಮ ಜಗತ್ತು ಹಾಗೂ ಪ್ರಕೃತಿ ಹಲವು ವಿಸ್ಮಯಗಳ ಆಗರ. ನಮ್ಮ ಕಣ್ಣನ್ನೇ ನಾವು ನಂಬಲಾರದಷ್ಟು ವಿಸ್ಮಯಗಳು ಇಲ್ಲಿವೆ. ಪ್ರಪಂಚದ ಅದೆಷ್ಟೋ ತಾಣಗಳು ನಮಗೆ ಅಸಹಜ ಎನ್ನಿಸುವುದು ಸುಳ್ಳಲ್ಲ. ಅಂತಹ 10 ನಿಗೂಢ, ವಿಸ್ಮಯಕಾರಿ ತಾಣಗಳು ಇಲ್ಲಿವೆ ನೋಡಿ. ಈ ತಾಣಗಳ ಅಚ್ಚರಿಯನ್ನು ನೀವೇ ಕಣ್ಣಾರೆ ನೋಡಿದ್ರೂ ನಂಬೋದು ಕಷ್ಟ.
ಲೋಕಸಭೆ ಚುನಾವಣೆ (Lok Sabha Election 2024) ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ಗೇಟ್ಸ್ ಜೊತೆಗೆ ಮಾತುಕತೆ ನಡೆಸಿದರು. ಎಐನಿಂದ ಯುಪಿಐ ತನಕ, ಭಾರತದ ಡಿಜಿಟಲ್ ಕ್ರಾಂತಿಯ ವಿಚಾರಗಳು ಮಾತುಕತೆ ವೇಳೆ ಪ್ರಸ್ತಾಪವಾದವು. ವಿಡಿಯೋ ಮತ್ತು ವರದಿ ಇಲ್ಲಿದೆ.
- Airtel Recharge Plans: ಭಾರ್ತಿ ಏರ್ಟೆಲ್ 2 ರಿಚಾರ್ಜ್ ಪ್ರಿಪೇಯ್ಡ್ ಪ್ಲಾನ್ಗಳನ್ನು ಸದ್ದಿಲ್ಲದೆ ಹೆಚ್ಚಿಸಿದೆ. 118 ರೂಪಾಯಿಗಳ ಪ್ಲಾನ್ ಅನ್ನು 129 ರೂಪಾಯಿಗೆ, 289 ರೂಪಾಯಿಗಳ ಪ್ಲಾನ್ ಅನ್ನು 329 ರೂಗಳಿಗೆ ಹೆಚ್ಚಳ ಮಾಡಿದೆ.
- ನೆಟ್ಫ್ಲಿಕ್ಸ್ ಚಂದಾದಾರಿಕೆಯೊಂದಿಗೆ ಜಿಯೋ ಎರಡು ಪ್ರಿಪೇಯ್ಡ್ ಯೋಜನೆಗಳನ್ನು ತಂದಿದ್ದು, 1099 ರೂಪಾಯಿಯಿಂದ ಆರಂಭವಾಗುತ್ತದೆ. ಇದರಲ್ಲಿರುವ ಸೌಲಭ್ಯಗಳು ಹಾಗೂ ವ್ಯಾಲಿಡಿಟಿಯ ವಿವರ ಇಲ್ಲಿದೆ.
- ಚೈತ್ರದ ಪ್ರೇಮಾಂಜಲಿ ಸಿನಿಮಾ ಮೂಲಕ ಗಮನ ಸೆಳೆದ ನಟಿ ಶ್ವೇತಾ, ಲಕ್ಷ್ಮೀ ನಿವಾಸ ಧಾರಾವಾಹಿ ಮೂಲಕ ಕನ್ನಡದ ಕಿರುತೆರೆಗೆ ಕಂಬ್ಯಾಕ್ ಮಾಡಿದ್ದಾರೆ. ಈಗಾಗಲೇ ಶ್ವೇತಾ ಅವರ ರೀಲ್ ಫ್ಯಾಮಿಲಿ ನೋಡಿದ ನಿಮಗೆ, ಈಗ ಅವರ ರಿಯಲ್ ಫ್ಯಾಮಿಲಿ ಪರಿಚಯ ಮಾಡಿಕೊಡ್ತಿದ್ದೀವಿ ನೋಡಿ.
- Bank Holidays: ಏಪ್ರಿಲ್ನಲ್ಲಿ ಒಟ್ಟು 14 ದಿನ ಬ್ಯಾಂಕ್ಗಳಿಗೆ ರಜೆ ಇದೆ. ನಿಮ್ಮ ಸುಗಮ ವಹಿವಾಟಿಗಾಗಿ ಮುಂದಿನ ತಿಂಗಳು ಯಾವೆಲ್ಲಾ ದಿನ ಬ್ಯಾಂಕ್ ಕ್ಲೋಸ್ ಆಗರಿಲಿದೆ ಎಂಬುದನ್ನ ತಿಳಿಯುವುದು ಮುಖ್ಯ. ರಾಜ್ಯವಾರು ಮಾಹಿತಿ ಇಲ್ಲಿದೆ.
Good Friday 2024: ಯೇಸುಕ್ತಿಸ್ತನನ್ನು ಶಿಲುಬೆಗೆ ಏರಿಸಿದ ದಿನವನ್ನು ಪ್ರತಿವರ್ಷ ಗುಡ್ ಫ್ರೈಡೇ ಎಂದು ಆಚರಿಸಲಾಗುತ್ತದೆ. ಗುಡ್ ಫ್ರೈಡೇ ಆಚರಣೆಗಳು ಫೆಬ್ರವರಿ 14 ರಂದು ಆರಂಭವಾಗಿ ಮಾರ್ಚ್ 29ಕ್ಕೆ ಮುಕ್ತಾಯವಾಗುತ್ತದೆ. ಬೈಬಲ್ನಲ್ಲಿ 40 ದಿನಗಳಿಗೆ ಮಹತ್ವವಿದ್ದು ಅಷ್ಟೂ ದಿನಗಳು ಕ್ರೈಸ್ತರು ಉಪವಾಸ ಮಾಡುವ ಮೂಲಕ ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ.
- ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ವೈರಲ್ ಆದ ಹೊಸ ಗಣಿತದ ಪಜಲ್ವೊಂದು ಇದೀಗ ಮೆದುಳಿಗೆ ಹುಳ ಬಿಡುವುದು ಖಂಡಿತ. ಇದು ಸುಲಭ ಗಣಿತವೇ ಆದ್ರೂ ಲಾಜಿಕಲ್ ಥಿಂಕಿಂಗ್ನಿಂದಷ್ಟೇ ಇದಕ್ಕೆ ಸರಿ ಉತ್ತರ ಕಂಡುಹಿಡಿಯಲು ಸಾಧ್ಯ. ಇದಕ್ಕೆ ಉತ್ತರ ಖಂಡಿತ 16 ಅಲ್ಲ.
- Royal Challengers Bengaluru vs Kolkata Knight Riders: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾರ್ಚ್ 29ರ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಪಂದ್ಯದ ಪಿಚ್ ಹಾಗೂ ಹವಾಮಾನ ವರದಿ ಹೀಗಿದೆ.
- Brindavana Kannada Serial Today Episode Mar 28th: : ʼಬೃಂದಾವನʼ ಧಾರಾವಾಹಿಯ ಗುರುವಾರದ ಎಪಿಸೋಡ್ನಲ್ಲಿ ಆಕಾಶ್-ಪುಷ್ಪಾ ಅಪ್ಪಣ್ಣನ ಮನೆಗೆ ಸಡನ್ ವಿಸಿಟ್ ಮಾಡ್ತಾರೆ. ಅನುಪಮಾ ಬಳಿ ಭಾರ್ಗವಿ ವಿಚಾರ ಹೇಳುವ ಸುಧಾಮೂರ್ತಿ ಆತಂಕ ತೋಡಿಕೊಳ್ಳುತ್ತಾರೆ. ಮನೆ ಬಾಗಿಲಲ್ಲಿ ಆಕಾಶ್ನನ್ನ ನೋಡಿ ತಲೆ ತಿರುಗಿ ಬೀಳ್ತಾಳೆ ಗಿರಿಜಾ.
ಕರ್ನಾಟಕದ ಶಾಲೆಗಳಿಗೆ ಬೇಸಿಗೆ ರಜೆ ಏಪ್ರಿಲ್ 11ಕ್ಕೆ ಶುರುವಾಗಲಿದೆ. ಅದಕ್ಕೂ ಮೊದಲೆ ಫಲಿತಾಂಶ ಪ್ರಕಟವಾಗುತ್ತ, ಅಡ್ಮಿಷನ್ ಯಾವಾಗ ಶುರು, ಹೊಸ ಶೈಕ್ಷಣಿಕ ವರ್ಷ ಶಾಲೆ ಶುರು ಯಾವಾಗ, ದಿನಾಂಕ ಮತ್ತು ಇತರೆ ವಿವರ ಹೀಗಿದೆ ನೋಡಿ.
- Nissan Kicks: ನಿಸ್ಸಾನ್ ‘ಕಿಕ್ಸ್’ ಹೊಸ ಅವತಾರವನ್ನು ಪರಿಚಯಿಸಲಾಗಿದೆ. ಎಸ್ಯುವಿ ಪ್ರಿಯರನ್ನು ಆಕರ್ಷಿಸುವ ಹೊಸ ನಿಸ್ಸಾನ್ ಕಿಕ್ಸ್ ಕಾರಿನ ಬೆಲೆ, ವೈಶಿಷ್ಟ್ಯಗಳ ವಿವರ ಇಲ್ಲಿದೆ.