ʻಹೆತ್ತ ಮಕ್ಕಳನ್ನ ಸಾಕಲಿಲ್ಲ, ಫೀಸು ಕಟ್ಟಿ ಓದಿಸಲಿಲ್ಲʼ; ಅಪ್ಪನ ಗಂಭೀರ ಆರೋಪಗಳಿಗೆ ಚೈತ್ರಾ ಕುಂದಾಪುರ ಪ್ರತ್ಯುತ್ತರ
Published May 15, 2025 06:03 PM IST
ಚೈತ್ರಾ ಕುಂದಾಪುರ ಬಗ್ಗೆ ಅವರ ತಂದೆ ಬಾಲಕೃಷ್ಣ ನಾಯ್ಕ್ ಸಾಕಷ್ಟು ಆರೋಪ ಮಾಡಿದ್ದಾರೆ. "ಈ ಪಾಪಿಗೆ ನಾನು ಯಾವತ್ತೂ ಕ್ಷಮೆ ಕೊಡುವುದಿಲ್ಲ. ಅವಳು ಕ್ರಿಮಿ ಇದ್ದ ಹಾಗೆ. ದೇಶಕ್ಕೆ ಮಾರಕ. ನನಗೆ ಒಂದು ತುತ್ತು ಅನ್ನ ಹಾಕುತ್ತಿಲ್ಲ. ಕೋಟಿ ಕೋಟಿ ಹಣವನ್ನೂ ವಂಚಿಸಿದ್ದಾಳೆʼ ಎಂದೂ ಆರೋಪಿದ್ದಾರೆ. ಅಪ್ಪನ ಈ ಆರೋಪಗಳಿಗೆ ಅವರೇ ಸೋಷಿಯಲ್ ಮೀಡಿಯಾದಲ್ಲಿ ಉತ್ತರ ನೀಡಿದ್ದಾರೆ.
ಚೈತ್ರಾ ಕುಂದಾಪುರ ಬಗ್ಗೆ ಅವರ ತಂದೆ ಬಾಲಕೃಷ್ಣ ನಾಯ್ಕ್ ಸಾಕಷ್ಟು ಆರೋಪ ಮಾಡಿದ್ದಾರೆ. "ಈ ಪಾಪಿಗೆ ನಾನು ಯಾವತ್ತೂ ಕ್ಷಮೆ ಕೊಡುವುದಿಲ್ಲ. ಅವಳು ಕ್ರಿಮಿ ಇದ್ದ ಹಾಗೆ. ದೇಶಕ್ಕೆ ಮಾರಕ. ನನಗೆ ಒಂದು ತುತ್ತು ಅನ್ನ ಹಾಕುತ್ತಿಲ್ಲ. ಕೋಟಿ ಕೋಟಿ ಹಣವನ್ನೂ ವಂಚಿಸಿದ್ದಾಳೆʼ ಎಂದೂ ಆರೋಪಿದ್ದಾರೆ. ಅಪ್ಪನ ಈ ಆರೋಪಗಳಿಗೆ ಅವರೇ ಸೋಷಿಯಲ್ ಮೀಡಿಯಾದಲ್ಲಿ ಉತ್ತರ ನೀಡಿದ್ದಾರೆ.