Kannada Panchanga 2025: ಮಾರ್ಚ್‌ 19 ರ ನಿತ್ಯ ಪಂಚಾಂಗ;ತಿಥಿ, ವಾರ, ನಕ್ಷತ್ರ, ಯೋಗ, ಕರಣ, ದಿನ ವಿಶೇಷ ಮತ್ತು ಇತರೆ ಅಗತ್ಯ ಧಾರ್ಮಿಕ ವಿವರ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Kannada Panchanga 2025: ಮಾರ್ಚ್‌ 19 ರ ನಿತ್ಯ ಪಂಚಾಂಗ;ತಿಥಿ, ವಾರ, ನಕ್ಷತ್ರ, ಯೋಗ, ಕರಣ, ದಿನ ವಿಶೇಷ ಮತ್ತು ಇತರೆ ಅಗತ್ಯ ಧಾರ್ಮಿಕ ವಿವರ

Kannada Panchanga 2025: ಮಾರ್ಚ್‌ 19 ರ ನಿತ್ಯ ಪಂಚಾಂಗ;ತಿಥಿ, ವಾರ, ನಕ್ಷತ್ರ, ಯೋಗ, ಕರಣ, ದಿನ ವಿಶೇಷ ಮತ್ತು ಇತರೆ ಅಗತ್ಯ ಧಾರ್ಮಿಕ ವಿವರ

Kannada Panchanga March 19: ನಿತ್ಯ ಬದುಕಿನಲ್ಲಿ ಪಂಚಾಂಗಕ್ಕೆ ವಿಶೇಷ ಮಹತ್ವ ಇದೆ. ದಿನಚರಿ ಆರಂಭಿಸುವುದಕ್ಕೆ ಮುನ್ನವೇ ರಾಹುಕಾಲ, ಗುಳಿಕ ಕಾಲ ಹುಡುಕುವುದು ಸಹಜ. ಮಾರ್ಚ್‌ 19 ರ ನಿತ್ಯ ಪಂಚಾಂಗ, ತಿಥಿ, ವಾರ, ನಕ್ಷತ್ರ, ಯೋಗ, ಕರಣ, ದಿನ ವಿಶೇಷ, ಮುಹೂರ್ತ ಮತ್ತು ಇತರೆ ವಿವರ ಇಲ್ಲಿದೆ

ಮಾರ್ಚ್‌ 19 ರ ನಿತ್ಯ ಪಂಚಾಂಗ;ತಿಥಿ, ವಾರ, ನಕ್ಷತ್ರ, ಯೋಗ, ಕರಣ, ದಿನ ವಿಶೇಷ ಮತ್ತು ಇತರೆ ಅಗತ್ಯ ಧಾರ್ಮಿಕ ವಿವರ
ಮಾರ್ಚ್‌ 19 ರ ನಿತ್ಯ ಪಂಚಾಂಗ;ತಿಥಿ, ವಾರ, ನಕ್ಷತ್ರ, ಯೋಗ, ಕರಣ, ದಿನ ವಿಶೇಷ ಮತ್ತು ಇತರೆ ಅಗತ್ಯ ಧಾರ್ಮಿಕ ವಿವರ

Kannada Panchanga March 19: ಹಿಂದೂ ಪಂಚಾಂಗದಂತೆ ಹೇಳುವುದಾದರೆ, ಪ್ರತಿ ತಿಂಗಳು ಅಂದರೆ ಮೂವತ್ತು ದಿನ. ಚಾಂದ್ರಮಾನ ಪ್ರಕಾರ 15-15 ದಿನಗಳ ವಿಂಗಡನೆ ಮಾಡಲಾಗಿದ್ದು, ಹುಣ್ಣಿಮೆ, ಅಮಾವಾಸ್ಯೆಗಳು ಆವರ್ತನಾನುಸಾರ ಬರುತ್ತದೆ. ಒಂದು ಶುಕ್ಲ ಪಕ್ಷ. ಇನ್ನೊಂದು ಕೃಷ್ಣ ಪಕ್ಷ. ಇದನ್ನು ಆಧರಿಸಿ ಇಂಗ್ಲಿಷ್‌ ಕ್ಯಾಲೆಂಡರ್‌ನ ಈ ದಿನದ ಅಂದರೆ ಮಾರ್ಚ್‌ 19 ರ ನಿತ್ಯ ಪಂಚಾಂಗ, ತಿಥಿ, ವಾರ, ನಕ್ಷತ್ರ, ಯೋಗ, ಕರಣ, ಮುಹೂರ್ತ ವಿವರ ಇಲ್ಲಿದೆ.

ಮಾರ್ಚ್‌ 19 ರಪಂಚಾಂಗ

ಶಾಲಿವಾಹನ ಶಕೆ 1946, ವಿಕ್ರಮ ಸಂವತ್ಸರ 2080, ಕಲಿ ಯುಗ 5125, ಪ್ರವಿಷ್ಠ / ಗತಿ 6 ಕ್ರೋಧಿನಾಮ ಸಂವತ್ಸರ, ಉತ್ತರಾಯನ, ಫಲ್ಗುಣ ಮಾಸ, ಬುಧವಾರ

ಬೆಂಗಳೂರಿನಲ್ಲಿ ಸೂರ್ಯೋದಯ: ಬೆಳಗ್ಗೆ06:23 AM, ಸೂರ್ಯಾಸ್ತ: 06:31 PM, ಚಂದ್ರೋದಯ -10:34 PM, ಚಂದ್ರಾಸ್ತ -09:23 AM, ಹಗಲಿನ ಅವಧಿ 12:08

ತ್ರಿಸಂಧ್ಯಾ ಕಾಲ

ಪ್ರಾತಃ ಸಂಧ್ಯಾ ಕಾಲ 05:35:12 AM ರಿಂದ 06:22:37 AM

ಮಧ್ಯಾಹ್ನ ಸಂಧ್ಯಾ ಕಾಲ 11:57:03 AM ರಿಂದ 12:57:44 PM

ಸಾಯಂ ಸಂಧ್ಯಾ ಕಾಲ 05:42:58 PM ರಿಂದ 06:31:32 PM

ತಿಥಿ:ಕೃಷ್ಣ ಪಕ್ಷದ ಪಂಚಮಿ ನಾಳೆ(20) 12:38 AM ವರೆಗೆ ವರೆಗೆ, ನಂತರ ಕೃಷ್ಣ ಪಕ್ಷದ ಷಷ್ಠಿ

ದಿನ ವಿಶೇಷ, ಜಾತ್ರಾ ವಿಶೇ‍ಷ

ರಂಗಪಂಚಮಿ, ನೆಲ್ಯ, ಹುದಿಕೇರಿ ಸತ್ಯನಾರಾಯಣ ಉತ್ಸವ, ಗಣಗನೂರು ರಥ, ಗುಲ್ಬರ್ಗಾ ರಥ, ಕನಕಾಚಲಪತಿ ಗರುಡೋತ್ಸವ, ನಂದಳಿಕೆ ರಥ, ಹಲಗೂರು ಸತ್ಯನಾರಾಯಣ ಉತ್ಸವ, ಶ್ರೀಪಾದರಾಯ ಪುಣ್ಯದಿನ, ಚಿತ್ತಾಪುರ | ಕನಗನಹಳ್ಳಿ ಸಿದ್ಧಾರಾಮೇಶ್ವರ ಜಾತ್ರ‍್ರೆ, ಹೆಚ್. ವೀರಾಪುರ ಶರಣ ಬಸವೇಶ್ವರ ಜಾತ್ರೆ, ಕಲಬುರ್ಗಿ ಶರಣ ಬಸವೇಶ್ವರ ರಥ, ಕಲ್ಲವೀರನಹಳ್ಳಿ ಮತ್ತಿ ತಾಳೇಶ್ವರ ರಥ

ನಕ್ಷತ್ರ ಮತ್ತು ನಕ್ಷತ್ರ ಚರಣ

ನಕ್ಷತ್ರ:ವಿಶಾಖ ಇಂದು (19) 08:51 PM ವರೆಗೆ, ನಂತರ ಅನುರಾಧ

ನಕ್ಷತ್ರ ಚರಣ -ವಿಶಾಖ-1 ಇಂದು (19) 12:38 AM ವರೆಗೆ, ವಿಶಾಖ-2 ಇಂದು (19) 07:23 AM ವರೆಗೆ, ವಿಶಾಖ-3 ಇಂದು (19) 02:08 PM ವರೆಗೆ, ವಿಶಾಖ-4 ಇಂದು (19) 08:51 PM ವರೆಗೆ

ಯೋಗ:ಹರ್ಷಣ ಇಂದು (19) 05:37 PM ವರೆಗೆ, ನಂತರ ವಜ್ರ

ಕರಣ: ಪ್ರಥಮ ಕರಣಕೌಲವ ಇಂದು (19) 11:26 AMವರೆಗೆ, ದ್ವಿತೀಯ ಕರಣತೈತಿಲ ನಾಳೆ(20) 12:38 AM ವರೆಗೆ, ಸೂರ್ಯ ರಾಶಿ –ಮೀನ 14/03/2025, 18:50:53 ರಿಂದ 14/04/2025, 03:18:50ರ ವರೆಗೆ, ಚಂದ್ರ ರಾಶಿ:ತುಲಾ 17/03/2025, 01:16:39 ರಿಂದ 19/03/2025, 14:08:03 ವರೆಗೆ, ರಾಹು ಕಾಲ-12:27 PM ರಿಂದ 01:58 PMವರೆಗೆ, ಗುಳಿಕ ಕಾಲ -10:56 AM ರಿಂದ 12:27 PMವರೆಗೆ, ಯಮಗಂಡ-07:54 AM ರಿಂದ 09:25 AMವರೆಗೆ, ಅಭಿಜಿತ್‌ ಮುಹೂರ್ತ-12:27 PM ದುರ್ಮುಹೂರ್ತ:12:03 PM ರಿಂದ 12:51 PMತನಕ, ಅಮೃತ ಕಾಲ-ಇಂದು (19) 10:58 AM ರಿಂದ 12:45 PMತನಕ, ವರ್ಜ್ಯಂ-ನಾಳೆ(20) ೆ 01:18 AM ರಿಂದ 03:05 AM ವರೆಗೆ

ಶುಭ ಸಮಯಗಳು

ಬ್ರಹ್ಮ ಮುಹೂರ್ತ 04:47:48 AM ರಿಂದ 05:35:12 AM

ವಿಜಯ ಮುಹೂರ್ತ 02:28:46 PM ರಿಂದ 03:17:19 PM

ಅಭಿಜಿತ್ ಕಾಲ 12:03:07 PM ರಿಂದ 12:51:40 PM

ಗೋಧೂಳಿ ಮುಹೂರ್ತ 06:16:56 PM ರಿಂದ 06:28:56 PM

ತಾರಾಬಲ: ಭರಣಿ, ರೋಹಿಣಿ, ಆರ್ದ್ರ, ಪುನರ್ವಸು, ಪುಷ್ಯ, ಆಶ್ಲೇಷ, ಪೂರ್ವ ಫಲ್ಗುಣಿ, ಹಸ್ತ, ಸ್ವಾತಿ, ವಿಶಾಖ, ಅನುರಾಧ, ಜ್ಯೇಷ್ಠ, ಪೂರ್ವಾಷಾಢ, ಶ್ರಾವಣ, ಶತಭಿಷ, ಪೂರ್ವಭಾದ್ರಪದ, ಉತ್ತರಭಾದ್ರಪದ, ರೇವತಿ

ಚಂದ್ರಬಲ:ಮೇಷ, ವೃಷಭ, ಸಿಂಹ, ತುಲಾ, ಧನು, ಮಕರ

----------------------------------------------------------------

(This copy first appeared in Hindustan Times Kannada website. To read more like this please logon to kannada.hindustantimes.com)

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.