Rahamath Tarikere: ಸೂಫಿ, ನಾಥ, ಶರಣ, ಶಾಕ್ತ, ಆರೂಢ, ಧಮ್ಮ: ಪ್ರಮುಖ ದಾರ್ಶನಿಕ ಪಂಥಗಳ ಬಗ್ಗೆ ರಹಮತ್ ತರೀಕೆರೆ ಉಪನ್ಯಾಸದ ಸಂಪೂರ್ಣ ವಿಡಿಯೊ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Rahamath Tarikere: ಸೂಫಿ, ನಾಥ, ಶರಣ, ಶಾಕ್ತ, ಆರೂಢ, ಧಮ್ಮ: ಪ್ರಮುಖ ದಾರ್ಶನಿಕ ಪಂಥಗಳ ಬಗ್ಗೆ ರಹಮತ್ ತರೀಕೆರೆ ಉಪನ್ಯಾಸದ ಸಂಪೂರ್ಣ ವಿಡಿಯೊ

Rahamath Tarikere: ಸೂಫಿ, ನಾಥ, ಶರಣ, ಶಾಕ್ತ, ಆರೂಢ, ಧಮ್ಮ: ಪ್ರಮುಖ ದಾರ್ಶನಿಕ ಪಂಥಗಳ ಬಗ್ಗೆ ರಹಮತ್ ತರೀಕೆರೆ ಉಪನ್ಯಾಸದ ಸಂಪೂರ್ಣ ವಿಡಿಯೊ

ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಈಚೆಗೆ ಆಯೋಚಿಸಿದ್ದ ಕಾರ್ಯಕ್ರಮದಲ್ಲಿ ಸೂಫಿ ನಾಥ ಶಾಕ್ತ ಆರೂಢ ಶರಣ ಹಾಗೂ ಧಮ್ಮ ಈ 6 ದಾರ್ಶನಿಕ ಪಂಥಗಳ ಬಗ್ಗೆ ಪ್ರೊ.ರಹಮತ್ ತರೀಕೆರೆ ಅವರು ಸೂಫಿ ಪಂಥ ಹೆಸರಿನಲ್ಲಿ ಸರಣಿ ಉಪನ್ಯಾಸ ನೀಡಿದ್ದಾರೆ. ಉಪನ್ಯಾಸದ ವಿಡಿಯೊಗಳ ಲಿಂಕ್ ಗಳನ್ನು ಇಲ್ಲಿ ನೀಡಲಾಗಿದೆ.

ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ 6 ದಾರ್ಶನಿಕ ಸೂಫಿ ಪಂಥಗಳ ಬಗ್ಗೆ ಉಪನ್ಯಾಲ ನೀಡಿದ ಪ್ರೊ ರಹಮತ್ ತರೀಕೆರೆ
ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ 6 ದಾರ್ಶನಿಕ ಸೂಫಿ ಪಂಥಗಳ ಬಗ್ಗೆ ಉಪನ್ಯಾಲ ನೀಡಿದ ಪ್ರೊ ರಹಮತ್ ತರೀಕೆರೆ

ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಡಿಸೆಂಬರ್ 8 ರಿಂದ 13 ರವರಿಗೆ 6 ದಿನಗಳ ಸರಣಿ ಕಾರ್ಯಕ್ರಮದಲ್ಲಿ ಪ್ರೊ.ರಹಮತ್ ತರೀಕೆರೆ ಅವರು 6 ದಾರ್ಶನಿಕ ಪಂಥಗಳ ಸರಣಿ ಉಪನ್ಯಾಸಗಳನ್ನು ನೀಡಿದ್ದಾರೆ. ಕರ್ನಾಟಕದ ಜನರ ಬದುಕಿನಲ್ಲಿ ಬೇರುಬಿಟ್ಟು ಹೆಮ್ಮರವಾಗಿ ಬೆಳೆದಿರುವ ಸೂಫಿ, ನಾಥ, ಶಾಕ್ತ, ಆರೂಢ, ಶರಣ ಹಾಗೂ ಧಮ್ಮ ಈ ಆರು ದಾರ್ಶನಿಕ ಪಂಥಗಳ ಬಗ್ಗೆ ಸರಣಿ ಉಪನ್ಯಾಸ ನೀಡಿದ್ದಾರೆ.

6 ದಾರ್ಶನಿಕ ಪಂಥಗಳ ಸರಣಿ ಉಪನ್ಯಾಸಗಳನ್ನು ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಮತ್ತು ಯೂಟ್ಯೂಬ್ ಗಳಲ್ಲಿ ಲೈವ್ ಮೂಲಕ ಪ್ರಸಾರ ಮಾಡಲಾಗಿತ್ತು. ನೂರಾರು ಮಂದಿ ಪ್ರೊ.ರಹಮತ್ ತರೀಕೆರೆ ಅವರ ಸೂಫಿ ಪಂಥದ ಉಪನ್ಯಾಸವನ್ನು ವೀಕ್ಷಿಸಿದ್ದಾರೆ. ಕೆಲಸಗಳ ನಿಮಿತ್ತವಾಗಿ ಯಾರೆಲ್ಲಾ ಈ ಉಪನ್ಯಾಸಗಳನ್ನು ಕೇಳಲು ಸಾಧ್ಯವಾಗಿಲ್ಲವೋ ಅಂಥವರಿಗಾಗಿ ಆರು ಉಪನ್ಯಾಸಗಳ ಲಿಂಕ್ ಗಳನ್ನು ಇಲ್ಲಿ ನೀಡಲಾಗಿದೆ.

ಬರಹಗಾರ ಹಾಗೂ ಪ್ರಾಧ್ಯಾಪಕರಾಗಿರುವ ಅರುಣ್ ಜೋಳದಕೂಡ್ಲಿಗಿ ಅವರು ಈ ಕುರಿತ ಮಾಹಿತಿಯನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೆಂಡಿದ್ದಾರೆ.

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.