Entertainment News in Kannada Live August 29, 2024: Kannanjaru Movie: ಕಣಂಜಾರು ಚಿತ್ರದ ರೊಮ್ಯಾಂಟಿಕ್‌ ಹಾಡಿನಲ್ಲಿ ಗ್ಲಾಮರ್‌ ಗೊಂಬೆಯಂತೆ ಬಳುಕಿದ ನಟಿ ಅಪೂರ್ವ
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live August 29, 2024: Kannanjaru Movie: ಕಣಂಜಾರು ಚಿತ್ರದ ರೊಮ್ಯಾಂಟಿಕ್‌ ಹಾಡಿನಲ್ಲಿ ಗ್ಲಾಮರ್‌ ಗೊಂಬೆಯಂತೆ ಬಳುಕಿದ ನಟಿ ಅಪೂರ್ವ

Kannanjaru Movie: ಕಣಂಜಾರು ಚಿತ್ರದ ರೊಮ್ಯಾಂಟಿಕ್‌ ಹಾಡಿನಲ್ಲಿ ಗ್ಲಾಮರ್‌ ಗೊಂಬೆಯಂತೆ ಬಳುಕಿದ ನಟಿ ಅಪೂರ್ವ

Entertainment News in Kannada Live August 29, 2024: Kannanjaru Movie: ಕಣಂಜಾರು ಚಿತ್ರದ ರೊಮ್ಯಾಂಟಿಕ್‌ ಹಾಡಿನಲ್ಲಿ ಗ್ಲಾಮರ್‌ ಗೊಂಬೆಯಂತೆ ಬಳುಕಿದ ನಟಿ ಅಪೂರ್ವ

Updated Aug 29, 2024 08:32 PM ISTUpdated Aug 29, 2024 08:32 PM IST
  • twitter
  • Share on Facebook
Updated Aug 29, 2024 08:32 PM IST
  • twitter
  • Share on Facebook

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Thu, 29 Aug 202403:02 PM IST

ಮನರಂಜನೆ News in Kannada Live:Kannanjaru Movie: ಕಣಂಜಾರು ಚಿತ್ರದ ರೊಮ್ಯಾಂಟಿಕ್‌ ಹಾಡಿನಲ್ಲಿ ಗ್ಲಾಮರ್‌ ಗೊಂಬೆಯಂತೆ ಬಳುಕಿದ ನಟಿ ಅಪೂರ್ವ

  • ಚಿತ್ರೀಕರಣ ಮುಗಿಸಿ ರಿಲೀಸ್‌ಗೆ ತಯಾರಿ ಮಾಡಿಕೊಂಡಿರುವ ಕಣಂಜಾರು ಸಿನಿಮಾ ಸದ್ಯ ಪ್ರಮೋಷನ್ ಚಟುವಟಿಕೆಯಲ್ಲಿ ಬಿಜಿಯಾಗಿದೆ. ಇದೀಗ ಸಿನಿಮಾ ತಂಡ ಅದ್ಭುತವಾದ ಹಾಡನ್ನು ರಿಲೀಸ್ ಮಾಡಿ ಸದ್ದು ಮಾಡುತ್ತಿದೆ.
Read the full story here

Thu, 29 Aug 202402:17 PM IST

ಮನರಂಜನೆ News in Kannada Live:ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಹೇಳಿಕೆ ಬದಲಿಸಿದರೆ ಹಾಸ್ಯ ನಟ ಚಿಕ್ಕಣ್ಣ ವಿರುದ್ಧ ಕಾನೂನಾತ್ಮಕ ಕ್ರಮದ ಎಚ್ಚರಿಕೆ

  • ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನಟ ಚಿಕ್ಕಣ್ಣಗೆ ಪೊಲೀಸ್‌ ಇಲಾಖೆಯಿಂದ ಎಚ್ಚರಿಕೆಯ ಸಂದೇಶ ರವಾನೆಯಾಗಿದೆ. ಈ ಗಂಭೀರ ಪ್ರಕರಣದಲ್ಲಿ ನ್ಯಾಯಾಧೀಶರ ಎದುರು ನಿಮ್ಮ ಹೇಳಿಕೆ ದಾಖಲಿಸಿ ಕೊಳ್ಳಲಾಗಿದೆ. ಒಂದು ವೇಳೆ ಹೇಳಿಕೆಯನ್ನು ತಿರುಚಿದರೆ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕಾದೀತು ಎಂದು ಚಿಕ್ಕಣ್ಣಗೆ ಎಚ್ಚರಿಕೆ ನೀಡಿದ್ದಾರೆ ಪೊಲೀಸರು. 
Read the full story here

Thu, 29 Aug 202401:48 PM IST

ಮನರಂಜನೆ News in Kannada Live:Darshan: ನಟ ದರ್ಶನ್‌ ಬಳ್ಳಾರಿ ಜೈಲಿಗೆ ಶಿಫ್ಟ್‌ ಆಗ್ತಿದ್ದಂತೆ, ದೊಡ್ಡ ನಿರ್ಧಾರಕ್ಕೆ ಮುಂದಾದ ದಾಸ ದರ್ಶನ್‌ ಅಭಿಮಾನಿಗಳು

  • ನಟ ದರ್ಶನ್‌ ಬಳ್ಳಾರಿ ಜೈಲು ಸೇರುತ್ತಿದ್ದಂತೆ, ಅವರ ಅಪಾರ ಅಭಿಮಾನಿಗಳು ಇದೀಗ ದೊಡ್ಡ ನಿರ್ಧಾರಕ್ಕೆ ಬಂದಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಡಿ ಟೀಮ್‌, ಇನ್ಮೇಲೆ ಬೇರಾವ ಕಲಾವಿದರ ಬಗ್ಗೆ ಮಾತನಾಡದಂತೆ ತೀರ್ಮಾನಿಸಿದ್ದಾರೆ. 
Read the full story here

Thu, 29 Aug 202401:10 PM IST

ಮನರಂಜನೆ News in Kannada Live:Anna Movie: ಕನ್ನಡ ಸಾಹಿತ್ಯ ಅಕಾಡೆಮಿಯಲ್ಲಿ ಪ್ರಶಸ್ತಿ ಪಡೆದ ಅನ್ನ ಕಥಾಸಂಕಲನಕ್ಕೆ ಸಿನಿಮಾರೂಪ; ಗೌರಿ ಹಬ್ಬಕ್ಕೆ ಚಿತ್ರಮಂದಿರಕ್ಕೆ

  • ಅನ್ನದ ವಿಚಾರವನ್ನು ಮೂಲವಾಗಿಟ್ಟುಕೊಂಡು ಗ್ರಾಮೀಣ ಭಾಗದ ಸುತ್ತ ನೈಜಕ್ಕೆ ಹತ್ತಿರವಾಗಿ ಸೆರೆಹಿಡಿದಿರುವಂತಹ ಅನ್ನ ಚಿತ್ರದ ಟ್ರೇಲರ್ ಹಾಗೂ ಹಾಡುಗಳ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು. ವಿಕಟ ಕವಿ ಯೋಗರಾಜ್‌ ಭಟ್‌ ಈ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿ ತಂಡಕ್ಕೆ ಶುಭ ಕೋರಿದರು. 
Read the full story here

Thu, 29 Aug 202411:33 AM IST

ಮನರಂಜನೆ News in Kannada Live:Friday Release: ನಾಳೆಯಿಂದ ಲಾಫಿಂಗ್‌ ಬುದ್ಧ, ಪೆಪೆ ಕೇಕೆ, ಚಿತ್ರಮಂದಿರಗಳಲ್ಲಿ ಆಗಸ್ಟ್‌ 30ರಂದು 20+ ಸಿನಿಮಾಗಳು ರಿಲೀಸ್‌

  • August 30 Movies Release: ಈ ಶುಕ್ರವಾರ ಚಿತ್ರಮಂದಿರಗಳಲ್ಲಿ ವಿನಯ್‌ ರಾಜ್‌ಕುಮಾರ್‌ ನಟನೆಯ ಪೇಪೆ, ಲಾಫಿಂಗ್‌ ಬುದ್ಧ, ಟೇಕ್ವಾಂಡೋ ಗರ್ಲ್‌:, ಮೈ ಹೀರೋ, ಕೇದರ್‌ನಾಥ್‌ ಕುರಿಫಾರಂ, ದಿ ರೂಲರ್ಸ್‌, ಅಹೋ ವಿಕ್ರಮಾರ್ಕ, ಸರಿಪೋದ ಶನಿವಾರಂ, ಎ ವೆಡ್ಡಿಂಗ್‌ ಸ್ಟೋರಿ ಮುಂತಾದ ಸಿನಿಮಾಗಳು ಬಿಡುಗಡೆಯಾಗಲಿವೆ.
Read the full story here

Thu, 29 Aug 202411:19 AM IST

ಮನರಂಜನೆ News in Kannada Live:ಕನ್ನಡದ ಫಾರೆಸ್ಟ್ ಚಿತ್ರಕ್ಕೆ ಬಂದ 7.8 ಅಡಿ ಎತ್ತರದ ಜಮ್ಮು-ಕಾಶ್ಮೀರ ಮೂಲದ ನಟ ಸುನೀಲ್ ಕುಮಾರ್

  • ಜಮ್ಮು- ಕಾಶ್ಮೀರದಲ್ಲಿ ಪೊಲೀಸ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಹಾಗೂ ಕಲಾವಿದನಾಗಿಯೂ ಗುರುತಿಸಿಕೊಂಡಿರುವ ಸುನೀಲ್ ಕುಮಾರ್ ಕನ್ನಡದ ಫಾರೆಸ್ಟ್‌ ಚಿತ್ರದಲ್ಲಿ ಅಭಿನಯಿಸಿದ್ದಾರೆ. 7.8. ಅಡಿ ಎತ್ತರವಿರುವ ಸುನೀಲ್ ಅವರನ್ನು ಅಲ್ಲಿನವರು ದಿ ಗ್ರೇಟ್ ಕಲಿ ಆಫ್ ಜಮ್ಮು ಎಂದು ಕರೆಯುತ್ತಾರೆ. 
Read the full story here

Thu, 29 Aug 202410:42 AM IST

ಮನರಂಜನೆ News in Kannada Live:ಕೋಟೆ ನಾಡು ಚಿತ್ರದುರ್ಗದಲ್ಲಿ Lakshmi Nivasa Serial ತಂಡದ ಜತೆಗೆ ಜೀ ಕನ್ನಡ ಗಣೇಶ ಉತ್ಸವ ಸಂಭ್ರಮ

  • ಕೋಟೆ ನಾಡು ಚಿತ್ರದುರ್ಗದಲ್ಲಿ ಇದೇ ಸೆಪ್ಟೆಂಬರ್ 1ರಂದು ಭಾನುವಾರ ಮಧ್ಯಾಹ್ನ 3 ಗಂಟೆಗೆ ಲಕ್ಷ್ಮೀ ನಿವಾಸ ತಂಡದವರೊಂದಿಗೆ ಅದ್ಧೂರಿ 'ಜೀ ಗಣೇಶ ಉತ್ಸವ 2024' ಕಾರ್ಯಕ್ರಮವನ್ನು ಆಯೋಜಿಸಿದೆ. 
Read the full story here

Thu, 29 Aug 202410:18 AM IST

ಮನರಂಜನೆ News in Kannada Live:Comedy Videos: ಜಿಮ್‌ ವರ್ಕೌಟ್‌ ಪ್ರಿಯರು ನೋಡಲೇಬೇಕಾದ ಹಾಸ್ಯ, ಕೋಚ್‌ ಸೈಫ್‌ ಅಸ್ಸಾದ್‌ ವಿಡಿಯೋಗಳನ್ನು ನೋಡಿದ್ರೆ ಬಿದ್ದುಬಿದ್ದು ನಗ್ತೀರಾ

  • Funny Workout Videos: ಜಿಮ್‌ ಅಂದ್ರೆ ಕೇವಲ ಡಂಬಲ್ಸ್‌, ಸೈಕ್ಲಿಂಗ್‌, ಥ್ರೆಡ್‌ಮಿಲ್‌, ವೇಟ್‌ ಲಿಫ್ಟಿಂಗ್‌, ವರ್ಕೌಟ್‌ ಮಾತ್ರವಲ್ಲ. ಅಲ್ಲೂ ಫನ್‌ ಇರುತ್ತದೆ. ಜಿಮ್‌ನೊಳಗಿನ ಹಾಸ್ಯ ವಿಡಿಯೋ ನೋಡಲು ಬಯಸುವವರು ಜನಪ್ರಿಯ ಕೋಚ್‌ ಸೈಫ್‌ ಅಸ್ಸಾದ್‌ ವಿಡಿಯೋ ಪರಿಶೀಲಿಸಬಹುದು. ಕೆಲವೊಂದು ವಿಡಿಯೋಗಳನ್ನು ನೋಡಿದ್ರೆ ನೀವು ಬಿದ್ದುಬಿದ್ದು ನಗೋದು ಗ್ಯಾರಂಟಿ.
Read the full story here

Thu, 29 Aug 202409:01 AM IST

ಮನರಂಜನೆ News in Kannada Live:Nunakkuzhi OTT: ಒಟಿಟಿಗೆ ಬರಲು ಅಣಿಯಾದ ಮಲಯಾಳಿ ದೃಶ್ಯಂ ಸಿನಿಮಾ ನಿರ್ದೇಶಕರ ಹೊಸ ಸಿನಿಮಾ; ಯಾವಾಗ, ಯಾವ ಒಟಿಟಿ, ಏನ್‌ ಕಥೆ?

  • ಮಾಲಿವುಡ್‌ ನಿರ್ದೇಶಕ ಜೀತು ಜೋಸೆಫ್‌ ಸಿನಿಮಾಗಳೆಂದರೆ ಅಲ್ಲಿ ಕ್ರೈಂ ಥ್ರಿಲ್ಲರ್‌ ಅಂಶ ಇದ್ದಿದ್ದೇ. ಇದೀಗ ನುನಕುಳಿ ಚಿತ್ರದಲ್ಲಿಯೂ ಕಾಮಿಡಿ ಎಳೆಯ ಮೂಲಕ ಕ್ರೈಮ್ ಥ್ರಿಲ್ಲರ್ ಕಥೆ ಹೊತ್ತು ತಂದಿದ್ದಾರೆ. ಇನ್ನೇನು ಶೀಘ್ರದಲ್ಲಿಯೇ ಈ ಸಿನಿಮಾ ಒಟಿಟಿಗೆ ಪ್ರವೇಶಿಸಲಿದೆ. 
Read the full story here

Thu, 29 Aug 202408:41 AM IST

ಮನರಂಜನೆ News in Kannada Live:Kannada Movies: ಲವ್‌ ಈಸ್‌ ಲೈಪ್‌ ಕನ್ನಡ ಸಿನಿಮಾಕ್ಕೆ ಬೆಂಗಳೂರಿನ ಶ್ರೀ ಬಂಡೆ ಮಹಾಕಾಳಮ್ಮ ದೇವಸ್ಥಾನದಲ್ಲಿ ಮುಹೂರ್ತ

  • Upcoming Kannada Movie: ಮೆಜೆಸ್ಟಿಕ್-2 ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗಿದ್ದ ಯುವಟನ ಭರತ್‌ ಕುಮಾರ್ ಆ ಸಿನಿಮಾ ಬಿಡುಗಡೆಗೆ ಮುನ್ನವೇ ಲವ್‌ ಈಸ್‌ ಲೈಪ್‌ ಎಂಬ ಚಿತ್ರಕ್ಕೆ ನಾಯಕರಾಗಿದ್ದಾರೆ. ಈ ಸಿನಿಮಾದ ಮುಹೂರ್ತ ಶ್ರೀ ಬಂಡೆ ಮಹಾಕಾಳಮ್ಮ ದೇವಸ್ಥಾನದಲ್ಲಿ ನಡೆದಿದೆ.
Read the full story here

Thu, 29 Aug 202408:31 AM IST

ಮನರಂಜನೆ News in Kannada Live:ಒಟಿಟಿಯಲ್ಲಿ ಸ್ಟ್ರೀಮ್‌ ಆಗಲಿದೆ 3 ವರ್ಷಗಳ ಹಿಂದೆ ತೆರೆ ಕಂಡ ನಯನತಾರಾ ಅಭಿನಯದ ಮಿಸ್ಟರಿ ಥ್ರಿಲ್ಲರ್‌ ಸಿನಿಮಾ

  • ನಯನತಾರಾ ಅಭಿನಯದ ಮಿಸ್ಟರಿ ಥ್ರಿಲ್ಲರ್‌ ಸಿನಿಮಾ ಸುಮಾರು 3 ವರ್ಷಗಳ ನಂತರ ಒಟಿಟಿಯಲ್ಲಿ ತೆರೆ ಕಾಣುತ್ತಿದೆ. ನಿಜಾಲ್‌ ಚಿತ್ರದಲ್ಲಿ ಕುಂಚಕೋ ಬೋಬನ್‌ ನಾಯಕನಾಗಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ಅಪ್ಪು ಎನ್ ಭಟ್ಟತ್ರಿ ಆಕ್ಷನ್‌ ಕಟ್‌ ಹೇಳಿದ್ದಾರೆ. 

Read the full story here

Thu, 29 Aug 202407:30 AM IST

ಮನರಂಜನೆ News in Kannada Live:ರಂಜನಿ ರಾಘವನ್‌ ಮದುವೆ ಸುದ್ದಿ ಕೇಳಿ ಹೃದಯಬಿರಿದು ಅನ್‌ಫ್ರೆಂಡ್‌ ಆದ ಆತ ಯಾರು? ನಿಮ್ಮ ಮೇಲೆ ಗೌರವವಿದೆ ಎಂದ ಕನ್ನಡತಿ

  • Ranjani Raghavan love Sagar Bhardwaj: ಕನ್ನಡತಿ, ಪುಟ್ಟಗೌರಿ ಮದುವೆ ಸೀರಿಯಲ್‌ ಮತ್ತು ಕನ್ನಡ ಸಿನಿಮಾ ನಟಿ ರಂಜನಿ ರಾಘವನ್‌ ತನ್ನ ಜೀವನ ಸಂಗಾತಿ ಬಗ್ಗೆ ಸುದ್ದಿಹಂಚಿಕೊಂಡಿದ್ದಾರೆ. ತಾನು ಮದುವೆಯಾಗಲಿರುವ ಹುಡುಗ ಸಾಗರ್‌ ಭಾರಧ್ವಜ್‌ ಎಂಬ ಮಾಹಿತಿ ಬಹಿರಂಗಪಡಿಸಿದ್ದಾರೆ. ಈ ಸಂದರ್ಭದಲ್ಲಿ ಒಬ್ಬರು ಅನ್‌ಫ್ರೆಂಡ್‌ ಆಗಿದ್ದಾರೆ.
Read the full story here

Thu, 29 Aug 202406:29 AM IST

ಮನರಂಜನೆ News in Kannada Live:ರಂಜನಿ ರಾಘವನ್‌ ಮದುವೆಯಾಗುವ ಹುಡುಗ ಇವ್ರೇ ನೋಡಿ, ಸಾಗರ್ ಭಾರಧ್ವಜ್ ಕೈಹಿಡಿಯಲಿದ್ದಾರೆ ಪುಟ್ಟ ಗೌರಿ ಮದುವೆ ಸೀರಿಯಲ್‌ ನಟಿ

  • Ranjini Raghavan Life Partner: ಕನ್ನಡ ಸಿನಿಮಾ, ಸೀರಿಯಲ್‌ ನಟಿ ರಂಜನಿ ರಾಘವನ್‌ ತನ್ನ ಜೀವನ ಸಂಗಾತಿ ಸಾಗರ್‌ ಭಾರಧ್ವಜ್‌ ಫೋಟೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಪುಟ್ಟ ಗೌರಿ ಮದುವೆ ಸೀರಿಯಲ್‌ ನಟಿ ತನ್ನ ಲೈಫ್‌ ಪಾಟ್ನರ್‌ ವಿವರವನ್ನು ಹಂಚಿಕೊಂಡಿದ್ದಾರೆ.
Read the full story here

Thu, 29 Aug 202404:07 AM IST

ಮನರಂಜನೆ News in Kannada Live:ದಿವಾನ್‌ ಆಫೀಸ್‌ಗೆ ಮನೆಹಾಳ ಮಾವನ ಎಂಟ್ರಿ, ಸಿನಿಮಾಕ್ಕೆ ಹೊರಟ ಅಪೇಕ್ಷಾ ಪಾರ್ಥ, ಮುಗಿದಿಲ್ಲ ಶಕುಂತಲಾ ಸ್ವಾರ್ಥ- ಅಮೃತಧಾರೆ ಸೀರಿಯಲ್‌

  • Amruthadhare Serial: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಬುಧವಾರದ ಸಂಚಿಕೆಯಲ್ಲಿ ಕೋಮದಲ್ಲಿದ್ದ ಆನಂದ್‌ ಕಣ್ಣು ತೆರೆದಿದ್ದಾನೆ. ಆತನಿಗೆ ಎಲ್ಲವೂ ನೆನಪಾಗಿದೆ. ಇದೇ ಸಮಯದಲ್ಲಿ ದಿವಾನ್‌ ಆಫೀಸ್‌ಗೆ ಗೌತಮ್‌ ಮನೆಹಾಳ ಮಾವನ ಕಳುಹಿಸಿದ್ದಾನೆ.
Read the full story here

Thu, 29 Aug 202403:34 AM IST

ಮನರಂಜನೆ News in Kannada Live:ಮದುವೆಗೆ ಹೊರಟ ಮಗನನ್ನು ರೂಮ್‌ನಲ್ಲಿ ಲಾಕ್‌ ಮಾಡಿದ ಕುಸುಮಾ, ಇತ್ತ ಮದುವೆ ಮನೆ ಸೇರಿಕೊಂಡ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ

  • Bhagyalakshmi Kannada Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಕನ್ನಡ ಧಾರಾವಾಹಿ ಆಗಸ್ಟ್‌ 28ರ ಎಪಿಸೋಡ್‌ನಲ್ಲಿ ತಾಂಡವ್‌ ಶ್ರೇಷ್ಠಾ ಮದುವೆಗೆ ಹೋಗಬಾರದು ಎಂದು ಕುಸುಮಾ, ಮಗನನ್ನು ರೂಮ್‌ನಲ್ಲಿ ಲಾಕ್‌ ಮಾಡುತ್ತಾಳೆ. ಇತ್ತ ಶ್ರೇಷ್ಠಾ ಮದುವೆ ಮನೆಗೆ ಬರುತ್ತಾಳೆ. ಅಲ್ಲಿನ ಸಿದ್ಧತೆಗಳನ್ನು ನೋಡಿ ಖುಷಿಯಾಗುತ್ತಾಳೆ. 

Read the full story here

Thu, 29 Aug 202402:09 AM IST

ಮನರಂಜನೆ News in Kannada Live:ಬಂದೇ ಬಿಡ್ತು ಸಾಲಿಗ್ರಾಮಕ್ಕೆ ಹೋಗುವ ದಿನ, ಶ್ರಾವಣಿಗೆ ಸಂಭ್ರಮ ವಿಜಯಾಂಬಿಕಾಗೆ ಸಂಕಟ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

  • Shravani Subramanya Kannada Serial Today Episode August 28th: ಸುಬ್ಬು ಮನೆಯಲ್ಲಿ ವರದನ ಗುಣಗಾನ ಮಾಡುತ್ತಿರುವ ಅಪ್ಪ–ಅಮ್ಮ, ಬಂದೇ ಬಿಡ್ತು ಸಾಲಿಗ್ರಾಮಕ್ಕೆ ಹೋಗುವ ದಿನ, ಸಂಭ್ರಮದಲ್ಲಿ ಶ್ರಾವಣಿ. ವರದನ ಮದುವೆ ವಿಚಾರವಾಗಿ ಅಮ್ಮನ ಮನವೊಲಿಸಲು ಶ್ರೀವಲ್ಲಿ ಶತಪ್ರಯತ್ನ.
Read the full story here

ಹಂಚಿಕೊಳ್ಳಲು ಲೇಖನಗಳು

  • twitter