Entertainment News in Kannada Live December 28, 2024: Sikandar Teaser: ಸಿಕಂದರ್‌ ಚಿತ್ರದ ಟೀಸರ್‌ ಮೂಲಕವೇ ಲಾರೆನ್ಸ್‌ ಬಿಷ್ಣೋಯ್‌ ಗ್ಯಾಂಗ್‌ಗೆ ಟಕ್ಕರ್‌ ಕೊಟ್ರಾ ಸಲ್ಮಾನ್‌ ಖಾನ್‌?
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live December 28, 2024: Sikandar Teaser: ಸಿಕಂದರ್‌ ಚಿತ್ರದ ಟೀಸರ್‌ ಮೂಲಕವೇ ಲಾರೆನ್ಸ್‌ ಬಿಷ್ಣೋಯ್‌ ಗ್ಯಾಂಗ್‌ಗೆ ಟಕ್ಕರ್‌ ಕೊಟ್ರಾ ಸಲ್ಮಾನ್‌ ಖಾನ್‌?

Sikandar Teaser: ಸಿಕಂದರ್‌ ಚಿತ್ರದ ಟೀಸರ್‌ ಮೂಲಕವೇ ಲಾರೆನ್ಸ್‌ ಬಿಷ್ಣೋಯ್‌ ಗ್ಯಾಂಗ್‌ಗೆ ಟಕ್ಕರ್‌ ಕೊಟ್ರಾ ಸಲ್ಮಾನ್‌ ಖಾನ್‌?(PC: Jio cinema)

Entertainment News in Kannada Live December 28, 2024: Sikandar Teaser: ಸಿಕಂದರ್‌ ಚಿತ್ರದ ಟೀಸರ್‌ ಮೂಲಕವೇ ಲಾರೆನ್ಸ್‌ ಬಿಷ್ಣೋಯ್‌ ಗ್ಯಾಂಗ್‌ಗೆ ಟಕ್ಕರ್‌ ಕೊಟ್ರಾ ಸಲ್ಮಾನ್‌ ಖಾನ್‌?

03:30 PM ISTDec 28, 2024 09:00 PM HT Kannada Desk
  • twitter
  • Share on Facebook
03:30 PM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Sat, 28 Dec 202403:30 PM IST

ಮನರಂಜನೆ News in Kannada Live:Sikandar Teaser: ಸಿಕಂದರ್‌ ಚಿತ್ರದ ಟೀಸರ್‌ ಮೂಲಕವೇ ಲಾರೆನ್ಸ್‌ ಬಿಷ್ಣೋಯ್‌ ಗ್ಯಾಂಗ್‌ಗೆ ಟಕ್ಕರ್‌ ಕೊಟ್ರಾ ಸಲ್ಮಾನ್‌ ಖಾನ್‌?

  • Sikandar Teaser: ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ನಟನೆಯ ಸಿಕಂದರ್‌ ಚಿತ್ರದ ಟೀಸರ್‌ ಬಿಡುಗಡೆ ಆಗಿದೆ. ಎ.ಆರ್‌ ಮುರುಗದಾಸ್‌ ನಿರ್ದೇಶನದ ಈ ಸಿನಿಮಾ 2025ರ ಈದ್‌ ಹಬ್ಬದಂದು ರಿಲೀಸ್‌ ಆಗಲಿದೆ. ಟೀಸರ್‌ನಲ್ಲಿ ಲಾರೆನ್ಸ್‌ ಬಿಷ್ಣೋಯ್‌ ಗ್ಯಾಂಗ್‌ಗೆ ಸಲ್ಮಾನ್‌ ಖಾನ್‌ ನೇರವಾಗಿ ಕೌಂಟರ್‌ ಕೊಟ್ಟಿದ್ದಾರಾ ಎಂದು ಹೇಳಲಾಗುತ್ತಿದೆ.  
Read the full story here

Sat, 28 Dec 202401:07 PM IST

ಮನರಂಜನೆ News in Kannada Live:Shiva Rajkumar: ಮನೆಯ ಸದಸ್ಯನಂತಿದ್ದ ನೀಮೋನನ್ನು ಕಳೆದುಕೊಂಡ ಶಿವರಾಜ್‌ ಕುಮಾರ್ ಕುಟುಂಬ; ಗೀತಾ ಶಿವರಾಜ್‌ ಕುಮಾರ್ ಭಾವುಕ ಪೋಸ್ಟ್‌

  • Shiva Rajkumar: ಸ್ಯಾಂಡಲ್‌ವುಡ್‌ ಸ್ಟಾರ್‌ ಶಿವರಾಜ್‌ ಕುಮಾರ್ ಭಾವುಕ ಫೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ವರ ಮನೆ ಸದಸ್ಯನಾಗಿದ್ದ ನಾಯಿ ನೀಮೋ ತೀರಿಕೊಂಡ ಬಗ್ಗೆ ಬೇಸರ ವ್ಯಕ್ತಪಡಿಸಿ ಪತ್ರವೊಂದನ್ನು ಬರೆದಿದ್ದಾರೆ. 
Read the full story here

Sat, 28 Dec 202412:23 PM IST

ಮನರಂಜನೆ News in Kannada Live:'#PMF49' ಚಿತ್ರಕ್ಕಾಗಿ ಗೋಲ್ಡನ್ ಸ್ಟಾರ್ ಗಣೇಶ್ ಜತೆ ಕೈಜೋಡಿಸಿದ ಪೀಪಲ್ ಮೀಡಿಯಾ ಫ್ಯಾಕ್ಟರಿ; ಬರಲಿದೆ ಹೊಸ ಸಿನಿಮಾ

  • ಸ್ಯಾಂಡಲ್‌ವುಡ್‌ ನಟ ಗೋಲ್ಡನ್‌ ಸ್ಟಾರ್‌ ಗಣೇಶ್ ತಮ್ಮ ಅಭಿಮಾನಿಗೆ ಗುಡ್‌ ನ್ಯೂಸ್‌ ನೀಡಿದ್ದಾರೆ. #PMF49 ಚಿತ್ರಕ್ಕಾಗಿ ಗೋಲ್ಡನ್ ಸ್ಟಾರ್ ಗಣೇಶ್ ಜತೆ ಖ್ಯಾತ ತೆಲುಗಿನ ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆ ಕೈಜೋಡಿಸಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. 
Read the full story here

Sat, 28 Dec 202411:52 AM IST

ಮನರಂಜನೆ News in Kannada Live:ಕಂಕಣಬಲ ಕೂಡಿಬಂದ್ರೆ ಮದುವೆ ನಿಲ್ಲಲ್ಲ ಅಂತಾರೆ, ಅದೇ ರೀತಿ ನಂಗೂ ಆಗೋಯ್ತು: ‘ಬಿಗ್‌ ಬಾಸ್‌’ ಅಕ್ಷತಾ ಕುಕಿ

  • ಸಂದರ್ಶನ- ಪದ್ಮಶ್ರೀ ಭಟ್‌: 'ಕನ್ನಡ ಬಿಗ್‌ ಬಾಸ್ʼ‌ ಖ್ಯಾತಿಯ ಅಕ್ಷತಾ ಕುಕಿ ಅವರು ವರ್ಷಗಳ ಬಳಿಕ ಸಂದರ್ಶನವನ್ನು ನೀಡಿದ್ದು, ಮದುವೆ ಹೇಗಾಯ್ತು? ಹುಡುಗ ಯಾರು? ವಿದೇಶಿ ಜೀವನ ಹೇಗಿದೆ? ಮುಂದಿನ ಪ್ಲ್ಯಾನ್‌ ಏನು ಎಂಬ ಬಗ್ಗೆ ಮಾತನಾಡಿದ್ದಾರೆ.
Read the full story here

Sat, 28 Dec 202409:50 AM IST

ಮನರಂಜನೆ News in Kannada Live:ಮುಫಾಸಾ: ದಿ ಲಯನ್ ಕಿಂಗ್‌ - ಗಲ್ಲಾಪೆಟ್ಟಿಗೆಯಲ್ಲಿ ಘರ್ಜಿಸುತ್ತಿರುವ ಸಿಂಬಾ, ಒಂದು ವಾರದ ಕಲೆಕ್ಷನ್ ಎಷ್ಟು?

  • ಮುಫಾಸಾ: ದಿ ಲಯನ್ ಕಿಂಗ್ ಪ್ರಪಂಚದಾದ್ಯಂತ ಬಿಡುಗಡೆಯಾಗಿದ್ದು ಸಾಕಷ್ಟು ಜನರು ಈಗಾಗಲೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಿಡುಗಡೆಯಾಗಿ ಒಂದು ವಾರ ಕಳೆದರು ಬಾಕ್ಸ್‌ ಆಫೀಸ್‌ನಲ್ಲಿ ಸಿಂಬಾ ಘರ್ಜಿಸುತ್ತಲೇ ಇದ್ದಾನೆ. 
Read the full story here

Sat, 28 Dec 202408:00 AM IST

ಮನರಂಜನೆ News in Kannada Live:Chandan Shetty: ಚಂದನ್ ಶೆಟ್ಟಿ ಹೊಸ ಆಲ್ಬಂ ಸಾಂಗ್‌ ‘ಕಾಟನ್ ಕ್ಯಾಂಡಿ’ ರಿಲೀಸ್‌; ಹೊಸ ವರ್ಷದ ಪಾರ್ಟಿಗೆ ಇದೇ ಹಾಡು ಫಿಕ್ಸ್‌ ಎಂದ ಫ್ಯಾನ್ಸ್‌

  • ಚಂದನ್ ಶೆಟ್ಟಿ ಹೊಸ ಆಲ್ಬಂ ಸಾಂಗ್‌ ‘ಕಾಟನ್ ಕ್ಯಾಂಡಿ' ರಿಲೀಸ್‌ ಆಗಿದೆ. 2024ರ ಅಂತ್ಯದ ವೇಳೆ ಈ ಹಾಡು ಬಿಡುಗಡೆಯಾಗಿದ್ದು ಹೊಸ ವರ್ಷದ ಆರಂಭಕ್ಕೆ ಚಂದನ್ ಶೆಟ್ಟಿ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ನೀಡಿದ್ದಾರೆ. 
Read the full story here

Sat, 28 Dec 202406:53 AM IST

ಮನರಂಜನೆ News in Kannada Live:ಸಿದ್ದೇಗೌಡನನ್ನು ಚುನಾವಣೆಗೆ ನಿಲ್ಲಿಸುವಂತೆ ಕಾರ್ಯಕರ್ತರ ಮನವಿ, ಅತ್ತೆ ಬಳಿ ಚಾಡಿ ಹೇಳಿದ ನೀಲು; ಲಕ್ಷ್ಮೀ ನಿವಾಸ ಧಾರಾವಾಹಿ

  • Lakshmi Nivasa Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಡಿಸೆಂಬರ್‌ 28ರ ಎಪಿಸೋಡ್‌ನಲ್ಲಿ ಸಿದ್ದೇಗೌಡನನ್ನು ಯೂತ್‌ ಪ್ರೆಸಿಡೆಂಟ್‌ ಸ್ಥಾನಕ್ಕೆ ನಿಲ್ಲಿಸುವಂತೆ ಪಕ್ಷದ ಕಾರ್ಯಕರ್ತರು ಜವರೇಗೌಡ ಬಳಿ ಮನವಿ ಮಾಡುತ್ತಾರೆ. ಆದರೆ ನೀಲು, ರೇಣುಕಾಗೆ ಇದು ಇಷ್ಟವಾಗುವುದಿಲ್ಲ.

Read the full story here

Sat, 28 Dec 202406:25 AM IST

ಮನರಂಜನೆ News in Kannada Live:Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಮಹಾ ತಿರುವು; ಶಿವು ಪ್ರೀತಿಸಿದ ಹುಡಗಿ ತಾನೇ ಎಂದು ತಿಳಿದ ಪಾರು

  • ಅಣ್ಣಯ್ಯ ಧಾರಾವಾಹಿಯಲ್ಲಿ ಪಾರುಗೆ ಎಲ್ಲ ಸತ್ಯ ಗೊತ್ತಾಗಿದೆ. ಜೀ ಕನ್ನಡ ಬಿಡುಗಡೆ ಮಾಡಿದ ಪ್ರೋಮೋ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಪಾರುವಿನ ನವಿರಾದ ಪ್ರೀತಿಯ ಭಾವನೆ ಎದ್ದು ತೋರುತ್ತಿದೆ. 
Read the full story here

Sat, 28 Dec 202405:42 AM IST

ಮನರಂಜನೆ News in Kannada Live:ಹೊಸ ನಾಟಕ ಶುರು ಮಾಡಿದ ಶ್ರೇಷ್ಠಾ, ಮಗಳನ್ನು ಬಿಟ್ಟು ಪ್ರೇಯಸಿಯನ್ನು ಕಾಣಲು ಹೊರಟ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ

  • Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಡಿಸೆಂಬರ್‌ 27ರ ಎಪಿಸೋಡ್‌ನಲ್ಲಿ ಮಗಳ ಸಮಸ್ಯೆಯನ್ನು ಪರಿಹರಿಸುವುದನ್ನು ಬಿಟ್ಟು ತಾಂಡವ್‌, ಪ್ರಿನ್ಸಿಪಾಲ್‌ಗೆ ಬೈದು ಶ್ರೇಷ್ಠಾಳನ್ನು ನೋಡಲು ಹೋಗುತ್ತಾನೆ. ಇತ್ತ ಶ್ರೇಷ್ಠಾ ಹೊಸ ಡ್ರಾಮಾ ಶುರು ಮಾಡುತ್ತಾಳೆ. ನನಗೆ ನ್ಯಾಯ ದೊರೆಯದಿದ್ದರೆ ಬಿಲ್ಡಿಂಗ್‌ ಮೇಲಿಂದ ಬಿದ್ದು ಸಾಯುವುದಾಗಿ ಹೆದರಿಸುತ್ತಾಳೆ.

Read the full story here

ಹಂಚಿಕೊಳ್ಳಲು ಲೇಖನಗಳು

  • twitter