Entertainment News in Kannada Live January 18, 2025: ‘ನೋಡಿದವರು ಏನಂತಾರೆ’ ಎನ್ನುತ್ತಲೇ ಮಿಡಲ್‌ ಕ್ಲಾಸ್‌ ಮನಸ್ಥಿತಿಗಳ ಕಥೆಯ ಜತೆಗೆ ಮತ್ತೆ ಬಂದ ನವೀನ್‌ ಶಂಕರ್‌
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live January 18, 2025: ‘ನೋಡಿದವರು ಏನಂತಾರೆ’ ಎನ್ನುತ್ತಲೇ ಮಿಡಲ್‌ ಕ್ಲಾಸ್‌ ಮನಸ್ಥಿತಿಗಳ ಕಥೆಯ ಜತೆಗೆ ಮತ್ತೆ ಬಂದ ನವೀನ್‌ ಶಂಕರ್‌

‘ನೋಡಿದವರು ಏನಂತಾರೆ’ ಎನ್ನುತ್ತಲೇ ಮಿಡಲ್‌ ಕ್ಲಾಸ್‌ ಮನಸ್ಥಿತಿಗಳ ಕಥೆಯ ಜತೆಗೆ ಮತ್ತೆ ಬಂದ ನವೀನ್‌ ಶಂಕರ್‌(imdb)

Entertainment News in Kannada Live January 18, 2025: ‘ನೋಡಿದವರು ಏನಂತಾರೆ’ ಎನ್ನುತ್ತಲೇ ಮಿಡಲ್‌ ಕ್ಲಾಸ್‌ ಮನಸ್ಥಿತಿಗಳ ಕಥೆಯ ಜತೆಗೆ ಮತ್ತೆ ಬಂದ ನವೀನ್‌ ಶಂಕರ್‌

04:04 PM ISTJan 18, 2025 09:34 PM HT Kannada Desk
  • twitter
  • Share on Facebook
04:04 PM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Sat, 18 Jan 202504:04 PM IST

ಮನರಂಜನೆ News in Kannada Live:‘ನೋಡಿದವರು ಏನಂತಾರೆ’ ಎನ್ನುತ್ತಲೇ ಮಿಡಲ್‌ ಕ್ಲಾಸ್‌ ಮನಸ್ಥಿತಿಗಳ ಕಥೆಯ ಜತೆಗೆ ಮತ್ತೆ ಬಂದ ನವೀನ್‌ ಶಂಕರ್‌

  • ಮಿಡಲ್‌ ಕ್ಲಾಸ್‌ ಮನಸ್ಸುಗಳ ಕಥೆ ಹೇಳಲು ಆಗಮಿಸುತ್ತಿದ್ದಾರೆ ನಟ ನವೀನ್‌ ಶಂಕರ್.‌ ಕುಲದೀಪ್ ಕಾರಿಯಪ್ಪ ನಿರ್ದೇಶನದ ನೋಡಿದವರು ಏನಂತಾರೆ ಸಿನಿಮಾದ ಟ್ರೇಲರ್‌ ಇದೀಗ ಬಿಡುಗಡೆ ಆಗಿದ್ದು, ಜನವರಿ 31ಕ್ಕೆ ಈ ಸಿನಿಮಾ ತೆರೆಗೆ ಬರಲಿದೆ. 
Read the full story here

Sat, 18 Jan 202512:10 PM IST

ಮನರಂಜನೆ News in Kannada Live:Saif Ali Khan: ಸೈಫ್ ಅಲಿ ಖಾನ್‌ಗೆ ಚೂರಿ ಇರಿದ ಪ್ರಕರಣ; ಮಧ್ಯಪ್ರದೇಶದಲ್ಲಿ ಶಂಕಿತನನ್ನು ಬಂಧಿಸಿದ ರೈಲ್ವೆ ಪೊಲೀಸರು

  • Saif Ali Khan: ಬಾಲಿವುಡ್ ನಟ ಸೈಫ್ ಅಲಿ ಖಾನ್‌ಗೆ ಚೂರಿ ಇರಿದು ಪರಾರಿಯಾಗಿರುವ ಶಂಕಿತನನ್ನು ಮಧ್ಯ ಪ್ರದೇಶದಲ್ಲಿ ರೈಲ್ವೆ ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ. ಆದಾಗ್ಯೂ, ಅದೇ ವ್ಯಕ್ತಿ ಸೈಫ್ ಅಲಿ ಖಾನ್‌ಗೆ ಚೂರಿ ಇರಿದದ್ದು ಎಂದು ಬಾಂದ್ರಾ ಪೊಲೀಸರು ಖಚಿತಪಡಿಸಬೇಕಷ್ಟೆ.

Read the full story here

Sat, 18 Jan 202510:38 AM IST

ಮನರಂಜನೆ News in Kannada Live:Rifle club Movie Review: ಹಳೆ ತುಪಾಕಿಗಳ ನಡುವೆ ಹಾಸ್ಯ ಚಟಾಕಿ, ಡಾರ್ಕ್‌ ಕಾಮಿಡಿ "ರೈಫಲ್‌ ಕ್ಲಬ್‌" ಸಿನಿಮಾ ವಿಮರ್ಶೆ

  • Rifle club Movie Review: ಆಶಿಕ್ ಅಬು ನಿರ್ದೇಶನದ ರೈಫಲ್‌ ಕ್ಲಬ್‌ ಎಂಬ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. ಮೂಲ ಮಲಯಾಳಂ ಸಿನಿಮಾ ಕನ್ನಡ ಭಾಷೆಯಲ್ಲಿಯೂ ಲಭ್ಯವಿದೆ. ಚಿತ್ರದ ಕಲಾವಿದರೆಲ್ಲರೂ ಪ್ರಮುಖ ಪಾತ್ರದಾರಿಗಳಂತೆ ಸಾಮೂಹಿಕ ಪ್ರದರ್ಶನ ತೋರಿದ ರೈಫಲ್‌ ಗನ್‌ ಚಿತ್ರದ ವಿಮರ್ಶೆ ಓದಿ.
Read the full story here

Sat, 18 Jan 202506:23 AM IST

ಮನರಂಜನೆ News in Kannada Live:ಮಾಧ್ಯಮಗಳಲ್ಲಿ ಭಾವನಾಳನ್ನು ನೋಡಿ ಕೆಂಡ ಕಾರಿದ ಸಿದ್ದೇಗೌಡನ ಅಜ್ಜಿ ತಾಯವ್ವ: ಲಕ್ಷ್ಮೀ ನಿವಾಸ ಧಾರಾವಾಹಿ

  • Lakshmi Nivasa Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಜನವರಿ 17ರ ಎಪಿಸೋಡ್‌ನಲ್ಲಿ ನನಗೆ ನ್ಯಾಯ ದೊರೆಯುವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಭಾವನಾ ಪೊಲೀಸ್‌ ಸ್ಟೇಷನ್‌ ಮುಂದೆ ಧರಣಿ ಕೂರುತ್ತಾಳೆ. ಅವಳನ್ನು ಮಾಧ್ಯಮಗಳಲ್ಲಿ ನೋಡಿ ಕೋಪಗೊಂಡ ಸಿದ್ದು ಅಜ್ಜಿ, ಭಾವನಾಳನ್ನು ಮನೆಯಿಂದ ಹೊರ ಕಳಿಸಿದ್ದೇ ತಪ್ಪಾಯ್ತು ಎನ್ನುತ್ತಾರೆ.

Read the full story here

Sat, 18 Jan 202506:08 AM IST

ಮನರಂಜನೆ News in Kannada Live:‘ಕನ್ನಡದಲ್ಲಿ ಕ್ಲಾಸಿಗೆ ಫಸ್ಟ್‌ ಇದ್ದೆ, ಇಂಗ್ಲಿಷ್‌ ಮೀಡಿಯಂಗೆ ಸೇರಿ ಫೇಲ್‌ ಆದೆ’; ಅಚ್ಚ ಕನ್ನಡದಲ್ಲಿಯೇ ಶಾಲಾ ದಿನಗಳ ನೆನೆದ ರಜನಿಕಾಂತ್‌

  • Rajinikanth: ಬೆಂಗಳೂರಿನ ಎಪಿಎಸ್‌ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮುಗಿಸಿರುವ ಸೂಪರ್‌ಸ್ಟಾರ್‌ ರಜನಿಕಾಂತ್‌, ಇದೀಗ ಆ ಶಾಲೆ ಮತ್ತು ಕಾಲೇಜಿನಲ್ಲಿ ಕಲಿತ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. ಎಪಿಎಸ್‌ ಸಂಸ್ಥೆಯ ವಿಶೇಷ ಅಲುಮಿನಿ ಕಾರ್ಯಕ್ರಮದ ಪ್ರಯುಕ್ತ ಕನ್ನಡದಲ್ಲಿಯೇ ಸುದೀರ್ಘವಾಗಿ ಮಾತನಾಡಿದ್ದಾರೆ. 
Read the full story here

Sat, 18 Jan 202505:09 AM IST

ಮನರಂಜನೆ News in Kannada Live:ಹಲವು ವರ್ಷಗಳ ನಂತರ ಸೆರೆಯಿಂದ ತಪ್ಪಿಸಿಕೊಂಡ ಪೃಥ್ವಿರಾಜ್, ವಿಜಯಾಂಬಿಕಾಗೆ ಕಾದಿದ್ಯಾ ಗಂಡಾಂತರ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

  • ಸುಬ್ಬು ತನ್ನ ಪ್ರೀತಿಯನ್ನು ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿ ಇಲ್ಲ ಎಂದು ತಿಳಿದು ಕಣ್ಣೀರು ಹಾಕುವ ಶ್ರಾವಣಿ. ಎಷ್ಟೋ ವರ್ಷಗಳ ನಂತರ ಸೆರೆಯಿಂದ ತಪ್ಪಿಸಿಕೊಂಡ ಪೃಥ್ವಿರಾಜ್. ಶ್ರಾವಣಿ, ಸುಬ್ಬು ಮನೆಯಲ್ಲಿ ಮದುವೆ ಸಂಭ್ರಮ. ರೌಡಿಗಳ ಜೊತೆ ವಿಜಯಾಂಬಿಕಾ ಮಾತನಾಡುವಾಗಲೇ ಹಿಂದಿನಿಂದ ಬಂದ ವೀರೇಂದ್ರ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಜನವರಿ 17ರ ಸಂಚಿಕೆಯ ವಿವರ.
Read the full story here

Sat, 18 Jan 202505:00 AM IST

ಮನರಂಜನೆ News in Kannada Live:ಅವಳು ಮನೆ ಬಿಟ್ಟು ಬೀದಿ ಬೀದಿ ಅಲೆಯುವಂತೆ ಮಾಡೋಣ, ಭಾಗ್ಯಾ ವಿರುದ್ಧ ಶ್ರೇಷ್ಠಾ-ತಾಂಡವ್‌ ಮಸಲತ್ತು; ಭಾಗ್ಯಲಕ್ಷ್ಮೀ ಧಾರಾವಾಹಿ

  • Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಜನವರಿ 17ರ ಎಪಿಸೋಡ್‌ನಲ್ಲಿ ಮನೆ ಬಿಟ್ಟು ಬಂದ ತಾಂಡವ್‌, ಭಾಗ್ಯಾಳನ್ನು ನೆನಪಿಸಿಕೊಂಡು ಸಿಟ್ಟಾಗುತ್ತಾನೆ. ನಾನು ಮನೆ ಬಿಟ್ಟು ಬರುವಂತೆ ಮಾಡಿದ ಭಾಗ್ಯಾಳನ್ನು ನಾನು ಸುಮ್ಮನೆ ಬಿಡುವುದಿಲ್ಲ ಎನ್ನುತ್ತಾನೆ. ಅವಳು ಮನೆ ಬಿಟ್ಟು ಬೀದಿ ಬೀದಿ ಅಲೆಯುವಂತೆ ಮಾಡೋಣ ಎಂದು ಶ್ರೇಷ್ಠಾ-ತಾಂಡವ್‌ ಮಾತನಾಡಿಕೊಳ್ಳುತ್ತಾರೆ.

Read the full story here

Sat, 18 Jan 202504:55 AM IST

ಮನರಂಜನೆ News in Kannada Live:Duniya Vijay: ದುನಿಯಾ ವಿಜಯ್‌ ಈ ನಿರ್ಧಾರಕ್ಕೆ ತಲೆಬಾಗ್ತಾರಾ ಅಭಿಮಾನಿಗಳು? ಹೀಗಿದೆ ನಟನ ವಿಶೇಷ ಮನವಿ

  • Duniya Vijay: ಇನ್ನೇನು ಜನವರಿ 20ರಂದು 51ನೇ ವರ್ಷಕ್ಕೆ ‌ಸ್ಯಾಂಡಲ್‌ವುಡ್‌ ನಟ ದುನಿಯಾ ವಿಜಯ್‌ ಕಾಲಿಡಲಿದ್ದಾರೆ. ಆದರೆ, ಈ ಸಲದ ಸಂಭ್ರಮದಲ್ಲಿ ನಾನು ಭಾಗವಹಿಸುತ್ತಿಲ್ಲ ಎಂದು ಮುಂಚಿತವಾಗಿಯೇ ಸೋಷಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡು, ವಿಶೇಷ ಮನವಿ ಮಾಡಿದ್ದಾರೆ. 
Read the full story here

Sat, 18 Jan 202503:45 AM IST

ಮನರಂಜನೆ News in Kannada Live:Paatal Lok Season 2: ಕೊಲೆಯ ಜಾಡು ಹಿಡಿದು ತನಿಖೆಯ ಸವಾರಿ; ಸೀಸನ್ 1ರಂತೆ ಕೌತುಕ ಮೂಡಿಸಿದೆಯೇ ಕ್ರೈಮ್ ಥ್ರಿಲ್ಲರ್ ಪಾತಾಳ್ ಲೋಕ್ ಸೀಸನ್ 2?

  • ಒಟಿಟಿ ಕ್ರೈಮ್ ಥ್ರಿಲ್ಲರ್ ಸರಣಿಗಳ ಕ್ರೇಜ್ ಪಟ್ಟಿಗೆ ಸೇರುವ ಪಾತಾಳ್ ಲೋಕ್ ಸೀಸನ್ 2 ಅಮೆಜಾನ್‌ ಒಟಿಟಿಯಲ್ಲಿ ಈಗಾಗಲೇ ಬಿಡುಗಡೆಯಾಗಿದೆ. ಕೊಲೆಯ ಜಾಡು ಹಿಡಿದು ಹೊರಡ ತನಿಖೆಯ ಸವಾರಿ ಹೇಗಿದೆ ನೋಡಿ. 
Read the full story here

Sat, 18 Jan 202503:27 AM IST

ಮನರಂಜನೆ News in Kannada Live:ಆಡಿಷನ್‌ಗೆ ತೆರಳುತ್ತಿದ್ದ ಮಾರ್ಗಮಧ್ಯೆ ಭೀಕರ ಅಪಘಾತ; 'ಧರ್ತಿಪುತ್ರ ನಂದಿನಿ' ಧಾರಾವಾಹಿ ನಟನ ದುರಂತ ಅಂತ್ಯ

  • Aman Jaiswal: ಹಿಂದಿ ಕಿರುತೆರೆ ನಟ  ಅಮನ್ ಜೈಸ್ವಾಲ್ ಆಡಿಷನ್‌ಗೆ ತೆರಳುತ್ತಿದ್ದಾಗ ಮುಂಬೈನ ಜೋಗೇಶ್ವರಿ ಹೆದ್ದಾರಿಯಲ್ಲಿ ಅವರ ಬೈಕ್ ಟ್ರಕ್ ಗೆ ಡಿಕ್ಕಿ ಹೊಡೆದಿದೆ. ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಿಸದೇ ಜಕೊನೆಯುಸಿರೆಳೆದಿದ್ದಾರೆ.  

Read the full story here

Sat, 18 Jan 202502:52 AM IST

ಮನರಂಜನೆ News in Kannada Live:Saif ali Khan: ಸೈಫ್‌ ಅಲಿಖಾನ್‌ಗೆ ಇರಿದ ವ್ಯಕ್ತಿಯೇ ಬೇರೆ, ಶಂಕಿತನ ಬಿಡುಗಡೆ ಮಾಡಿದ ಬಾಂದ್ರಾ ಪೊಲೀಸರು

  • ಸೈಫ್‌ ಅಲಿ ಖಾನ್‌ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ವ್ಯಕ್ತಿಯ ಹುಡುಕಾಟದಲ್ಲಿದ್ದ ಬಾಂದ್ರಾ ಪೊಲೀಸರು, ಶಂಕಿತ ವ್ಯಕ್ತಿಯನ್ನು ವಿಚಾರಣೆಗೆ ಕರೆತಂದಿದ್ದರು. ಆದರೆ, ಸುದೀರ್ಘ 5 ಗಂಟೆಗಳ ವಿಚಾರಣೆ ಬಳಿಕ, ಘಟನೆಯಲ್ಲಿ ಆತನ ಪಾತ್ರವಿಲ್ಲ ಎಂಬುದ ಅರಿತ ಪೊಲೀಸರು ಶಂಕಿತನನ್ನು ಬಿಡುಗಡೆ ಮಾಡಿದ್ದಾರೆ.
Read the full story here

Sat, 18 Jan 202502:05 AM IST

ಮನರಂಜನೆ News in Kannada Live:Bigg Boss Kannada 11: ಹನುಮನ ಕೃಪಾಕಟಾಕ್ಷ, ಫಿನಾಲೆ ವಾರ ತಲುಪಿದ ಮೋಕ್ಷಿತಾ ಪೈ; ಯಾರ ಪಾಲಿಗೆ ಡಬಲ್ ಎಲಿಮಿನೇಷನ್‌ ಉರುಳು?

  • Bigg Boss Kannada 11: ಬಿಗ್‌ ಬಾಸ್‌ ಕನ್ನಡ 11ರ ಫಿನಾಲೆ ವಾರ ತಲುಪಿದ್ದಾರೆ ಮೋಕ್ಷಿತಾ ಪೈ. ಸದ್ಯ ಉಳಿದಿರುವುದು ಧನರಾಜ್‌ ಆಚಾರ್‌, ಉಗ್ರಂ ಮಂಜು, ಗೌತಮಿ ಜಾಧವ್‌, ಭವ್ಯಾ ಗೌಡ, ರಜತ್‌ ಮಾತ್ರ. ಈ ಐವರ ಪೈಕಿ ಡಬಲ್‌ ಎಲಿಮಿನೇಷನ್‌ ಉರುಳು ಯಾರಿಗೆ? ಎಂಬುದು ಇಂದಿನ ಸಂಚಿಕೆಯಲ್ಲಿ ರಿವೀಲ್‌ ಆಗುವ ಸಾಧ್ಯತೆ ಇದೆ.
Read the full story here

Sat, 18 Jan 202501:29 AM IST

ಮನರಂಜನೆ News in Kannada Live:ಎಮರ್ಜೆನ್ಸಿ ಚಿತ್ರದ ಮೊದಲ ದಿನದ ಕಲೆಕ್ಷನ್‌ ಎಷ್ಟು? ಬಾಕ್ಸ್‌ ಆಫೀಸ್‌ನಲ್ಲಿ ಮಗದೊಮ್ಮೆ ಮಕಾಡೆ ಮಲಗಿದ ಕಂಗನಾ ರಣಾವತ್

  • Emergency Box office Collection Day 1: ಕಂಗನಾ ರಣಾವತ್‌ ನಟಿಸಿ, ನಿರ್ದೇಶಿಸಿ, ನಿರ್ಮಿಸಿರುವ ಎಮರ್ಜೆನ್ಸಿ ಸಿನಿಮಾ ಜ. 17ರಂದು ಬಿಡುಗಡೆ ಆಗಿದೆ. ಹೇಳಿಕೊಳ್ಳುವ ಹೈಪ್‌ ಸೃಷ್ಟಿ ಮಾಡದ ಈ ಸಿನಿಮಾ ಕಲೆಕ್ಷನ್‌ ವಿಚಾರದಲ್ಲಿಯೂ ಸದ್ದು ಮಾಡಲಿಲ್ಲ. ಹಾಗಾದರೆ, ಮೊದಲ ದಿನ ಈ ಸಿನಿಮಾ ಗಳಿಸಿದ್ದು ಎಷ್ಟು? ಇಲ್ಲಿದೆ ರಿಪೋರ್ಟ್‌
Read the full story here

ಹಂಚಿಕೊಳ್ಳಲು ಲೇಖನಗಳು

  • twitter