Entertainment News in Kannada Live January 31, 2025: ಕುಂಭಮೇಳದಲ್ಲಿ ವೈರಲ್ ಆದ ಮೋನಾಸಿಗೆ ಸಿನಿಮಾ ಆಫರ್; ಇಲ್ಲಿದೆ ನಿರ್ಮಾಪಕ ಸನೋಜ್ ಮಿಶ್ರಾ ಹಂಚಿಕೊಂಡ ಮಾಹಿತಿ
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live January 31, 2025: ಕುಂಭಮೇಳದಲ್ಲಿ ವೈರಲ್ ಆದ ಮೋನಾಸಿಗೆ ಸಿನಿಮಾ ಆಫರ್; ಇಲ್ಲಿದೆ ನಿರ್ಮಾಪಕ ಸನೋಜ್ ಮಿಶ್ರಾ ಹಂಚಿಕೊಂಡ ಮಾಹಿತಿ

ಕುಂಭಮೇಳದಲ್ಲಿ ವೈರಲ್ ಆದ ಮೋನಾಸಿಗೆ ಸಿನಿಮಾ ಆಫರ್; ಇಲ್ಲಿದೆ ನಿರ್ಮಾಪಕ ಸನೋಜ್ ಮಿಶ್ರಾ ಹಂಚಿಕೊಂಡ ಮಾಹಿತಿ

Entertainment News in Kannada Live January 31, 2025: ಕುಂಭಮೇಳದಲ್ಲಿ ವೈರಲ್ ಆದ ಮೋನಾಸಿಗೆ ಸಿನಿಮಾ ಆಫರ್; ಇಲ್ಲಿದೆ ನಿರ್ಮಾಪಕ ಸನೋಜ್ ಮಿಶ್ರಾ ಹಂಚಿಕೊಂಡ ಮಾಹಿತಿ

04:19 PM ISTJan 31, 2025 09:49 PM HT Kannada Desk
  • twitter
  • Share on Facebook
04:19 PM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Fri, 31 Jan 202504:19 PM IST

ಮನರಂಜನೆ News in Kannada Live:ಕುಂಭಮೇಳದಲ್ಲಿ ವೈರಲ್ ಆದ ಮೋನಾಸಿಗೆ ಸಿನಿಮಾ ಆಫರ್; ಇಲ್ಲಿದೆ ನಿರ್ಮಾಪಕ ಸನೋಜ್ ಮಿಶ್ರಾ ಹಂಚಿಕೊಂಡ ಮಾಹಿತಿ

  • ಪ್ರಯಾಗ್ ರಾಜ್‌ನ ಕುಂಭಮೇಳದಲ್ಲಿ ವೈರಲ್ ಆದ ಮೋನಾಲಿಸಾ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾಳೆ. 'ದಿ ಡೈರಿ ಆಫ್ ವೆಸ್ಟ್ ಬೆಂಗಾಲ್'ನಲ್ಲಿ ಮೋನಾಲಿಸಾ ಅಭಿನಯಿಸಲಿದ್ದಾರೆ. 
Read the full story here

Fri, 31 Jan 202501:12 PM IST

ಮನರಂಜನೆ News in Kannada Live:Lakshmi Baramma: ಜೂಜು ಮಲ್ಲಿಗೆ, ಜಾಜಿಯ ಸಂಪಿಗೆ ಎಂದು ಲಾಲಿ ಹಾಡಿ ಲಕ್ಷ್ಮೀಯನ್ನು ಮಲಗಿಸಿದ ಕೀರ್ತಿ; ಇವರದು ಅಕ್ಕ, ತಂಗಿಯರ ಪ್ರೀತಿ

  • Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀ ಕಷ್ಟದಲ್ಲಿದ್ದಾಳೆ. ಕೀರ್ತಿ ತನಗೆ ಏನೂ ಅರ್ಥ ಆಗದಿದ್ದರೂ, ಲಕ್ಷ್ಮೀಗೆ ಸಮಾಧಾನ ಮಾಡುತ್ತಿದ್ದಾಳೆ. 
Read the full story here

Fri, 31 Jan 202511:32 AM IST

ಮನರಂಜನೆ News in Kannada Live:Annayya Serial: ಪಾರು ಗೊಂದಲಕ್ಕೆ ಪರಿಹಾರ ಸೂಚಿಸಿದ ಭೂಮಿಕಾ; ಶಿವು ಬಾಳಲ್ಲಿ ಇನ್ಮುಂದೆ ಅಮೃತಧಾರೆ

  • Annayya Serial: ‘ಅಣ್ಣಯ್ಯ’ ಧಾರಾವಾಹಿಯಲ್ಲಿ ‘ಅಮೃತಧಾರೆ’ ಧಾರಾವಾಹಿಯ ಭೂಮಿಕಾ ಕಾಣಿಸಿಕೊಂಡಿದ್ದಾರೆ. ಪಾರು ತನ್ನ ನೋವನ್ನು ಭೂಮಿಕಾ ಬಳಿ ಹಂಚಿಕೊಳ್ಳುತ್ತಿದ್ದಾಳೆ. 
Read the full story here

Fri, 31 Jan 202510:09 AM IST

ಮನರಂಜನೆ News in Kannada Live:'ನೋಡಿದವರು ಏನಂತಾರೆ' ಸಿನಿಮಾ ವಿಮರ್ಶೆ; ಇದು ನಮ್ಮೊಳಗಿನ ಪ್ರಶ್ನೆಗೆ ನಾವೇ ಉತ್ತರ ಕಂಡುಕೊಳ್ಳುವ ಪರಿ

  • ನವೀನ್‌ ಶಂಕರ್ ಅಭಿನಯದ 'ನೋಡಿದವರು ಏನಂತಾರೆ' ಸಿನಿಮಾ ಬಿಡುಗಡೆಯಾಗಿದೆ. ಯಾವುದೇ ಕೆಲಸ ಮಾಡಲು ಹೋದರು ನಮ್ಮ ತೃಪ್ತಿಗಿಂತ "ನೋಡಿದವರು ಏನಂತಾರೆ?" ಎನ್ನುವ ಪ್ರಶ್ನೆಯೇ ನಮ್ಮಲ್ಲಿ ಮೂಡುತ್ತದೆ. ಈ ಸಿನಿಮಾ ಕೂಡ ಅದೇ ವಿಷಯವನ್ನು ಆಧಾರವಾಗಿಟ್ಟುಕೊಂಡು ನಿರ್ಮಾಣವಾಗಿದೆ. 
Read the full story here

Fri, 31 Jan 202508:39 AM IST

ಮನರಂಜನೆ News in Kannada Live:ಕಿಚ್ಚ ಸುದೀಪ್‌ ನಟನೆಯ ಮ್ಯಾಕ್ಸ್‌ ಸಿನಿಮಾ ಬಗ್ಗೆ ಬಿಗ್‌ ಸರ್ಪ್ರೈಸ್‌ ಕೊಟ್ಟ ವಾಹಿನಿ! ಒಟಿಟಿಗೂ ಮುನ್ನವೇ ಕಿರುತೆರೆಗೆ ಬರುತ್ತಾ?

  • ಮ್ಯಾಕ್ಸ್‌ ಸಿನಿಮಾ ಬಿಡುಗಡೆ ಆಗಿ ತಿಂಗಳು ಕಳೆದರೂ, ಅದರ ಒಟಿಟಿ ರಿಲೀಸ್‌ ಅಪ್‌ಡೇಟ್‌ ಇನ್ನೂ ಹೊರಬಿದ್ದಿಲ್ಲ. ಈ ನಡುವೆ ಇದೇ ಸಿನಿಮಾ ಒಟಿಟಿಗೂ ಮುನ್ನವೇ ಕಿರುತೆರೆಗೆ ಬರುವ ಸಾಧ್ಯತೆ ಇದೆ.  ಅತಿ ಶೀಘ್ರದಲ್ಲಿ ಕಿರುತೆರೆಗೆ ಮ್ಯಾಕ್ಸ್‌ ಸಿನಿಮಾ ಎಂಟ್ರಿಕೊಡಲಿದೆ ಎಂದು ಜೀ ಕನ್ನಡ ಪೋಸ್ಟ್‌ ಮಾಡಿದೆ. 
Read the full story here

Fri, 31 Jan 202507:19 AM IST

ಮನರಂಜನೆ News in Kannada Live:ಸಂತೋಷ್ ತಂದೆಯೇ ಶ್ರೀನಿವಾಸ್ ಎಂದು ಅರಿತ ಮೇಸ್ತ್ರಿ; ಸಿದ್ದೇಗೌಡ್ರನ್ನ ಮಾತಲ್ಲೇ ಮಣಿಸಿದ ಜವರೇಗೌಡ್ರು: ಲಕ್ಷ್ಮೀ ನಿವಾಸ ಧಾರಾವಾಹಿ

  • Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸಿದ್ಧೇಗೌಡನನ್ನು ಜವರೇಗೌಡ್ರು ಮಾತಿನಲ್ಲೇ ಮಣಿಸಿದ್ದಾರೆ. ಹೀಗಾಗಿ ಮನಸ್ಸಿನಲ್ಲಿದ್ದರೂ, ಸತ್ಯ ಹೇಳಲಾಗದೇ ಸಿದ್ದೇಗೌಡ ಮತ್ತೆ ಪರಿತಪಿಸುವಂತಾಗಿದೆ. ಮತ್ತೊಂದೆಡೆ ಸಿಂಚನಾಗೆ ನಕಲಿ ಒಡವೆಯ ಸಂಗತಿ ತಿಳಿಯುವುದರಿಂದ ಹರೀಶ್ ಸ್ವಲ್ಪದರಲ್ಲೇ ಪಾರಾಗಿದ್ದಾನೆ.

Read the full story here

Fri, 31 Jan 202506:59 AM IST

ಮನರಂಜನೆ News in Kannada Live:ಸಚಿವ ಜಮೀರ್‌ ಅಹ್ಮದ್‌ ಖಾನ್‌ ಪುತ್ರನ ಚಿತ್ರದ ವಿರುದ್ಧವೂ ಅರಣ್ಯ ಇಲಾಖೆ ನಿಯಮ ಉಲ್ಲಂಘನೆ ಆರೋಪ

  • ಸಚಿವ ಜಮೀರ್‌ ಅಹ್ಮದ್‌ ಖಾನ್‌ ಅವರ ಪುತ್ರ ಝೈದ್‌ ಖಾನ್‌ ನಟನೆಯ ಕಲ್ಟ್‌ ಸಿನಿಮಾ ಶೂಟಿಂಗ್‌ ವೇಳೆ, ತುಂಗಭದ್ರಾ ನದಿ ತೀರದ ಅರಣ್ಯ ಪ್ರದೇಶದಲ್ಲಿ ಬೆಂಕಿ ಹಾಕಿದ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಸದ್ಯ ಚಿತ್ರತಂಡಕ್ಕೆ ಸರ್ಕಾರ ನೋಟೀಸ್ ನೀಡಿದ್ದು, ಚಿತ್ರೀಕರಣಕ್ಕೆ ಬ್ರೇಕ್‌ ಹಾಕಿದೆ.
Read the full story here

Fri, 31 Jan 202506:05 AM IST

ಮನರಂಜನೆ News in Kannada Live:ಚಿತ್ರರಂಗದಲ್ಲಿ 29 ವರ್ಷ ಪೂರೈಸಿದ ಕಿಚ್ಚ;‌ ಸಾರ್ಥಕತೆಯ ಪತ್ರದ ಜತೆಗೆ ಧನ್ಯವಾದ ಅರ್ಪಿಸಿದ ಸುದೀಪ್

  • ಸ್ಯಾಂಡಲ್‌ವುಡ್‌ ನಟ ಕಿಚ್ಚ ಸುದೀಪ್‌, ಇಂದಿಗೆ (ಜ. 31) ಬಣ್ಣದ ಲೋಕಕ್ಕೆ ಕಾಲಿಟ್ಟು ಬರೋಬ್ಬರಿ 29 ವರ್ಷಗಳಾದವು. ಈ ಹಿನ್ನೆಲೆಯಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ ವಿಶೇಷ ಪೋಸ್ಟ್‌ ಹಂಚಿಕೊಂಡು ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.
Read the full story here

Fri, 31 Jan 202505:22 AM IST

ಮನರಂಜನೆ News in Kannada Live:ಹೋಟೆಲ್‌ನಲ್ಲಿ ವಿಐಪಿ ಅತಿಥಿಗೆ ಆರೋಗ್ಯ ಸಮಸ್ಯೆ; ಭಾಗ್ಯಾಳನ್ನು ಕೆಲಸದಿಂದ ತೆಗೆಯುವ ಕನ್ನಿಕಾ ಪ್ಲ್ಯಾನ್ ಸಕ್ಸಸ್: ಭಾಗ್ಯಲಕ್ಷ್ಮೀ ಧಾರಾವಾಹಿ

  • Bhagyalakshmi Serial: ಭಾಗ್ಯಾಳನ್ನು ಹೇಗಾದರೂ ಮಾಡಿ ಕೆಲಸದಿಂದ ತೆಗೆಯಬೇಕು ಎಂದುಕೊಂಡಿದ್ದ ಶ್ರೇಷ್ಠಾ ಮತ್ತು ಕನ್ನಿಕಾ ತಮ್ಮ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಅದಕ್ಕಾಗಿ ಹೋಟೆಲ್‌ಗೆ ಬಂದಿದ್ದ ವಿಐಪಿ ಅತಿಥಿಗೆ ಭಾಗ್ಯಾ ಕೊಟ್ಟ ಆಹಾರದಲ್ಲಿ ಸಮಸ್ಯೆಯಾಗಿದೆ ಎಂದು ಗಲಾಟೆ ಎಬ್ಬಿಸಿದ್ದಾರೆ. ಇದರಿಂದ ಭಾಗ್ಯಾ ಕೆಲಸಕ್ಕೆ ಕುತ್ತು ಬಂದಿದೆ.

Read the full story here

Fri, 31 Jan 202504:30 AM IST

ಮನರಂಜನೆ News in Kannada Live:ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ: ಅಪ್ಪನನ್ನ ಎದುರು ಹಾಕಿಕೊಂಡು, ಇನ್ಸ್‌ಪೆಕ್ಟರ್‌ಗೆ ಸವಾಲು ಹಾಕಿ ಸುಬ್ಬುವನ್ನು ಬಿಡಿಸಿದ ಶ್ರಾವಣಿ

  • ಸುಬ್ಬುಗಾಗಿ ಸ್ಟೇಷನ್ ಮೆಟ್ಟಿಲೇರುವ ಶ್ರಾವಣಿ ಅಪ್ಪನನ್ನೇ ಎದುರು ಹಾಕಿಕೊಂಡು ಇನ್ಸ್‌ಪೆಕ್ಟರ್‌ಗೆ ಸವಾಲು ಹಾಕಿ ಸುಬ್ಬುವನ್ನು ಬಿಡಿಸಿಕೊಂಡು ಬರುತ್ತಾಳೆ. ಇತ್ತ ವಿಜಯಾಂಬಿಕಾ ಕೈಗೆ ಮತ್ತೆ ಸಿಕ್ಕಿ ಬೀಳುತ್ತಾನೆ ಪೃಥ್ವಿರಾಜ್‌. ಶ್ರಾವಣಿಯಲ್ಲಿ ನಂದಿನಿಯಮ್ಮನನ್ನು ಕಾಣುತ್ತಾರೆ ಪದ್ಮನಾಭ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಜನವರಿ 30ರ ಸಂಚಿಕೆಯಲ್ಲಿ ಏನೇನಾಯ್ತು.
Read the full story here

Fri, 31 Jan 202504:03 AM IST

ಮನರಂಜನೆ News in Kannada Live:Seetha Rama Serial: ಸಿಹಿಯನ್ನು ಹೋಲುವ ಹುಡುಗಿಯನ್ನು ಹುಡುಕಿ ಹೊರಟ ರಾಮನಿಗೆ ಸಿಕ್ಕೇಬಿಟ್ಲು ಸುಬ್ಬಿ

  • Seetha Rama Serial: ಸೀತಾ ರಾಮ ಧಾರಾವಾಹಿಯಲ್ಲಿ ಸಿಹಿಯನ್ನೇ ಹೋಲುವ ಸುಬ್ಬಿಯ ಆಗಮನವಾಗಿದೆ. ಅಷ್ಟೇ ಅಲ್ಲ ಸುಬ್ಬಿಯನ್ನು ಕಣ್ತುಂಬಿಕೊಂಡ ರಾಮ, ಅಕ್ಷರಶಃ ಅಚ್ಚರಿಗೊಳಗಾಗಿದ್ದಾನೆ. 
Read the full story here

Fri, 31 Jan 202503:14 AM IST

ಮನರಂಜನೆ News in Kannada Live:ಇವೆಲ್ಲ ಡೈವರ್ಷನ್‌ ಟೆಕ್ನಿಕ್‌ ಅಷ್ಟೇ, ಅವ್ರಪ್ಪ ಬಂದ್ರೂ ಸಂವಿಧಾನ ಬದಲಿಸೋಕೆ ಆಗಲ್ಲ! ನಟ ಕಿಶೋರ್‌

  • ಬಹುಭಾಷಾ ನಟ ಕಿಶೋರ್‌ ಕುಮಾರ್‌ ಸಂವಿಧಾನದ ಬಗ್ಗೆ ಮಾತನಾಡಿದ್ದಾರೆ. 'ಈಗಿನ ಸರ್ಕಾರಗಳು ಸಂವಿಧಾನದಲ್ಲಿ ಬದಲಾವಣೆ ಮಾಡುತ್ತಿವೆಯೇ' ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ತಮ್ಮದೇ ಧಾಟಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
Read the full story here

Fri, 31 Jan 202501:08 AM IST

ಮನರಂಜನೆ News in Kannada Live:ನೋಡಿದವರು ಏನಂತಾರೆ, ಗಣ, ಬೇಗೂರು ಕಾಲೋನಿ; ಈ ಶುಕ್ರವಾರ ಒಂದಲ್ಲ ಎರಡಲ್ಲ ಬರೋಬ್ಬರಿ 9 ಕನ್ನಡ ಸಿನಿಮಾಗಳ ಬಿಡುಗಡೆ

  • ಈ ಶುಕ್ರವಾರ ಚಿತ್ರಮಂದಿರಗಳಲ್ಲಿ ಸಿನಿಮಾ ಟ್ರಾಫಿಕ್‌ ಜಾಸ್ತಿಯಾಗಿದೆ. ಸ್ಟಾರ್‌ ಸಿನಿಮಾಗಳ ಅಬ್ಬರ ತಗ್ಗಿದ ಹಿನ್ನೆಲೆಯಲ್ಲಿ ಒಂದಷ್ಟು ಹೊಸಬರು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ. ಆ ಪೈಕಿ ಈ ವಾರ ಒಟ್ಟು 9 ಸಿನಿಮಾಗಳು ಬಿಡುಗಡೆ ಆಗುತ್ತಿವೆ.
Read the full story here

ಹಂಚಿಕೊಳ್ಳಲು ಲೇಖನಗಳು

  • twitter