ಕನ್ನಡ ಸುದ್ದಿ  /  Photo Gallery  /  Karnataka Assembly Election Sudeep For Somanna In Chamarajanagar Duniya Vijay Campaigning For Siddaramaiah In Varuna Mnk

Karnataka Election: ಚಾಮರಾಜನಗರದಲ್ಲಿ ಸೋಮಣ್ಣಗೆ ಹೆಬ್ಬುಲಿ ಸಾಥ್;‌ ವರುಣಾದಲ್ಲಿ ಸಿದ್ದರಾಮಯ್ಯ ಪರ ಕರಿಚಿರತೆ ಪ್ರಚಾರ

  • Karnataka Election: ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗೆ ಬಿರುಸಿನ ಪ್ರಚಾರ ಶುರುವಾಗಿದೆ. ರಾಜಕೀಯ ನಾಯಕರ ಜತೆಗೆ ಸಿನಿಮಾ ಸೆಲೆಬ್ರಿಟಿಗಳೂ ಸಾಥ್‌ ನೀಡುತ್ತಿದ್ದಾರೆ. ಸುದೀಪ್‌, ದರ್ಶನ್‌, ಶಿವಣ್ಣ ಹೀಗೆ ಹಲವರು ಅವರವರ ನೆಚ್ಚಿನ ನಾಯಕರ ಜತೆ ಬಿರುಬಿಸಿಲಿನಲ್ಲಿ ಕ್ಯಾಂಪೇನ್‌ ಮಾಡುತ್ತಿದ್ದಾರೆ. ಈಗ ದುನಿಯಾ ವಿಜಯ್‌ ಸಹ ಅಖಾಡಕ್ಕೆ ಇಳಿದಿದ್ದಾರೆ.

ಸ್ಯಾಂಡಲ್‌ವುಡ್‌ನ ಸಿನಿಮಾ ಮಂದಿ ರಾಜಕೀಯ ನಾಯಕರ ಜತೆ ನಿಂತಿದ್ದಾರೆ. ಅವರವರ ಕ್ಷೇತ್ರಗಳಿಗೆ ತೆರಳಿ ಪ್ರಚಾರ ನಡೆಸುತ್ತಿದ್ದಾರೆ. ಈಗ ನಟ ದುನಿಯಾ ವಿಜಯ್‌ ಸಹ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. 
icon

(1 / 7)

ಸ್ಯಾಂಡಲ್‌ವುಡ್‌ನ ಸಿನಿಮಾ ಮಂದಿ ರಾಜಕೀಯ ನಾಯಕರ ಜತೆ ನಿಂತಿದ್ದಾರೆ. ಅವರವರ ಕ್ಷೇತ್ರಗಳಿಗೆ ತೆರಳಿ ಪ್ರಚಾರ ನಡೆಸುತ್ತಿದ್ದಾರೆ. ಈಗ ನಟ ದುನಿಯಾ ವಿಜಯ್‌ ಸಹ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. 

ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಪರ ನಟ ಕಿಚ್ಚ ಸುದೀಪ್‌ ಪ್ರಚಾರ ನಡೆಸಿದರು. 
icon

(2 / 7)

ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಪರ ನಟ ಕಿಚ್ಚ ಸುದೀಪ್‌ ಪ್ರಚಾರ ನಡೆಸಿದರು. 

ಇತ್ತ ವರುಣಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸಿದ್ದರಾಮಯ್ಯ ಅವರೊಂದಿಗೆ ನಟ ದುನಿಯಾ ವಿಜಯ್‌ ಪ್ರಚಾರದಲ್ಲಿ ಭಾಗವಹಿಸಿದರು. 
icon

(3 / 7)

ಇತ್ತ ವರುಣಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸಿದ್ದರಾಮಯ್ಯ ಅವರೊಂದಿಗೆ ನಟ ದುನಿಯಾ ವಿಜಯ್‌ ಪ್ರಚಾರದಲ್ಲಿ ಭಾಗವಹಿಸಿದರು. 

ನಟ ಸುದೀಪ್‌ ಪ್ರಚಾರ ಕಣಕ್ಕೆ ಇಳಿಯುತ್ತಿದ್ದಂತೆ ಅಪಾರ ಅಭಿಮಾನಿಗಳು ಕಿಚ್ಚ ಕಿಚ್ಚ ಎಂದು ಜೈ ಘೋಷ ಕೂಗಿ ಸೋಮಣ್ಣ ಅವರಿಗೂ ಜೈ ಕಾರ ಹಾಕಿದರು. 
icon

(4 / 7)

ನಟ ಸುದೀಪ್‌ ಪ್ರಚಾರ ಕಣಕ್ಕೆ ಇಳಿಯುತ್ತಿದ್ದಂತೆ ಅಪಾರ ಅಭಿಮಾನಿಗಳು ಕಿಚ್ಚ ಕಿಚ್ಚ ಎಂದು ಜೈ ಘೋಷ ಕೂಗಿ ಸೋಮಣ್ಣ ಅವರಿಗೂ ಜೈ ಕಾರ ಹಾಕಿದರು. 

ನಟ ಸುದೀಪ್‌ ಪ್ರಚಾರ ಕಣಕ್ಕೆ ಇಳಿಯುತ್ತಿದ್ದಂತೆ ಅಪಾರ ಅಭಿಮಾನಿಗಳು ಕಿಚ್ಚ ಕಿಚ್ಚ ಎಂದು ಜೈ ಘೋಷ ಕೂಗಿ ಸೋಮಣ್ಣ ಅವರಿಗೂ ಜೈ ಕಾರ ಹಾಕಿದರು. 
icon

(5 / 7)

ನಟ ಸುದೀಪ್‌ ಪ್ರಚಾರ ಕಣಕ್ಕೆ ಇಳಿಯುತ್ತಿದ್ದಂತೆ ಅಪಾರ ಅಭಿಮಾನಿಗಳು ಕಿಚ್ಚ ಕಿಚ್ಚ ಎಂದು ಜೈ ಘೋಷ ಕೂಗಿ ಸೋಮಣ್ಣ ಅವರಿಗೂ ಜೈ ಕಾರ ಹಾಕಿದರು. 

ನಟ ದುನಿಯಾ ವಿಜಯ್‌ ಜತೆಗೆ ನಟಿ ನಿಶ್ವಿಕಾ ನಾಯ್ಡು ಸಹ ಸಿದ್ದರಾಮಯ್ಯ ಅವರೊಂದಿಗೆ ಕಳೆದ ಎರಡು ದಿನಗಳಿಂದ ಪ್ರಚಾರದಲ್ಲಿ ಬಿಜಿಯಾಗಿದ್ದಾರೆ. ಶುಕ್ರವಾರವೂ ವರುಣಾದಲ್ಲಿ ಕಾಣಿಸಿಕೊಂಡರು. 
icon

(6 / 7)

ನಟ ದುನಿಯಾ ವಿಜಯ್‌ ಜತೆಗೆ ನಟಿ ನಿಶ್ವಿಕಾ ನಾಯ್ಡು ಸಹ ಸಿದ್ದರಾಮಯ್ಯ ಅವರೊಂದಿಗೆ ಕಳೆದ ಎರಡು ದಿನಗಳಿಂದ ಪ್ರಚಾರದಲ್ಲಿ ಬಿಜಿಯಾಗಿದ್ದಾರೆ. ಶುಕ್ರವಾರವೂ ವರುಣಾದಲ್ಲಿ ಕಾಣಿಸಿಕೊಂಡರು. 

ಇನ್ನು ಪ್ರಚಾರದ ವೇಳೆ ಸುದೀಪ್‌ ಸೋಮಣ್ಣ ಅವರ ಕೈ ಹಿಡಿದು ಮೇಲಕ್ಕೆತ್ತಿ ಅಬ್ಬರದ ಪ್ರಚಾರ ನಡೆಸಿದರು. 
icon

(7 / 7)

ಇನ್ನು ಪ್ರಚಾರದ ವೇಳೆ ಸುದೀಪ್‌ ಸೋಮಣ್ಣ ಅವರ ಕೈ ಹಿಡಿದು ಮೇಲಕ್ಕೆತ್ತಿ ಅಬ್ಬರದ ಪ್ರಚಾರ ನಡೆಸಿದರು. 


ಇತರ ಗ್ಯಾಲರಿಗಳು