Lakshmi Baramma Serial: ಕಾವೇರಿ ವಿರುದ್ಧ ಸಾಕ್ಷಿ ಹುಡುಕಿದ ಲಕ್ಷ್ಮೀ, ಸುಪ್ರಿತಾ; ಸಿಕ್ಕೇಬಿಟ್ಟಿದ್ಧಾಳೆ ಆಸ್ಪತ್ರೆಯ ಗಿರಿಜಾ
ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ಬಹುತೇಕ ಜೈಲು ಸೇರುವುದು ಪಕ್ಕಾ ಆಗಿದೆ. ಯಾಕೆಂದರೆ ಎಲ್ಲಾ ಸಾಕ್ಷಿಗಳೂ ಅವಳ ವಿರುದ್ಧವಾಗೇ ಇದೆ. ಹೀಗಿರುವ ಕಾರಣ ವೈಷ್ಣವ್ ಕೂಡ ಈಗ ತನ್ನ ತಾಯಿ ಪರ ಮಾತಾಡುತ್ತಿಲ್ಲ. ಮುಂದೇನಾಗುತ್ತದೆ ಎಂದು ಕಾದು ನೋಡಬೇಕಿದೆ.
ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ಈಗ ಜೈಲು ಸೇರಲಿದ್ದಾಳೆ. ಕೋರ್ಟ್ನಲ್ಲಿ ಅವಳ ವಿರುದ್ಧವಾಗಿಯೇ ಸಾಕಷ್ಟು ಸಾಕ್ಷಿಗಳು ಲಭ್ಯವಾಗಿದೆ. ಕಾವೇರಿ ಪರ ವಾದ ಮಾಡುತ್ತಿರುವ ವಕೀಲರ ಯಾವು ನಿಲುವೂ ಸರಿಯಾಗಿಲ್ಲ. ಮಗನ ಮುಂದೆ ಅವಮಾನ ಆಗ ಬಾರದು ಎಂದು ಯಾವಾಗಲೂ ಯೋಚನೆ ಮಾಡುತ್ತಿದ್ದ ಕಾವೇರಿಗೆ ಈಗ ಎಲ್ಲರ ಮುಂದೆ ಅವಮಾನ ಆಗುತ್ತಿದೆ. ಹೀಗಿರುವಾಗ ಮುಂದೇನಾಗುತ್ತದೆ ಎಂದು ಅವಳು ಭಯದಲ್ಲೇ ಜೀವನ ಮಾಡುತ್ತಿದ್ದಾಳೆ. ಆದರೆ ಅರೆಸ್ಟ್ ಆದಾಗಿನಿಂದಲೂ ಅವಳಿಗೆ ಬೇಲ್ ಸಿಕ್ಕಿಲ್ಲ. ಅವಳ ಮನೆಯವರು ಯಾರೂ ಈಗ ಕಾವೇರಿ ಪರವಾಗಿ ನಿಂತಂತಿಲ್ಲ.
ತನ್ನ ಮೇಲೆ ಕೊಲೆ ಪ್ರಯತ್ನ ನಡೆದಿದೆ ಎಂದು ಕೀರ್ತಿ ಈ ಹಿಂದೆ ದೂರು ದಾಖಲಿಸಿದ್ದಳು. ಅದಾದ ನಂತರ ಸಾಕ್ಷಿ ಹೇಳಲು ಬಂದ ಲಕ್ಷ್ಮೀ ಕೂಡ
ಲಕ್ಷ್ಮೀ ಬಾರಮ್ಮ ಧಾರಾವಾಹಿ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು. ಪ್ರತಿದಿನ ರಾತ್ರಿ 7:30ಕ್ಕೆ ಈ ಧಾರಾವಾಹಿ ಪ್ರಸಾರವಾಗುತ್ತದೆ. ಮೊದಲು ಒಂದಾಗಿದ್ದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ ಈಗ ಎರಡು ಬೇರೆ ಬೇರೆ ಧಾರಾವಾಹಿಗಳಾಗಿ ಯಶಸ್ವಿಯಾಗಿದೆ. ಟಿಆರ್ಪಿ ರೇಟಿಂಗ್ಸ್ನಲ್ಲೂ ಈ ಧಾರಾವಾಹಿ ಮುಂದಿದೆ.
ಲಕ್ಷ್ಮೀ ಬಾರಮ್ಮ ಪಾತ್ರವರ್ಗ
ವೈಷ್ಣವ್ ಪಾತ್ರದಲ್ಲಿ ಶಮಂತ್ ಗೌಡ (ಬ್ರೋ ಗೌಡ)
ಕೀರ್ತಿ ಪಾತ್ರದಲ್ಲಿ ತನ್ವಿ ರಾವ್
ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್
ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ
ಸುಪ್ರಿತಾ ಪಾತ್ರದಲ್ಲಿ ರಜನಿ ಪ್ರವೀಣ್ ಅಭಿನಯಿಸುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಎಲ್ಲಾ ಎಪಿಸೋಡ್ಗಳ ಕಥೆಯನ್ನು ಇಲ್ಲಿ ಓದಬಹುದು.