ಬಿಗ್‌ಬಾಸ್‌ಗೇ ಕಾಗೆ ಹಾರಿಸಲು ಹೋಗಿ, ಮೊದಲ ದಿನವೇ ಪೇಚಿಗೆ ಸಿಲುಕಿದ ಧನರಾಜ್‌; ‘ನಿಂಗೀದು ಬೇಕಿತ್ತಾ ಮಗನೇ’ ಎಂದು ಕಾಲೆಳೆದ ನೆಟ್ಟಿಗರು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬಿಗ್‌ಬಾಸ್‌ಗೇ ಕಾಗೆ ಹಾರಿಸಲು ಹೋಗಿ, ಮೊದಲ ದಿನವೇ ಪೇಚಿಗೆ ಸಿಲುಕಿದ ಧನರಾಜ್‌; ‘ನಿಂಗೀದು ಬೇಕಿತ್ತಾ ಮಗನೇ’ ಎಂದು ಕಾಲೆಳೆದ ನೆಟ್ಟಿಗರು

ಬಿಗ್‌ಬಾಸ್‌ಗೇ ಕಾಗೆ ಹಾರಿಸಲು ಹೋಗಿ, ಮೊದಲ ದಿನವೇ ಪೇಚಿಗೆ ಸಿಲುಕಿದ ಧನರಾಜ್‌; ‘ನಿಂಗೀದು ಬೇಕಿತ್ತಾ ಮಗನೇ’ ಎಂದು ಕಾಲೆಳೆದ ನೆಟ್ಟಿಗರು

  • Bigg boss Kannada season 11: ಈ ಸಲದ ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರಲ್ಲಿ ಹಿರಿತೆರೆ ಮತ್ತು ಕಿರುತೆರೆ ಕಲಾವಿದರ ದಂಡೇ ಇದೆ. ಕಾಮಿಡಿ ಮಾಡುವವರ ನಡುವೆ, ಗಂಭೀರ ಸ್ವಭಾವದರೂ ಇದ್ದಾರೆ. ಈ ನಡುವೆ ಕನ್‌ಫೆಷನ್‌ ರೂಮ್‌ಗೆ ಬಂದ ಧನರಾಜ್‌ಗೆ ಬಿಗ್‌ಬಾಸ್‌ ಕಡೆಯಿಂದಲೇ ಕಾಮಿಡಿ ಶಿಕ್ಷೆ ಸಿಕ್ಕಿದೆ. ಏಕಿರಬಹುದು? 

ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಗ್ರ್ಯಾಂಡ್‌ ಓಪನಿಂಗ್‌ ಕಂಡಿದೆ. ಬೇರೆ ಬೇರೆ ಕ್ಷೇತ್ರದ ಒಟ್ಟು 17 ಮಂದಿ ಸ್ಪರ್ಧಿಗಳು ಈ ಸಲ ಬಿಗ್‌ ಬಾಸ್‌ ಮನೆಯ ಬಾಗಿಲು ತಟ್ಟಿದ್ದಾರೆ.
icon

(1 / 5)

ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಗ್ರ್ಯಾಂಡ್‌ ಓಪನಿಂಗ್‌ ಕಂಡಿದೆ. ಬೇರೆ ಬೇರೆ ಕ್ಷೇತ್ರದ ಒಟ್ಟು 17 ಮಂದಿ ಸ್ಪರ್ಧಿಗಳು ಈ ಸಲ ಬಿಗ್‌ ಬಾಸ್‌ ಮನೆಯ ಬಾಗಿಲು ತಟ್ಟಿದ್ದಾರೆ.

ವಿಶೇಷ ಏನೆಂದರೆ ಈ ಸಲ ಸ್ವರ್ಗ ಮತ್ತು ನರಕದ ಪರಿಕಲ್ಪನೆಯಲ್ಲಿ ಶೋ ನಡೆಯುತ್ತಿದ್ದು, ಈಗಾಗಲೇ ಒಂದಷ್ಟು ಮಂದಿ ಸ್ವರ್ಗಕ್ಕೆ ಮತ್ತಷ್ಟು ಮಂದಿ ನರಕ ಸೇರಿದ್ದಾರೆ.
icon

(2 / 5)

ವಿಶೇಷ ಏನೆಂದರೆ ಈ ಸಲ ಸ್ವರ್ಗ ಮತ್ತು ನರಕದ ಪರಿಕಲ್ಪನೆಯಲ್ಲಿ ಶೋ ನಡೆಯುತ್ತಿದ್ದು, ಈಗಾಗಲೇ ಒಂದಷ್ಟು ಮಂದಿ ಸ್ವರ್ಗಕ್ಕೆ ಮತ್ತಷ್ಟು ಮಂದಿ ನರಕ ಸೇರಿದ್ದಾರೆ.

ಮನೆಯಲ್ಲಿ ಏನೆಲ್ಲ ಆಯ್ತು ಎಂಬುದರ ಬಗ್ಗೆ ಕಿರು ಝಲಕ್‌ ಎಂಬಂತೆ ಕಲರ್ಸ್‌ ಕನ್ನಡ ಪ್ರೋಮೋ ರಿಲೀಸ್‌ ಮಾಡಿದೆ. ಆ ಪ್ರೋಮೋದಲ್ಲಿ ಕಾಮಿಡಿ ನಟ ಧನರಾಜ್‌ ಆಚಾರ್‌ಗೆ ಬಿಗ್‌ ಬಾಸ್‌ ವಿಚಿತ್ರ ಶಿಕ್ಷೆ ನೀಡಿದ್ದಾರೆ.
icon

(3 / 5)

ಮನೆಯಲ್ಲಿ ಏನೆಲ್ಲ ಆಯ್ತು ಎಂಬುದರ ಬಗ್ಗೆ ಕಿರು ಝಲಕ್‌ ಎಂಬಂತೆ ಕಲರ್ಸ್‌ ಕನ್ನಡ ಪ್ರೋಮೋ ರಿಲೀಸ್‌ ಮಾಡಿದೆ. ಆ ಪ್ರೋಮೋದಲ್ಲಿ ಕಾಮಿಡಿ ನಟ ಧನರಾಜ್‌ ಆಚಾರ್‌ಗೆ ಬಿಗ್‌ ಬಾಸ್‌ ವಿಚಿತ್ರ ಶಿಕ್ಷೆ ನೀಡಿದ್ದಾರೆ.

ಕನ್‌ಫೆಷನ್‌ ರೂಮ್‌ಗೆ ಬಂದ ಧನರಾಜ್‌, ನೀವು ಮಾತನಾಡಿದ್ದು ಕೇಳಿಸಿಲ್ಲ ಬಿಗ್‌ ಬಾಸ್‌ ಎಂದಿದ್ದಾರೆ. ಅದಕ್ಕೆ ಉತ್ತರಿಸಿದ ಬಿಗ್‌ಬಾಸ್‌, ಬಿಗ್ ಬಾಸ್‌ಗೆ ಸರಿಯಾಗಿ ಮೈಕ್ ಹಾಕಿಕೊಳ್ಳಿ ಎಂದ ಮೊದಲ ವ್ಯಕ್ತಿ ನೀವೇ ಎಂದಿದ್ದಾರೆ. 
icon

(4 / 5)

ಕನ್‌ಫೆಷನ್‌ ರೂಮ್‌ಗೆ ಬಂದ ಧನರಾಜ್‌, ನೀವು ಮಾತನಾಡಿದ್ದು ಕೇಳಿಸಿಲ್ಲ ಬಿಗ್‌ ಬಾಸ್‌ ಎಂದಿದ್ದಾರೆ. ಅದಕ್ಕೆ ಉತ್ತರಿಸಿದ ಬಿಗ್‌ಬಾಸ್‌, ಬಿಗ್ ಬಾಸ್‌ಗೆ ಸರಿಯಾಗಿ ಮೈಕ್ ಹಾಕಿಕೊಳ್ಳಿ ಎಂದ ಮೊದಲ ವ್ಯಕ್ತಿ ನೀವೇ ಎಂದಿದ್ದಾರೆ. 

ಬಳಿಕ, ಸುದೀಪ್‌ ಅವರು ನಿಮಗೆ ಬಿಗ್‌ ಬಾಸ್‌ ವೇದಿಕೆ ಮೇಲೆ ಏನು ಹೇಳಿದ್ದರು ನೆನಪಿದೆಯೇ ಎಂದು ಧನರಾಜ್‌ಗೆ ನೆನಪಿಸಿದ್ದಾರೆ. ಬಳಿಕ ಜಿಂಕೆ ಎಂದ ಬಗ್ಗೆ ಹೇಳಿಕೊಂಡಿದ್ದಾರೆ. ಈಗ ಅದೇ ಜಿಂಕೆಯಂತೆ ಓಡಿ ಹೋಗಿ, ಎಲ್ಲರ ಮುಂದೆ ಪತ್ರ ಓದಿ ಎಂದು ವಿಚಿತ್ರ ಶಿಕ್ಷೆ ನೀಡಿದ್ದಾರೆ.
icon

(5 / 5)

ಬಳಿಕ, ಸುದೀಪ್‌ ಅವರು ನಿಮಗೆ ಬಿಗ್‌ ಬಾಸ್‌ ವೇದಿಕೆ ಮೇಲೆ ಏನು ಹೇಳಿದ್ದರು ನೆನಪಿದೆಯೇ ಎಂದು ಧನರಾಜ್‌ಗೆ ನೆನಪಿಸಿದ್ದಾರೆ. ಬಳಿಕ ಜಿಂಕೆ ಎಂದ ಬಗ್ಗೆ ಹೇಳಿಕೊಂಡಿದ್ದಾರೆ. ಈಗ ಅದೇ ಜಿಂಕೆಯಂತೆ ಓಡಿ ಹೋಗಿ, ಎಲ್ಲರ ಮುಂದೆ ಪತ್ರ ಓದಿ ಎಂದು ವಿಚಿತ್ರ ಶಿಕ್ಷೆ ನೀಡಿದ್ದಾರೆ.


ಇತರ ಗ್ಯಾಲರಿಗಳು