Karnataka News Live December 26, 2024 : ಮನಮೋಹನ್ ಸಿಂಗ್ ನಿಧನ: ನಾಳೆ ಸರ್ಕಾರಿ ರಜೆ, 7 ದಿನಗಳ ಶೋಕಾಚರಣೆ ಘೋಷಿಸಿದ ಕರ್ನಾಟಕ ಸರ್ಕಾರ
ಕನ್ನಡ ಸುದ್ದಿ  /  ಕರ್ನಾಟಕ  /  Karnataka News Live December 26, 2024 : ಮನಮೋಹನ್ ಸಿಂಗ್ ನಿಧನ: ನಾಳೆ ಸರ್ಕಾರಿ ರಜೆ, 7 ದಿನಗಳ ಶೋಕಾಚರಣೆ ಘೋಷಿಸಿದ ಕರ್ನಾಟಕ ಸರ್ಕಾರ

ಮನಮೋಹನ್ ಸಿಂಗ್ ನಿಧನ: ನಾಳೆ ಸರ್ಕಾರಿ ರಜೆ, 7 ದಿನಗಳ ಶೋಕಾಚರಣೆ ಘೋಷಿಸಿದ ಕರ್ನಾಟಕ ಸರ್ಕಾರ

Karnataka News Live December 26, 2024 : ಮನಮೋಹನ್ ಸಿಂಗ್ ನಿಧನ: ನಾಳೆ ಸರ್ಕಾರಿ ರಜೆ, 7 ದಿನಗಳ ಶೋಕಾಚರಣೆ ಘೋಷಿಸಿದ ಕರ್ನಾಟಕ ಸರ್ಕಾರ

05:54 PM ISTDec 26, 2024 11:24 PM HT Kannada Desk
  • twitter
  • Share on Facebook
05:54 PM IST

ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.

Thu, 26 Dec 202405:54 PM IST

ಕರ್ನಾಟಕ News Live: ಮನಮೋಹನ್ ಸಿಂಗ್ ನಿಧನ: ನಾಳೆ ಸರ್ಕಾರಿ ರಜೆ, 7 ದಿನಗಳ ಶೋಕಾಚರಣೆ ಘೋಷಿಸಿದ ಕರ್ನಾಟಕ ಸರ್ಕಾರ

  • Manmohan Singh death: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದ ಹಿನ್ನೆಲೆ ಕರ್ನಾಟಕ ಸರ್ಕಾರ 7 ದಿನಗಳ ಶೋಕಾಚರಣೆ, ನಾಳೆ ಸರ್ಕಾರಿ ರಜೆ ಘೋಷಿಸಲಾಗಿದೆ.
Read the full story here

Thu, 26 Dec 202412:21 PM IST

ಕರ್ನಾಟಕ News Live: ನಂಜನಗೂಡು ರಸ್ತೆಗಳಲ್ಲಿ ಒಕ್ಕಣೆಯಿಂದ ವಾಹನಗಳಿಗೆ ಅಪಾಯ: ಇದು ಪ್ರತಿವರ್ಷದ ಗೋಳು, ಆಂಬುಲೆನ್ಸ್‌ಗಳಿಗೂ ತಪ್ಪದ ಪರದಾಟ

  • ಆಂಬ್ಯುಲೆನ್ಸ್ ಸೇರಿದಂತೆ ಸಾಕಷ್ಟು ವಾಹನಗಳು ಸತ್ತೆಯ ಉರುಳಿಗೆ ಸಿಲುಕಿ ಗಂಟೆಗಟ್ಟಲೆ ಪರದಾಡುವಂತಹ ಘಟನೆಗಳು ದಿನನಿತ್ಯ ನಡೆಯತ್ತಿವೆ. ಈಗ ಒಕ್ಕಣೆ ಮಾಡುವ ಸೀಸನ್ ಶುರುವಾಗಿದೆ. ಅಧಿಕಾರಿಗಳು ಶೀಘ್ರ ಇತ್ತ ಗಮನಹರಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ.
Read the full story here

Thu, 26 Dec 202411:15 AM IST

ಕರ್ನಾಟಕ News Live: ತಿ ನರಸೀಪುರದಲ್ಲಿ ಫೆ 10, 11, 12 ಕುಂಭಮೇಳ: ಮಾಘಮಾಸದ ಪುಣ್ಯಸ್ನಾನಕ್ಕೆ ದಿನ ನಿಗದಿ, ಸಿದ್ಧತೆ ಆರಂಭ

  • ತ್ರಿವೇಣಿ ಸಂಗಮದಲ್ಲಿ ಫೆಬ್ರುವರಿ 10, 11, 12 ರಂದು ಕುಂಭಮೇಳ ಆಯೋಜಿಸುವ ಕುರಿತು ವಿವಿಧ ಮಠಾಧೀಶರು ಸಭೆ ನಡೆಸಿ ತೀರ್ಮಾನಿಸಿದ್ದಾರೆ. ಸರ್ಕಾರವೂ ಅಗತ್ಯ ಸಿದ್ಧತೆಗಾಗಿ ಕೈಜೋಡಿಸಿದೆ.
Read the full story here

Thu, 26 Dec 202410:44 AM IST

ಕರ್ನಾಟಕ News Live: ಮೈಸೂರು ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ಹೆಸರಿಡಲು ಪ್ರಸ್ತಾಪ; ಪ್ರತಾಪ್ ಸಿಂಹಗೆ ಟಾಂಗ್ ಕೊಟ್ಟ ಯದುವೀರ್ ಒಡೆಯರ್

  • Mysore News: ಮೈಸೂರಿನ ಪ್ರಿನ್ಸೆನ್ಸ್ ರಸ್ತೆಗೆ ಸಿದ್ದರಾಮಯ್ಯ ಆರೋಗ್ಯ ಮಾರ್ಗ ಎಂದು ಹೆಸರು ಇಟ್ಟರೆ ತಪ್ಪೇನು ಎಂದಿರುವ ಮಾಜಿ ಸಂಸದ ಪ್ರತಾಪ್ ಸಿಂಹ ಅವರಿಗೆ ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ ತಿರುಗೇಟು ನೀಡಿದ್ದಾರೆ.
Read the full story here

Thu, 26 Dec 202409:05 AM IST

ಕರ್ನಾಟಕ News Live: ಬೆಳಗಾವಿ ಕಾಂಗ್ರೆಸ್ ಅಧಿವೇಶನ ಬ್ಯಾನರ್‌ಗಳಲ್ಲಿ ಭಾರತದ ಅಪೂರ್ಣ ಭೂಪಟ; ಪಾಕಿಸ್ತಾನದ ಪರ ಕಾಂಗ್ರೆಸ್‌ ಎಂದು ಟೀಕಿಸಿದ ಬಿಜೆಪಿ

  • Belagavi Banner Row: ಕಾಂಗ್ರೆಸ್ ಪಕ್ಷದ ವರಿಷ್ಠರು ಬಹಳ ರಾಜಕೀಯ ಮಹತ್ವಾಕಾಂಕ್ಷೆಯೊಂದಿಗೆ ಆಯೋಜಿಸಿದ 1924ರ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆಚರಣೆ ಈಗ ವಿವಾದಕ್ಕೀಡಾಗಿದೆ. ಬೆಳಗಾವಿ ಕಾಂಗ್ರೆಸ್ ಅಧಿವೇಶನ ಬ್ಯಾನರ್‌ಗಳಲ್ಲಿ ಭಾರತದ ಅಪೂರ್ಣ ಭೂಪಟ ಬಳಕೆಯಾಗಿದೆ. ಹೀಗಾಗಿ, ಪಾಕಿಸ್ತಾನದ ಪರ ಕಾಂಗ್ರೆಸ್‌ ಎಂದು ಬಿಜೆಪಿ ಟೀಕಿಸಿದೆ. 

Read the full story here

Thu, 26 Dec 202408:25 AM IST

ಕರ್ನಾಟಕ News Live: Nandini Milk Rate: ಹೊಸ ವರ್ಷಕ್ಕೆ ನಂದಿನಿ ಹಾಲಿನ ಏರಿಕೆ, ಲೀಟರ್‌ಗೆ 5 ರೂ. ಏರಿಕೆ ಸುಳಿವು ನೀಡಿದ ಕೆಎಂಎಫ್‌ ಅಧ್ಯಕ್ಷ

  • ಕರ್ನಾಟಕದಲ್ಲಿ ಕೆಎಂಎಫ್‌ ನಂದಿನಿ ಹಾಲಿನ ಬೆಲೆಯನ್ನು ಏರಿಕೆ ಮಾಡುವ ಮುನ್ಸೂಚನೆಯನ್ನು ಹಾಲು ಮಹಾಮಂಡಳ ಅಧ್ಯಕ್ಷ ಭೀಮಾನಾಯ್ಕ ನೀಡಿದ್ದಾರೆ.
Read the full story here

Thu, 26 Dec 202408:00 AM IST

ಕರ್ನಾಟಕ News Live: ಹುಬ್ಬಳ್ಳಿಯಲ್ಲಿ ಸಿಲೆಂಡರ್‌ ಸ್ಪೋಟ ಪ್ರಕರಣ: ಇಬ್ಬರು ಅಯ್ಯಪ್ಪ ಮಾಲಾಧಾರಿಗಳ ಸಾವು, ಉಳಿದವರಿಗೆ ಚಿಕಿತ್ಸೆ ಮುಂದುವರಿಕೆ

  • ಹುಬ್ಬಳ್ಳಿ ನಗರದಲ್ಲಿ ನಾಲ್ಕು ದಿನದ ಹಿಂದೆ ಸಿಲೆಂಡರ್‌ ಸ್ಪೋಟದಿಂದ ತೀವ್ರವಾಗಿ ಗಾಯಗೊಂಡಿದ್ದ ಅಯ್ಯಪ್ಪಸ್ವಾಮಿ ಮಾಲಾಧಾರಿಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
Read the full story here

Thu, 26 Dec 202407:16 AM IST

ಕರ್ನಾಟಕ News Live: ಬೆಳಗಾವಿ ಕಾಂಗ್ರೆಸ್ ಅಧಿವೇಶನದ ನೆನಪಿನ ಮೇಳದಲ್ಲಿ ಅಕ್ಕ ಕೆಫೆ, ಖಾದಿಗೆ ಬೇಡಿಕೆ: ಗಮನ ಸೆಳೆದ 'ಅಸ್ಮಿತೆ' ವ್ಯಾಪಾರ ಮೇಳ-2024

  • ಬೆಳಗಾವಿಯಲ್ಲಿ ಕಾಂಗ್ರೆಸ್‌ ವಿಶೇಷ ಅಧಿವೇಶನ ಶುರುವಾಗಿದೆ. ಇದರ ಅಂಗವಾಗಿ ಬೆಳಗಾವಿ ನಗರದಲ್ಲಿ  ಅಸ್ಮಿತೆ ವ್ಯಾಪಾರ ಮೇಳವನ್ನು ಆಯೋಜಿಸಲಾಗಿದೆ. ಇದರ ವಿವರ ಇಲ್ಲಿದೆ
Read the full story here

Thu, 26 Dec 202406:05 AM IST

ಕರ್ನಾಟಕ News Live: ಮಂಗಳೂರಿನಿಂದ ಬಂಟ್ವಾಳಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಸೈಬರ್‌ ಅಪರಾಧ ಠಾಣೆ ಸದ್ಯವೇ ಸ್ಥಳಾಂತರ; ಗ್ರಾಮೀಣ ಜನರಿಗೆ ಉಪಯೋಗ

  • Dakshina Kannada News: ದಕ್ಷಿಣ ಕನ್ನಡ ಜಿಲ್ಲೆಯ ಸೈಬರ್‌ ಅಪರಾಧ ಪೊಲೀಸ್‌ ಠಾಣೆ ಮಂಗಳೂರಿನಿಂದ ಬಂಟ್ವಾಳಕ್ಕೆ ಸದ್ಯದಲ್ಲೇ ಸ್ಥಳಾಂತರಗೊಳ್ಳಲಿದೆ.
  • ವರದಿ: ಹರೀಶ ಮಾಂಬಾಡಿ.ಮಂಗಳೂರು
Read the full story here

Thu, 26 Dec 202403:23 AM IST

ಕರ್ನಾಟಕ News Live: Belagavi Congress Session: ಬೆಳಗಾವಿಯಲ್ಲಿ ಕಾಂಗ್ರೆಸ್‌ ಎರಡು ದಿನದ ವಿಶೇಷ ಅಧಿವೇಶನ, ಗಾಂಧೀಜಿ ಭೇಟಿ ಶತಮಾನದ ನೆನಪಿನ ಹಲವು ಕಾರ್ಯಕ್ರಮ

  • Belagavi Congress Session: ಬೆಳಗಾವಿಯಲ್ಲಿ ನೂರು ವರ್ಷದ ಹಿಂದೆ ಮಹಾತ್ಮಗಾಂಧಿ ಅವರ ನೇತೃತ್ವದಲ್ಲಿ ನಡೆದಿದ್ದ ಕಾಂಗ್ರೆಸ್‌ ಅಧಿವೇಶನದ ಸವಿನೆನಪಿನಲ್ಲಿ ಈಗ ಎರಡು ದಿನಗಳ ಅಧಿವೇಶನ, ನಾನಾ ಕಾರ್ಯಕ್ರಮಗಳು ನಡೆಯುತ್ತಿವೆ. ಗುರುವಾರದಿಂದ ಚಟುವಟಿಕೆಗಳು ಶುರುವಾಗಲಿವೆ.
Read the full story here

Thu, 26 Dec 202401:41 AM IST

ಕರ್ನಾಟಕ News Live: ಬೆಂಗಳೂರು ಚಿತ್ರಸಂತೆ ಮತ್ತೆ ಬಂತು ನೋಡಿ, ಜನವರಿ 5 ರಂದು ಕುಮಾರಕೃಪಾ ರಸ್ತೆಯಲ್ಲಿ ಹೆಜ್ಜೆ ಹಾಕೋದನ್ನು ಮರೆಯಬೇಡಿ

  • Chitra Santhe 2025: ಬೆಂಗಳೂರು ಚಿತ್ರಸಂತೆ ಮತ್ತೆ ಬಂದಿದೆ. ಈ ಸಲ ಮೊದಲ ಭಾನುವಾರ ಜನವರಿ 5. ಆ ದಿನ ಚಿತ್ರಕಲಾ ಪರಿಷತ್‌ ಮತ್ತು ಕುಮಾರಕೃಪಾ ರಸ್ತೆ ಉದ್ದಕ್ಕೂ ಹಬ್ಬದ ಸಂಭ್ರಮ, ಸಡಗರ, ದಾರಿಯುದ್ದಕ್ಕೂ ಚಿತ್ರಗಳದ್ದೇ ಕಾರುಬಾರು. ಹಾಗಾಗಿ, ಜನವರಿ 5 ರಂದು ಕುಮಾರಕೃಪಾ ರಸ್ತೆಯಲ್ಲಿ ಹೆಜ್ಜೆ ಹಾಕೋದನ್ನು ಮರೆಯಬೇಡಿ. ಏನೇನಿರುತ್ತೆ ಎಂಬ ವಿವರ ಇಲ್ಲಿದೆ ನೋಡಿ.

Read the full story here

Thu, 26 Dec 202401:30 AM IST

ಕರ್ನಾಟಕ News Live: Karnataka Weather: ಭಾರೀ ಚಳಿಗೆ ನಡುಗಿನ ಚಿಕ್ಕಮಗಳೂರು, ಚಿಂತಾಮಣಿ ಮಡಿಕೇರಿ, ಹಾಸನ, ದಾವಣಗೆರೆ ಜನ; ಇಂದು 12 ಜಿಲ್ಲೆಗಳಲ್ಲಿ ಸಾಧಾರಣ ಮಳೆ

  • Karnataka Weather: ಕರ್ನಾಟಕದ ಮಲೆನಾಡು ಭಾಗದಲ್ಲಿ ಚಳಿಯ ಪ್ರಮಾಣ ಅಧಿಕವಾಗಿದೆ. ಗುರುವಾರ ಹಾಗೂ ಶುಕ್ರವಾರ ಈ ಭಾಗದಲ್ಲಿ ಉಷ್ಣಾಂಶದಲ್ಲಿ ಕುಸಿತ ಕಂಡು ಬರಲಿದೆ. 
Read the full story here

Thu, 26 Dec 202401:19 AM IST

ಕರ್ನಾಟಕ News Live: Opinion: ಪ್ರಶ್ನಿಸುವುದನ್ನು ಮರೆತು ಹೆದರಿ ಕೂತರೆ ಕೋಲು ಕೂಡ ಹಾವಾಗಿ ಬಂದು ಕಚ್ಚುತ್ತದೆ: ರಾಜೀವ ಹೆಗಡೆ ಅಭಿಮತ

  • Opinion: ಸರ್ಕಾರಿ ವ್ಯವಸ್ಥೆಗಳೇ ಹಾಗೆ. ಬಹಳ ಜಡಹಿಡಿದಿರುವಂಥ ವ್ಯವಸ್ಥೆ. ಬಡಿದೆಬ್ಬಿಸಬೇಕಾದರೆ ಒಂದಿಷ್ಟು ಧೈರ್ಯ ಮೈಗೂಡಿಸಿ ಕೊಳ್ಳಬೇಕು. ಪ್ರಶ್ನಿಸುವುದನ್ನು ಮರೆತು ಹೆದರಿ ಕೂತರೆ ಕೋಲು ಕೂಡ ಹಾವಾಗಿ ಬಂದು ಕಚ್ಚುತ್ತದೆ ಎಂಬುದನ್ನು ಮರೆಯಬಾರದು ಎನ್ನುತ್ತಾರೆ ಪತ್ರಕರ್ತ ರಾಜೀವ ಹೆಗಡೆ. 

Read the full story here

ಹಂಚಿಕೊಳ್ಳಲು ಲೇಖನಗಳು

  • twitter