Karnataka News Live February 17, 2025 : ಮಂಗಳೂರು: AI ಆಧಾರಿತ 80ಕ್ಕೂ ಅಧಿಕ ಫೀಚರ್, ಮಹೀಂದ್ರಾ BE6 ಟೆಸ್ಟ್‌ ಡ್ರೈವ್ ಅನುಭವ ಹಂಚಿಕೊಂಡ ದಂತ ವೈದ್ಯ ಡಾ ಮುರಲೀ ಮೋಹನ ಚೂಂತಾರು
ಕನ್ನಡ ಸುದ್ದಿ  /  ಕರ್ನಾಟಕ  /  Karnataka News Live February 17, 2025 : ಮಂಗಳೂರು: Ai ಆಧಾರಿತ 80ಕ್ಕೂ ಅಧಿಕ ಫೀಚರ್, ಮಹೀಂದ್ರಾ Be6 ಟೆಸ್ಟ್‌ ಡ್ರೈವ್ ಅನುಭವ ಹಂಚಿಕೊಂಡ ದಂತ ವೈದ್ಯ ಡಾ ಮುರಲೀ ಮೋಹನ ಚೂಂತಾರು

ಮಂಗಳೂರು: AI ಆಧಾರಿತ 80ಕ್ಕೂ ಅಧಿಕ ಫೀಚರ್, ಮಹೀಂದ್ರಾ BE6 ಟೆಸ್ಟ್‌ ಡ್ರೈವ್ ಅನುಭವ ಹಂಚಿಕೊಂಡ ದಂತ ವೈದ್ಯ ಡಾ ಮುರಲೀ ಮೋಹನ ಚೂಂತಾರು

Karnataka News Live February 17, 2025 : ಮಂಗಳೂರು: AI ಆಧಾರಿತ 80ಕ್ಕೂ ಅಧಿಕ ಫೀಚರ್, ಮಹೀಂದ್ರಾ BE6 ಟೆಸ್ಟ್‌ ಡ್ರೈವ್ ಅನುಭವ ಹಂಚಿಕೊಂಡ ದಂತ ವೈದ್ಯ ಡಾ ಮುರಲೀ ಮೋಹನ ಚೂಂತಾರು

Updated Feb 17, 2025 10:44 PM ISTUpdated Feb 17, 2025 10:44 PM ISTHT Kannada Desk
  • twitter
  • Share on Facebook
Updated Feb 17, 2025 10:44 PM IST

ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.

Mon, 17 Feb 202505:14 PM IST

ಕರ್ನಾಟಕ News Live: ಮಂಗಳೂರು: AI ಆಧಾರಿತ 80ಕ್ಕೂ ಅಧಿಕ ಫೀಚರ್, ಮಹೀಂದ್ರಾ BE6 ಟೆಸ್ಟ್‌ ಡ್ರೈವ್ ಅನುಭವ ಹಂಚಿಕೊಂಡ ದಂತ ವೈದ್ಯ ಡಾ ಮುರಲೀ ಮೋಹನ ಚೂಂತಾರು

  • Mahindra BE6 Test Drive: ಸ್ಪರ್ಧಾತ್ಮಕ ದರದಲ್ಲಿ ಗರಿಷ್ಠ ಐಷಾರಾಮಿ ಫೀಚರ್ಸ್‌ ಹೊಂದಿರುವ ಮಹೀಂದ್ರಾ BE6 ಕಾರಿಗೆ ಗ್ರಾಹಕರು ಫಿದಾ ಆಗುತ್ತಿರುವುದು ಕಂಡುಬಂದಿದೆ. ಮಂಗಳೂರಿನ ದಂತ ವೈದ್ಯ ಡಾ ಮುರಲೀ ಮೋಹನ ಚೂಂತಾರು BE6 ಟೆಸ್ಟ್ ಡ್ರೈವ್ ಅನುಭವ ಹಂಚಿಕೊಂಡಿದ್ದಾರೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

Read the full story here

Mon, 17 Feb 202504:47 PM IST

ಕರ್ನಾಟಕ News Live: ಮೈಸೂರು ಉದಯಗಿರಿ ಗಲಭೆ ಕೇಸ್‌; ಸೋಷಿಯಲ್ ಮೀಡಿಯಾ ಪೋಸ್ಟ್ ಮಾಡಿದ್ದ ಆರೋಪಿಗೆ ಷರತ್ತು ಬದ್ಧ ಜಾಮೀನು

  • ಮೈಸೂರು ಉದಯಗಿರಿ ಗಲಭೆ ಕೇಸ್‌ ಸಂಬಂಧಿಸಿದಂತೆ, ವಿವಾದಾತ್ಮಕ ಸೋಷಿಯಲ್ ಮೀಡಿಯಾ ಪೋಸ್ಟ್ ಮಾಡಿದ್ದ ಆರೋಪಿ ಸತೀಶ್‌ಗೆ ಷರತ್ತು ಬದ್ಧ ಜಾಮೀನನ್ನು ನ್ಯಾಯಾಲಯ ಮಂಜೂರು ಮಾಡಿದೆ ಎಂದು ಆರೋಪಿ ಪರ ವಕೀಲರು ತಿಳಿಸಿದ್ದಾರೆ.

Read the full story here

Mon, 17 Feb 202504:10 PM IST

ಕರ್ನಾಟಕ News Live: ಧಾರವಾಡ: ಲೋಕೂರ ಗ್ರಾಮದಲ್ಲಿ ಯುವಕ, ದೇವರ ಹುಬ್ಬಳ್ಳಿ ಗ್ರಾಮದಲ್ಲಿ ಮಾನಸಿಕ ಅಸ್ವಸ್ಥ ಆತ್ಮಹತ್ಯೆ

  • ಧಾರವಾಡ: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಲೋಕೂರ ಗ್ರಾಮದಲ್ಲಿ ಯುವಕ, ದೇವರ ಹುಬ್ಬಳ್ಳಿ ಗ್ರಾಮದಲ್ಲಿ ಮಾನಸಿಕ ಅಸ್ವಸ್ಥ ಆತ್ಮಹತ್ಯೆ ಮಾಡಿಕೊಂಡಿರುವ ಕಳವಳಕಾರಿ ಘಟನೆ ನಡೆದಿದೆ. ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ.

Read the full story here

Mon, 17 Feb 202503:48 PM IST

ಕರ್ನಾಟಕ News Live: ಧಾರವಾಡ: ರಾತ್ರಿ ನಗುನಗುತ್ತಲೇ ಇದ್ದ ದೇವರ ಹುಬ್ಬಳ್ಳಿ ಗ್ರಾಮದ ರೈತ ದಂಪತಿ ಜೊತೆಯಲ್ಲೇ ಇಹಲೋಕ ಪಯಣ ಮುಗಿಸಿದರು

  • ಧಾರವಾಡ: ರಾತ್ರಿ ನಗುನಗುತ್ತಲೇ ಎಲ್ಲರೊಂದಿಗೆ ಬೆರೆತು ಮಾತನಾಡಿದ್ದ ದೇವರ ಹುಬ್ಬಳ್ಳಿ ಗ್ರಾಮದ ರೈತ ದಂಪತಿ ಬೆಳಗ್ಗೆ ಎದ್ದಿರಲಿಲ್ಲ. ದಂಪತಿ ಜತೆಯಾಗಿಯೇ ಇಹಲೋಕ ಯಾನ ಮುಗಿಸಿರುವುದು ವಿಶೇಷ.

Read the full story here

Mon, 17 Feb 202503:13 PM IST

ಕರ್ನಾಟಕ News Live: ಮಹಾಶಿವರಾತ್ರಿ ವಿಶೇಷ: ಧರ್ಮಸ್ಥಳ ಮಂಜೂಷಾ ವಸ್ತು ಸಂಗ್ರಹಾಲಯದಲ್ಲಿ ಫೆ.17ರಿಂದ ಮಾ.1ರವರೆಗೆ ಪ್ರಾಚೀನ ಭಾರತದ ನಾಣ್ಯಗಳ ಪ್ರದರ್ಶನ

  • Mahashivaratri Special: ಮಹಾಶಿವರಾತ್ರಿ ಪ್ರಯುಕ್ತ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ದೇವಸ್ಥಾನದ ವಠಾರದಲ್ಲಿರುವ ಮಂಜೂಷಾ ವಸ್ತು ಸಂಗ್ರಹಾಲಯದಲ್ಲಿ ಫೆ.17ರಿಂದ ಮಾ.1ರವರೆಗೆ ಪ್ರಾಚೀನ ಭಾರತದ ನಾಣ್ಯಗಳ ಪ್ರದರ್ಶನ ನಡೆಯಲಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

Read the full story here

Mon, 17 Feb 202501:55 PM IST

ಕರ್ನಾಟಕ News Live: ಮಹಾರಾಷ್ಟ್ರ, ಆಂಧ್ರ, ತೆಲಂಗಾಣಗಳಲ್ಲಿ ಹಕ್ಕಿ ಜ್ವರ; ಬೆಂಗಳೂರಲ್ಲಿ, ಕರ್ನಾಟಕದಲ್ಲಿ ಚಿಕನ್ ತಿಂದ್ರೆ ತೊಂದರೆ ಇಲ್ವ, ಡಾಕ್ಟರ್ ಹೇಳಿರುವುದಿಷ್ಟು

  • ನೆರೆಯ ಮಹಾರಾಷ್ಟ್ರ, ಆಂಧ್ರ, ತೆಲಂಗಾಣದಲ್ಲಿ ಕಾಣಿಸಿಕೊಂಡ ಹಕ್ಕಿಜ್ವರ ಕಾಣಿಸಿಕೊಂಡಿದ್ದು, ಸದ್ಯ ಬೆಂಗಳೂರು, ಕರ್ನಾಟಕ ಸೇಫ್ ಆಗಿದೆ. ಆದಾಗ್ಯೂ, ಬೇಯಿಸದ, ಅರೆ ಬೆಂದ ಚಿಕನ್ ತಿನ್ನಬೇಡಿ ಎಂದು ವೈದ್ಯರು ಸಲಹೆ ನೀಡಿದ್ದಾರೆ. (ವರದಿ- ಎಚ್.‌ ಮಾರುತಿ, ಬೆಂಗಳೂರು)

Read the full story here

Mon, 17 Feb 202501:29 PM IST

ಕರ್ನಾಟಕ News Live: ಬೆಂಗಳೂರಿಗರೇ ಗಮನಿಸಿ, ಕಾವೇರಿ ನೀರನ್ನು ವಾಹನ ತೊಳೆಯಲು ಬಳಸಿದ್ರೆ 5000 ರೂ ದಂಡ ಪಾವತಿಸಬೇಕಾದೀತು, ಬೆಂಗಳೂರು ಜಲ ಮಂಡಳಿ ಮಹತ್ವದ ಆದೇಶ

  • BWSSB Updates: ಕುಡಿಯುವ ನೀರನ್ನು ವಿವಿಧ ಉದ್ದೇಶಗಳಿಗೆ ಬಳಸುವುದು ನಿಷೇಧಿಸಲಾಗಿದೆ ಎಂದು ಬೆಂಗಳೂರು ಜಲಮಂಡಳಿ ಹೇಳಿದೆ. ಆದ್ದರಿಂದ ಬೆಂಗಳೂರಿಗರೇ ಗಮನಿಸಿ, ಕಾವೇರಿ ನೀರನ್ನು ವಾಹನ ತೊಳೆಯಲು ಬಳಸಿದ್ರೆ, ಕೈತೋಟಕ್ಕೆ ಬಳಸಿದರೆ 5000 ರೂ ದಂಡ ಪಾವತಿಸಬೇಕಾದೀತು. 

Read the full story here

Mon, 17 Feb 202501:16 PM IST

ಕರ್ನಾಟಕ News Live: Bengaluru Weather: ಬೆಂಗಳೂರಲ್ಲಿ ಈ ವಾರ ಸುಡುಬಿಸಿಲು ಸಾಧ್ಯತೆ, ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಶಿಯಸ್ ಆಸುಪಾಸು

  • Bengaluru Weather: ಬೆಂಗಳೂರಿಗರೇ ಅವಧಿಗೂ ಮೊದಲೇ ಬೇಸಿಗೆಯನ್ನು ಬರಮಾಡಿಕೊಳ್ಳಲು ಸಜ್ಜಾಗಿ. ಬೆಂಗಳೂರಲ್ಲಿ ಈ ವಾರ ಸುಡುಬಿಸಿಲು ಸಾಧ್ಯತೆ ಇದ್ದು, ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಶಿಯಸ್ ಆಸುಪಾಸು ಇರಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.

Read the full story here

Mon, 17 Feb 202512:04 PM IST

ಕರ್ನಾಟಕ News Live: ಗೃಹಲಕ್ಷ್ಮಿ ಹಣ ಕೊಡಿ ಎನ್ನುತ್ತಿದ್ದಾರೆ ಮಹಿಳೆಯರು, ಕೊಡ್ತೇವೆ ಅಂದ್ರು ಸಿಎಂ; ನಡೆಯುತ್ತಿರುವುದೇನು - 5 ಮುಖ್ಯ ಅಂಶಗಳು

  • ಕಾಂಗ್ರೆಸ್ ಗ್ಯಾರೆಂಟಿ ಯೋಜನೆಗಳ ಪೈಕಿ ಅನ್ನಭಾಗ್ಯ, ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳು ಕರ್ನಾಟಕ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ. ಕಳೆದ ಕೆಲವು ತಿಂಗಳಿಂದ ಈ ಯೋಜನೆ ಹಣ ಬಂದಿಲ್ಲ ಎಂದು ಅಸಮಾಧಾನ ತೋಡಿಕೊಂಡಿದ್ದಾರೆ. ಏನಿದು ವಿದ್ಯಮಾನ- 5 ಮುಖ್ಯ ಅಂಶಗಳ ವಿವರ ಇಲ್ಲಿದೆ.

Read the full story here

Mon, 17 Feb 202511:12 AM IST

ಕರ್ನಾಟಕ News Live: ಬೆಂಗಳೂರು: 5 ವರ್ಷದ ಮಗಳನ್ನು ಕೊಂದು, ತಾನೂ ಆತ್ಮಹತ್ಯೆ ಮಾಡಿಕೊಂಡ ತಾಯಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿದ್ದ ಮಹಿಳೆ

  • ಬೆಂಗಳೂರು: ಕಳವಳಕಾರಿ ಘಟನೆಯೊಂದರಲ್ಲಿ 5 ವರ್ಷದ ಮಗಳನ್ನು ಕೊಂದ ತಾಯಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾಗಲಗುಂಟೆ ಸಮೀಪ ಈ ಘಟನೆ ನಡೆದಿದ್ದು, ಮೃತ ಮಹಿಳೆ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷೆ ಎಂದು ತಿಳಿದುಬಂದಿದೆ

Read the full story here

Mon, 17 Feb 202510:04 AM IST

ಕರ್ನಾಟಕ News Live: ಬೆಂಗಳೂರು ಮೆಟ್ರೋ ಟಿಕೆಟ್ ದರ ಏರಿಕೆ ಪರಿಣಾಮ, ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆ ಇಳಿಕೆ, 6 ದಿನಗಳ ಪ್ರಯಾಣಿಕರ ಲೆಕ್ಕ ಹೀಗಿದೆ

  • Bengaluru Metro: ಬೆಂಗಳೂರು ಮೆಟ್ರೋ ಟಿಕೆಟ್ ದರ ಫೆ 9 ರಿಂದ ಏರಿಕೆಯಾಗಿದ್ದು, ಬಳಿಕ ಮುಖ್ಯಮಂತ್ರಿ ಸೂಚನೆ ಮೇರೆಗೆ ಕೊಂಚ ಇಳಿದಿದೆ. ಆದರೆ ಮೆಟ್ರೋ ಟಿಕೆಟ್ ದರ ಏರಿಕೆ ಪರಿಣಾಮ ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆ ಇಳಿಕೆಯಾಗಿದೆ. 6 ದಿನಗಳ ಲೆಕ್ಕಾಚಾರ ಇಲ್ಲಿದೆ ನೋಡಿ

Read the full story here

Mon, 17 Feb 202510:04 AM IST

ಕರ್ನಾಟಕ News Live: Karnataka Budget 2025: ಕರ್ನಾಟಕದಲ್ಲಿ ಮಾರ್ಚ್ 7 ಸಿಎಂ ಸಿದ್ದರಾಮಯ್ಯ ಬಜೆಟ್‌ ಮಂಡನೆ, 3ರಂದು ಅಧಿವೇಶನ ಆರಂಭ

  • Karnataka Budget 2025: ಕರ್ನಾಟಕ ಬಜೆಟ್‌ 2025 ಈ ಬಾರಿ ಮಾರ್ಚ್‌ 7ರಂದು ಮಂಡನೆಯಾಗಲಿದೆ. ಬಜೆಟ್‌ ಅಧಿವೇಶನವು 3ರಂದು ಆರಂಭವಾಗಲಿದೆ.

Read the full story here

Mon, 17 Feb 202508:54 AM IST

ಕರ್ನಾಟಕ News Live: Karnataka Next Cm: ಕರ್ನಾಟಕದಲ್ಲಿ ಸಿದ್ದರಾಮಯ್ಯ ಬದಲಾದರೆ ಯಾರಾಗಲಿದ್ದಾರೆ ಮುಂದಿನ ಮುಖ್ಯಮಂತ್ರಿ: ಕಾಂಗ್ರೆಸ್‌ ಮುಂದಿವೆ 5 ಆಯ್ಕೆ

  • Karnataka Next Cm: ಕರ್ನಾಟಕದಲ್ಲಿ ಸಿಎಂ ಸ್ಥಾನದ ಬದಲಾವಣೆ, ಹೊಸ ಸಿಎಂ ನಿಯೋಜನೆ ಚರ್ಚೆಗಳು ಶುರುವಾಗಿ ಆರು ತಿಂಗಳೇ ಆಗಿದೆ. ಹಾಗಾದರೆ ಸಿಎಂ ಬದಲಾವಣೆಯಾಗುವರೇ, ಹೊಸಬರು ಯಾರಾಗಬಹುದು ಎನ್ನುವ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
Read the full story here

Mon, 17 Feb 202507:16 AM IST

ಕರ್ನಾಟಕ News Live: Viral video: ಅನಾಥರೆಂದು ಭಾವಿಸಿದ್ದ ಪುತ್ತೂರು ವ್ಯಕ್ತಿಯನ್ನು 45 ವರ್ಷ ನಂತರ ಮನೆಗೆ ಸೇರಿಸಿದ ಬೆಂಗಳೂರು “ಆಸರೆ ”ಯ ವಿಡಿಯೋ

  • Viral video: ಸಾಮಾಜಿಕ ಮಾಧ್ಯಮಗಳಲ್ಲಿ ಬರುವ ಕೆಲವೊಂದು ವಿಡಿಯೋ ಕುಟುಂಬವನ್ನು ಬೆಸೆಯಲೂ ಬಲ್ಲವು. ಅಂತಹದ್ದೇ ಒಂದು ಅನುಭವ ದಕ್ಷಿಣ ಕನ್ನಡದ ಪುತ್ತೂರಿನ ಕುಟುಂಬ ಒಂದಕ್ಕೆ ಆಗಿದೆ.
  • ವರದಿ: ಹರೀಶ ಮಾಂಬಾಡಿ. ಮಂಗಳೂರು
Read the full story here

Mon, 17 Feb 202505:29 AM IST

ಕರ್ನಾಟಕ News Live: Mysore News: ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಅಣಿಯಾಗಿದ್ದ ಮಗ ಸೇರಿ ಮೈಸೂರಿನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

  • Mysore News: ಮೈಸೂರಿನಲ್ಲಿ ಒಂದೇ ಕುಟುಂಬದ ನಾಲ್ಕು ಮಂದಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸೋಮವಾರ ಬೆಳಿಗ್ಗೆ ವರದಿಯಾಗಿದೆ. ವೃದ್ದೆ ತಾಯಿ ಹಾಗೂ ಎಸ್‌ಎಸ್‌ಎಲ್‌ಸಿ ಓದುತ್ತಿದ್ದ ಮಗ, ಪತ್ನಿ ಜತೆಗೆ ವ್ಯಕ್ತಿ ಆತ್ಮಹತ್ಯೆಗ ಶರಣಾಗಿದ್ದಾನೆ.
Read the full story here

Mon, 17 Feb 202503:03 AM IST

ಕರ್ನಾಟಕ News Live: Tumkur Siddaganga Jatre 2025: ಕಳೆಗಟ್ಟುತಿದೆ ತುಮಕೂರು ಸಿದ್ದಗಂಗಾ ಜಾತ್ರೆ, ದನಗಳ ಪರಿಷೆ, ಕೃಷಿ ಕೈಗಾರಿಕಾ ವಸ್ತು ಪ್ರದರ್ಶನಕ್ಕೆ ತಯಾರಿ

  • Tumkur Siddaganga Jatre 2025: ಕರ್ನಾಟಕದ ಪ್ರಮುಖ ಮಠಗಳಲ್ಲಿ ಒಂದಾದ ತುಮಕೂರಿನ ಸಿದ್ದಗಂಗಾ ಮಠದಲ್ಲಿ ಈ ಸಾಲಿನ ಜಾತ್ರಾ ಮಹೋತ್ಸವದ ಚಟುವಟಿಕೆಗಳು ಫೆಬ್ರವರಿ 17ರಿಂದ ದನಗಳ ಪರಿಷೆ ಉದ್ಘಾಟನೆಯೊಂದಿಗೆ ಆರಂಭಗೊಳ್ಳಲಿವೆ. ಜಾತ್ರೆ ವಿವರ ಇಲ್ಲಿದೆ.

Read the full story here

Mon, 17 Feb 202502:07 AM IST

ಕರ್ನಾಟಕ News Live: Kodagu News: ಕೊಡಗಿನಲ್ಲಿ ಅಂಚೆ ಕಚೇರಿಗೆ ಕನ್ನ ಹಾಕಿ ಪಾಸ್‌ಪುಸ್ತಕಗಳ ಜತೆ ಡಿವಿಆರ್‌ ಅನ್ನೂ ಹೊತ್ತೊಯ್ದ ಮೂವರ ಬಂಧನ

  • Kodagu News: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನಲ್ಲಿ ಅಂಚೆ ಕಚೇರಿಗೆ ಕನ್ನ ಹಾಕಿ ಅಲ್ಲಿನ ದಾಖಲೆಗಳನ್ನು ಹೊತ್ತೊಯ್ದ ಮೂವರನ್ನು ಬಂಧಿಸಲಾಗಿದೆ.
Read the full story here

Mon, 17 Feb 202501:19 AM IST

ಕರ್ನಾಟಕ News Live: Forest News: ಕಾಡಾನೆಗಳು ಬಂದಿದ್ದರೆ ಪಂಚಾಯಿತಿಗಳ ಜತೆಗೆ ಡಿಸಿ, ಎಸ್ಪಿಗೂ ನಿಖರ ಮಾಹಿತಿ ಕೊಡಬೇಕು: ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಾಕೀತು

  • Forest News: ಕರ್ನಾಟಕದಲ್ಲಿ ಬೇಸಿಗೆ ಬರುತ್ತಿರುವುದರಿಂದ ಕಾಡಾನೆಗಳನ್ನು ನೀರು ಆಹಾರ ಅರಸಿ ನಾಡಿನತ್ತ ಬರುವ ಸಾಧ್ಯತೆಯಿರುವುದರಿಂದ ಸಂಘಟಿತವಾಗಿ ಸಮಸ್ಯೆ ಎದುರಿಸುವಂತೆ ಕರ್ನಾಟಕ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

Read the full story here

Mon, 17 Feb 202501:13 AM IST

ಕರ್ನಾಟಕ News Live: ಕರ್ನಾಟಕ ಹವಾಮಾನ: ಕಲಬುರಗಿ, ದಾವಣಗೆರೆ, ಕಾರವಾರ, ಮೈಸೂರಿನಲ್ಲಿ ಏರಿತು ಬಿಸಿಲು, ಉತ್ತರ ಕರ್ನಾಟಕದಲ್ಲಿ ಬೇಸಿಗೆ ಕಾವು

  • Karnataka Weather: ಕಲ್ಯಾಣ ಕರ್ನಾಟಕದ ಕಲಬುರಗಿಯಲ್ಲಿ ಬಿಸಿಲಿನ ಕಾವು ಮತ್ತಷ್ಟು ಏರಿಕೆ ಕಂಡಿದೆ. ದಾವಣಗೆರೆಯಲ್ಲೂ ಕೂಡ ಬಿಸಿಲಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ.
Read the full story here

ಹಂಚಿಕೊಳ್ಳಲು ಲೇಖನಗಳು

  • twitter