![ಕರ್ನಾಟಕದ ಎರಡನೇ ರಾಜ್ಯ ಭಾಷೆಯಾಗಿ ತುಳು ಪರಿಗಣನೆ: ಉಲ್ಲಾಳ ಕಂಬಳದಲ್ಲಿ ಸಿಎಂ ಸಿದ್ದರಾಮಯ್ಯ ಭರವಸೆ ಕರ್ನಾಟಕದ ಎರಡನೇ ರಾಜ್ಯ ಭಾಷೆಯಾಗಿ ತುಳು ಪರಿಗಣನೆ: ಉಲ್ಲಾಳ ಕಂಬಳದಲ್ಲಿ ಸಿಎಂ ಸಿದ್ದರಾಮಯ್ಯ ಭರವಸೆ](https://images.hindustantimes.com/kannada/img/2025/01/11/550x309/kam_1736611943089_1736611949286.jpeg)
Karnataka News Live January 11, 2025 : ಕರ್ನಾಟಕದ ಎರಡನೇ ರಾಜ್ಯ ಭಾಷೆಯಾಗಿ ತುಳು ಪರಿಗಣನೆ: ಉಲ್ಲಾಳ ಕಂಬಳದಲ್ಲಿ ಸಿಎಂ ಸಿದ್ದರಾಮಯ್ಯ ಭರವಸೆ
ಎಚ್ಟಿ ಕನ್ನಡ ಲೈವ್ ಅಪ್ಡೇಟ್ಸ್ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Sat, 11 Jan 202504:17 PM IST
ತುಳು ಭಾಷೆಗೆ ಕರ್ನಾಟಕದ ಎರಡನೇ ಭಾಷೆಯ ಮಾನ್ಯತೆಯನ್ನು ನೀಡುವ ಕುರಿತು ಗಂಭೀರ ಪರಿಶೀಲನೆ ನಡೆಸುವಾಗಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
Sat, 11 Jan 202501:13 PM IST
- ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇಗುಲಕ್ಕೆ ಸೇರಿದ ಎಲ್ಲಾ ಜಮೀನುಗಳನ್ನು ಮರಳಿ ಪಡೆಯುವ ಪ್ರಕ್ರಿಯೆಯನ್ನು ಧಾರ್ಮಿಕ ದತ್ತಿ ಇಲಾಖೆ ಆರಂಭಿಸಿದೆ.
Sat, 11 Jan 202511:43 AM IST
A Khata vs B Khata in BBMP: ಬೆಂಗಳೂರಲ್ಲಿ ಆಸ್ತಿ ಮಾಡಬೇಕು ಎಂದು ಕನಸು ಕಾಣುವವರ ಗಮನಿಸಬೇಕಾದ ವಿಚಾರ ಇದು. ಎ ಖಾತಾ ಮತ್ತು ಬಿ ಖಾತಾಗಳ ನಡುವಿನ ವ್ಯತ್ಯಾಸವೇನು, ಪ್ರಯೋಜನಗಳೇನು, ಪ್ರಾಪರ್ಟಿ ಲೋನ್ ಯಾವುದಕ್ಕೆ ಸಿಗುತ್ತೆ ಎಂಬಿತ್ಯಾದಿ ಪೂರ್ತಿ ವಿವರ ಇಲ್ಲಿದೆ.
Sat, 11 Jan 202511:11 AM IST
- Jds New President: ಜಾತ್ಯತೀತ ಜನತಾದಳ ಕರ್ನಾಟಕ ಘಟಕಕ್ಕೆ ನೂತನ ಅಧ್ಯಕ್ಷರನ್ನು ಭಾನುವಾರ ಬೆಂಗಳೂರಿನಲ್ಲಿ ನಡೆಯುವ ಸಭೆಯಲ್ಲಿ ಆಯ್ಕೆ ಮಾಡುವ ಸಾಧ್ಯತೆಗಳಿವೆ.
Sat, 11 Jan 202508:59 AM IST
- Banking Exams 2025: ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ವಿವಿಧ ಬ್ಯಾಂಕಿಂಗ್ ಪ್ರವೇಶ ಪರೀಕ್ಷೆಗಳಿಗೆ ವಿಶೇಷ ತರಬೇತಿಯನ್ನು ನೀಡಲಿದೆ. ಇದರ ವಿವರ ಇಲ್ಲಿದೆ.
Sat, 11 Jan 202508:35 AM IST
- ಕ್ಷಿಣ ಭಾರತದ ಕುಂಭಮೇಳವೆಂದು ಪ್ರಸಿದ್ದಿಯಾದ ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ 2025ರ ಗವಿಶ್ರೀ ಕ್ರೀಡಾ ಉತ್ಸವವು ಜನವರಿ 12 ರಿಂದ 17 ರವರೆಗೆ ಕೊಪ್ಪಳ ನಗರದಲ್ಲಿ ನಡೆಯಲಿದೆ
Sat, 11 Jan 202506:49 AM IST
Rental fraud in Bengaluru: ಬೆಂಗಳೂರಲ್ಲಿ ಬಾಡಿಗೆ ಮನೆ ಹುಡುಕಾಟವೇ ಒಂದು ಸಾಹಸ. ವಂಚನೆಗೆ ಬಲಿಯಾಗುವುದು ಕೂಡ ಸುಲಭ. ಬಾಡಿಗೆದಾರರು ಮತ್ತು ಮನೆ ಮಾಲೀಕರು ಇಬ್ಬರೂ ಇಂತಹ ವಂಚನೆಗಳನ್ನು ಆಗಾಗ್ಗೆ ಎದುರಿಸುತ್ತಿರುತ್ತಾರೆ. ಹೊಸ ಮಾದರಿ ವಂಚನೆಯನ್ನು ಒಬ್ಬರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅದರ ವಿವರ ಇಲ್ಲಿದೆ.
Sat, 11 Jan 202506:10 AM IST
Namma Metro New Timings: ವಾರಾಂತ್ಯದಲ್ಲಿ ಊರು, ಪ್ರವಾಸ ತೆರಳವು ಬೆಂಗಳೂರಿಗರ ಅನುಕೂಲಕ್ಕಾಗಿ ಬೆಂಗಳೂರು ಮೆಟ್ರೋ, ಸೋಮವಾರ ನಮ್ಮ ಮೆಟ್ರೋ ರೈಲು ಸಂಚಾರ ಸಮಯದಲ್ಲಿ ಬದಲಾವಣೆ ಮಾಡಿಕೊಂಡಿದೆ. ಸೋಮವಾರ ಬೆಳಗ್ಗೆ ನಮ್ಮ ಮೆಟ್ರೋ ರೈಲು ಬೆಳಗ್ಗೆ ಬೇಗ ಹೊರಡಲಿದೆ. ಇದು ಜನವರಿ 13ರಿಂದಲೇ ಜಾರಿಗೆ ಬರಲಿದೆ.
Sat, 11 Jan 202505:29 AM IST
Bengaluru Rain Forecast: ಕರ್ನಾಟಕದ ಜನ ಹೊಸ ವರ್ಷದ ಮೊದಲ ಮಳೆಯ ನಿರೀಕ್ಷೆಯಲ್ಲಿದ್ದಾರೆ. ಬೆಂಗಳೂರಿಗೆ ವರ್ಷದ ಮೊದಲ ಮಳೆ ಬೇಗವೇ ಬರಲಿದೆ. ಹೌದು, ಜನವರಿ 13,14 ರಂದು ವಿವಿಧೆಡೆ ಮಳೆ ಸುರಿಯಲಿದೆ. ಬೆಂಗಳೂರು ಮತ್ತು ಯಾವೆಲ್ಲ ಊರಲ್ಲಿ ಮಳೆ ಬೀಳಲಿದೆ ಎಂಬ ಪ್ರಶ್ನೆಗೆ ಉತ್ತರವೆಂಬಂತೆ ಇಲ್ಲಿದೆ ಹವಾಮಾನ ಮುನ್ನೋಟದ ವಿವರ.
Sat, 11 Jan 202503:24 AM IST
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಇತ್ತೀಚೆಗೆ ಶರಣಾಗಿದ್ದ ನಕ್ಸಲ್ ತಂಡದ ಮುಂಡಗಾರು ಲತಾ ಮತ್ತು ಸಹಚರರು ಶಸ್ತ್ರಾಸ್ತ್ರಗಳನ್ನು ಪೊಲೀಸರಿಗೆ ಒಪ್ಪಿಸಿರಲಿಲ್ಲ. ಕೊಪ್ಪ ಪೊಲೀಸರು ಅದನ್ನು ಪತ್ತೆ ಹಚ್ಚಿದ್ದಾರೆ.
Sat, 11 Jan 202501:54 AM IST
Bengaluru Power Cut: ಕೆಪಿಟಿಸಿಎಲ್ ಇಂದು (ಜನವರಿ 11) ತುರ್ತು ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಂಡಿರುವ ಕಾರಣ ಮಲ್ಲೇಶ್ವರಂ ಸುತ್ತಮುತ್ತ ಇಂದು ಕರೆಂಟ್ ಇರಲ್ಲ. ಬೆಂಗಳೂರು ಪವರ್ ಕಟ್ ಕುರಿತು ಮಾಹಿತಿ ನೀಡಿರುವ ಬೆಸ್ಕಾಂ, ಯಾವೆಲ್ಲ ಏರಿಯಾಗಳಲ್ಲಿ ಕರೆಂಟ್ ಇರಲ್ಲ ಎಂಬ ವಿವರ ನೀಡಿದೆ. ಅದು ಇಲ್ಲಿದೆ.
Sat, 11 Jan 202501:43 AM IST
Karnataka Weather Today: ಕರ್ನಾಟಕದಲ್ಲಿ ಇಂದು ಚಳಿಗಾಲದ ಸಹಜ ವಾತಾವರಣ ಇರಲಿದ್ದು, ಒಣ ಹವೆ ಮುಂದುವರೆಯಲಿದೆ. ಬೆಂಗಳೂರು ಸುತ್ತಮುತ್ತಲೂ ಮುಂಜಾನೆ ಮಂಜು, ಮೋಡ ಕವಿದ ವಾತಾವರಣ ಇರಬಹುದು ಎಂದು ಭಾರತೀಯ ಹವಾಮಾನ ಇಲಾಖೆಯ ಕರ್ನಾಟಕ ಹವಾಮಾನ ವರದಿ ವಿವರಿಸಿದೆ.