Karnataka News Live January 19, 2025 : ಮೂವತ್ತು ವರ್ಷಗಳಾದರೂ ಅನುಷ್ಠಾನವಾಗದ ಪೀರ್ ಸಮಿತಿ ವರದಿ: ಕೊರಗ ಸಮುದಾಯದವರಿಗೆ ಇನ್ನೂ ಸಿಕ್ಕಿಲ್ಲ ತಮ್ಮ ಹಕ್ಕಿನ ಭೂಮಿ
ಕನ್ನಡ ಸುದ್ದಿ  /  ಕರ್ನಾಟಕ  /  Karnataka News Live January 19, 2025 : ಮೂವತ್ತು ವರ್ಷಗಳಾದರೂ ಅನುಷ್ಠಾನವಾಗದ ಪೀರ್ ಸಮಿತಿ ವರದಿ: ಕೊರಗ ಸಮುದಾಯದವರಿಗೆ ಇನ್ನೂ ಸಿಕ್ಕಿಲ್ಲ ತಮ್ಮ ಹಕ್ಕಿನ ಭೂಮಿ

ಮೂವತ್ತು ವರ್ಷಗಳಾದರೂ ಅನುಷ್ಠಾನವಾಗದ ಪೀರ್ ಸಮಿತಿ ವರದಿ: ಕೊರಗ ಸಮುದಾಯದವರಿಗೆ ಇನ್ನೂ ಸಿಕ್ಕಿಲ್ಲ ತಮ್ಮ ಹಕ್ಕಿನ ಭೂಮಿ(PTI File)

Karnataka News Live January 19, 2025 : ಮೂವತ್ತು ವರ್ಷಗಳಾದರೂ ಅನುಷ್ಠಾನವಾಗದ ಪೀರ್ ಸಮಿತಿ ವರದಿ: ಕೊರಗ ಸಮುದಾಯದವರಿಗೆ ಇನ್ನೂ ಸಿಕ್ಕಿಲ್ಲ ತಮ್ಮ ಹಕ್ಕಿನ ಭೂಮಿ

01:13 PM ISTJan 19, 2025 06:43 PM HT Kannada Desk
  • twitter
  • Share on Facebook
01:13 PM IST

ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.

Sun, 19 Jan 202501:13 PM IST

ಕರ್ನಾಟಕ News Live: ಮೂವತ್ತು ವರ್ಷಗಳಾದರೂ ಅನುಷ್ಠಾನವಾಗದ ಪೀರ್ ಸಮಿತಿ ವರದಿ: ಕೊರಗ ಸಮುದಾಯದವರಿಗೆ ಇನ್ನೂ ಸಿಕ್ಕಿಲ್ಲ ತಮ್ಮ ಹಕ್ಕಿನ ಭೂಮಿ

  • Koraga Tribe land rights: ಮಂಗಳೂರು ವಿವಿ ಪ್ರೊಫೆಸರ್‌ ಡಾ ಮೊಹಮ್ಮದ್‌ ಪೀರ್ ಸಮಿತಿ ಸಲ್ಲಿಸಿದ ವರದಿ 30 ವರ್ಷಗಳಿಂದ ನನೆಗುದಿಗೆ ಬಿದ್ದುಕೊಂಡಿದೆ. ಸಮಿತಿ ವರದಿ ಪ್ರಕಾರ ಸಿಗಬೇಕಾಗಿದ್ದ ಹಕ್ಕಿನ ಭೂಮಿ ಇನ್ನೂ ಕೊರಗ ಸಮುದಾಯದವರಿಗೆ ಸಿಕ್ಕಿಲ್ಲ. (ವರದಿ- ಹರೀಶ ಮಾಂಬಾಡಿ, ಮಂಗಳೂರು) 

Read the full story here

Sun, 19 Jan 202510:37 AM IST

ಕರ್ನಾಟಕ News Live: TNPura Kumbh Mela 2025: ತಿ.ನರಸೀಪುರ ಕುಂಭಮೇಳ 2025ಕ್ಕೆ ಸಿದ್ದತೆ ಶುರು; ಫೆಬ್ರವರಿ 11 ರಂದು ಕಾವೇರಿ ಆರತಿ ಆಕರ್ಷಣೆ

  • TNPura Kumbh Mela 2025: ಮೈಸೂರು ಜಿಲ್ಲೆಯ ಕಾವೇರಿ ಹಾಗೂ ಕಬಿನಿ ನದಿನಿ ಸಂಗಮದ ತಿ.ನರಸೀಪುರದಲ್ಲಿ ಕುಂಭಮೇಳ 2025 ಫೆಬ್ರವರಿ 10 ರಿಂದ ಮೂರು ದಿನಗಳ ಕಾಲ ನಡೆಯಲಿದೆ.
Read the full story here

Sun, 19 Jan 202509:13 AM IST

ಕರ್ನಾಟಕ News Live: Hubli News: ಹುಬ್ಬಳ್ಳಿಯಲ್ಲಿ ಮೀಟರ್ ಬಡ್ಡಿ ಕಿರುಕುಳಕ್ಕೆ ವ್ಯಕ್ತಿ ಟ್ರಕ್ ಕೆಳಗೆ ಬಿದ್ದು ಆತ್ಮಹತ್ಯೆ

  • Hubli News: ಹುಬ್ಬಳ್ಳಿ ನಗರದಲ್ಲಿ ಸಾಲಗಾರರ ಕಾಟ ತಾಳಲಾರದೇ ವ್ಯಕ್ತಿಯೊಬ್ಬ ಚಲಿಸುತ್ತಿದ್ದ ಟ್ರಕ್‌ಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡರ ಪ್ರಕರಣ ನಡೆದಿದೆ.
Read the full story here

Sun, 19 Jan 202508:40 AM IST

ಕರ್ನಾಟಕ News Live: ಹಣದ ಆಸೆ ತೋರಿಸಿ ಅಪ್ರಾಪ್ತರೊಂದಿಗೆ ಕಾಮದಾಟ, ವಿಕೃತಕಾಮಿ ಅರೆಸ್ಟ್; ATMಗೆ ಹಣ ತುಂಬದೆ ಕದ್ದೊಯ್ದವನ ವಿರುದ್ಧ ಎಫ್​ಐಆರ್

  • Hubballi and Mysore Crime: ಹಣದ ಆಸೆ ತೋರಿಸಿ ಅಪ್ರಾಪ್ತ ಯುವತಿಯರೊಂದಿಗೆ ಕಾಮದಾಟ ನಡೆಸುತ್ತಿದ್ದ ವಿಕೃತಕಾಮಿ ಬಂಧಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಮೈಸೂರಿನಲ್ಲಿ ಎಂಟಿಎಂಗೆ ಹಣ ತುಂಬಿಸದೆ ತೆಗೆದುಕೊಂಡ ಹೋದ ಆರೋಪದಡಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.
Read the full story here

Sun, 19 Jan 202507:59 AM IST

ಕರ್ನಾಟಕ News Live: Hubballi Crime: ರೈತರೇ ಎಚ್ಚರ, ಪಿಎಂ ಕುಸುಮ್-ಬಿ ಯೋಜನೆ ಹೆಸರಲ್ಲಿ ಹೀಗೂ ವಂಚಿಸ್ತಾರೆ ವಂಚಕರು

  • Hubballi Crime: ಪಿಎಂ ಕುಸುಮ್-ಬಿ ಯೋಜನೆ ಹೆಸರಿನಲ್ಲಿ ರೈತರಿಗೆ ನಕಲಿ ಅನುಮೋದನೆ ಪತ್ರ ರವಾನಿಸಿ ಹಣ ವಸೂಲಿ ಮಾಡಲು ವಂಚಕರು ಯತ್ನಿಸಿರುವ ಪ್ರಕರಣ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ.
Read the full story here

Sun, 19 Jan 202507:55 AM IST

ಕರ್ನಾಟಕ News Live: Bangalore cyber fraud: ಐಟಿ ಅಧಿಕಾರಿಯೆಂದು ನಂಬಿಸಿ ಬೆಂಗಳೂರಿನ ವ್ಯಕ್ತಿಯಿಂದ 35 ಲಕ್ಷ ರೂ. ವಂಚನೆ, ಡಿಜಿಟಲ್‌ ಅರೆಸ್ಟ್‌ನಿಂದ ಹೋಯ್ತು ಹಣ

  • Bangalore cyber fraud: ಬೆಂಗಳೂರಿನಲ್ಲಿ ಸೈಬರ್‌ ವಂಚನೆ ಪ್ರಕರಣ ವರದಿಯಾಗಿದ್ದು, ಉದ್ಯಮಿಯೊಬ್ಬರಿಗೆ ಐಟಿ ಅಧಿಕಾರಿಗಳೆಂದು ವಂಚಿಸಿ 35 ಲಕ್ಷ ರೂ. ದೋಚಿದ ಪ್ರಕರಣ ನಡೆದಿದೆ.

Read the full story here

Sun, 19 Jan 202505:40 AM IST

ಕರ್ನಾಟಕ News Live: ಕೆಟ್ಟು ನಿಂತ ಲಾರಿ ಚಾಲಕಗೆ ಕರ್ನಾಟಕ ಸಾರಿಗೆ ಚಾಲಕ- ನಿರ್ವಾಹಕರ ಆಹಾರ ಕೊಟ್ಟ ಮಾನವೀಯ ಸೇವೆ : ಮನುಜ ಕುಲಂ ತಾನೊಂದು ವಲಂ ಎಂದು ಮೆಚ್ಚುಗೆ

  • ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಹಾಗೂ ನಿರ್ವಾಹಕ  ಕಷ್ಟದಲ್ಲಿರುವವರಿಗೆ ಆಹಾರ ನೀಡಿ ಸ್ಪಂದಿಸಿದ ರೀತಿಗೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
Read the full story here

Sun, 19 Jan 202504:37 AM IST

ಕರ್ನಾಟಕ News Live: Indian Railways: ಚಿಕ್ಕಬಳ್ಳಾಪುರ-ಬೆಂಗಳೂರು ಕಂಟೋನ್ಮೆಂಟ್ ನಡುವಿನ ಮೆಮು ವಿಶೇಷ ರೈಲುಗಳ ಸಂಚಾರ ನಾಳೆಯಿಂದ ರದ್ದು

  • Indian Railways: ಬೆಂಗಳೂರು ಹಾಗೂ ಚಿಕ್ಕಬಳ್ಳಾಪುರ ನಡುವೆ ಸಂಚರಿಸುತ್ತಿದ್ದ ಮೆಮು ರೈಲು ಸೇವೆಯನ್ನು ಮುಂದಿನ ಆದೇಶದವರೆಗೆ ರದ್ದುಪಡಿಸಲಾಗಿದೆ. ಸೋಮವಾರದಿಂದ  ಈ ರೈಲು ಸಂಚರಿಸುವುದಿಲ್ಲ.

Read the full story here

Sun, 19 Jan 202504:05 AM IST

ಕರ್ನಾಟಕ News Live: ಏರೋ ಇಂಡಿಯಾ2025 : ಜನವರಿ 23 ರಿಂದ 4 ವಾರ ಯಲಹಂಕ ವಾಯುನೆಲೆಯ 13 ಕಿಲೋಮೀಟರ್ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ನಿಷೇಧ

  • Aero India 2025: ಏರೋ ಇಂಡಿಯಾ 2025 ಭಾಗವಾಗಿ ಬೆಂಗಳೂರಿನ ಯಲಹಂಕ ವಾಯುನೆಲೆಯ ಪ್ರದೇಶದಲ್ಲಿ ಜನವರಿ 23 ರಿಂದ ಫೆಬ್ರವರಿ 17 ರವರೆಗೆ ಮಾಂಸ ಮಾರಾಟವನ್ನು ಬಿಬಿಎಂಪಿ ನಿಷೇಧಿಸಿದೆ. 

Read the full story here

Sun, 19 Jan 202503:04 AM IST

ಕರ್ನಾಟಕ News Live: ಮಾರಾಟಕ್ಕೆ ನೀಡಿದ್ದ 8 ಕೋಟಿ ರೂ ಮೌಲ್ಯದ ಚಿನ್ನಾಭರಣದೊಂದಿಗೆ ನೌಕರ ಪರಾರಿ; ಬೆಂಗಳೂರು ಅಪರಾಧ ಸುದ್ದಿ

  • ಮಾರಾಟ ಮಾಡಲು ನೀಡಿದ್ದ 8 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣದೊಂದಿಗೆ ಮಾರಾಟ ಪ್ರತಿನಿಧಿ ಪರಾರಿಯಾಗಿರುವ ಪ್ರಕರಣ ವರದಿಯಾಗಿದೆ. ಇದೇ ವೇಳೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಚಾಮರಾಜಪೇಟೆಯ ಟಿಪ್ಪುನಗರ ಮಸೀದಿ ಸಮಿತಿ ಅಧ್ಯಕ್ಷ ಹಾಗೂ 40 ಮಂದಿ ವಿರುದ್ಧ FIR ದಾಖಲಾಗಿದೆ. ಬೆಂಗಳೂರಿನ ಅಪರಾಧ ಸುದ್ದಿಗಳು ಇಲ್ಲಿವೆ. (ವರದಿ: ಎಚ್.ಮಾರುತಿ, ಬೆಂಗಳೂರು)
Read the full story here

Sun, 19 Jan 202502:55 AM IST

ಕರ್ನಾಟಕ News Live: Unsung hero: 1500ಕ್ಕೂ ಅಧಿಕ ಮೃತದೇಹಗಳ ಅಂತ್ಯ ಸಂಸ್ಕಾರ ನೆರವೇರಿಸಿದ ವಿಶಿಷ್ಟ ಸಾಧಕ ಗಣೇಶ್ ಕುಲಾಲ್, ಮಂಗಳೂರು ಪಾಲಿಕೆಯ ಕಾರ್ಪೊರೇಟರ್ ಕೂಡ

  • Unsung hero: ಇವರೊಬ್ಬ ವಿಶಿಷ್ಟ ಸಾಧಕ. 1500ಕ್ಕೂ ಅಧಿಕ ಮೃತದೇಹಗಳ ಅಂತ್ಯ ಸಂಸ್ಕಾರ ನೆರವೇರಿಸಿದ ಸಾಧನೆ ಇವರದ್ದು. ಅಂದ ಹಾಗೆ ಇವರು ಮಂಗಳೂರು ಪಾಲಿಕೆಯ ಕಾರ್ಪೊರೇಟರ್ ಕೂಡ. ಹೆಸರು ಗಣೇಶ್ ಕುಲಾಲ್‌. ಈ ತೆರೆಮರೆಯ ಸಾಧಕನನ್ನು ಗುರುತಿಸಿರುವ ಮಂಗಳೂರು ಪ್ರೆಸ್ ಕ್ಲಬ್, ತನ್ನ ವರ್ಷದ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ವಿಶೇಷ. (ವರದಿ - ಹರೀಶ್ ಮಾಂಬಾಡಿ, ಮಂಗಳೂರು)

Read the full story here

Sun, 19 Jan 202501:55 AM IST

ಕರ್ನಾಟಕ News Live: ಮುಳ್ಳು, ಪೊದೆಗಳ ಬಂಜರು ಭೂಮಿಯನ್ನು ಹಸಿರು ತೋಟವನ್ನಾಗಿಸಿದ ಭಗೀರಥ ಪದ್ಯಾಣ ಲಕ್ಷ್ಮೀನಾರಾಯಣ ಭಟ್

  • Success Story: ನರಿಕೊಂಬು ಗ್ರಾಮದ ಮುಳ್ಳುಕಂಟಿಗಳಿಂದ ತುಂಬಿದ್ದ ಒಂದೂವರೆ ಎಕರೆ ಪಾಳುಭೂಮಿಯನ್ನು ಖರೀದಿಸಿ, ಹಸಿರು ತೋಟವನ್ನಾಗಿಸಿದ ತೆರೆಮರೆಯ ಸಾಧಕ ಇವರು. ಸಜೀಪಮೂಡದಲ್ಲೂ ಮುಳ್ಳು, ಪೊದೆಗಳ ಬಂಜರು ಭೂಮಿಯನ್ನು ಹಸಿರು ತೋಟವನ್ನಾಗಿಸಿದ ಭಗೀರಥ ಪದ್ಯಾಣ ಲಕ್ಷ್ಮೀನಾರಾಯಣ ಭಟ್. ಅವರ ಯಶೋಗಾಥೆ ಇಲ್ಲಿದೆ. (ವಿಶೇಷ ವರದಿ: ಹರೀಶ ಮಾಂಬಾಡಿ, ಮಂಗಳೂರು)

Read the full story here

Sun, 19 Jan 202501:18 AM IST

ಕರ್ನಾಟಕ News Live: Karnataka Weather: ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಮಳೆ ಆರಂಭ; ಕರ್ನಾಟಕದ 11 ಜಿಲ್ಲೆಗಳಿಗೆ ಮಳೆಯ ಮುನ್ಸೂಚನೆ

  • ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಇಂದು (ಜ.19) ಬೆಳಗ್ಗೆಯೇ ಮಳೆ ಆರಂಭವಾಗಿದೆ. ರಾಜ್ಯದ ಕರಾವಳಿ ಸೇರಿದಂತೆ 11 ಜಿಲ್ಲೆಗಳಲ್ಲಿ ಇಂದು ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Read the full story here

ಹಂಚಿಕೊಳ್ಳಲು ಲೇಖನಗಳು

  • twitter