Karnataka News Live January 20, 2025 : Kotekaru Bank Robbery: ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ಕಾರ್ಯಾಚರಣೆ; ಮೂವರ ಸೆರೆ
ಕನ್ನಡ ಸುದ್ದಿ  /  ಕರ್ನಾಟಕ  /  Karnataka News Live January 20, 2025 : Kotekaru Bank Robbery: ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ಕಾರ್ಯಾಚರಣೆ; ಮೂವರ ಸೆರೆ

Kotekaru Bank Robbery: ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ಕಾರ್ಯಾಚರಣೆ; ಮೂವರ ಸೆರೆ(PTI)

Karnataka News Live January 20, 2025 : Kotekaru Bank Robbery: ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ಕಾರ್ಯಾಚರಣೆ; ಮೂವರ ಸೆರೆ

01:54 PM ISTJan 20, 2025 07:24 PM HT Kannada Desk
  • twitter
  • Share on Facebook
01:54 PM IST

ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.

Mon, 20 Jan 202501:54 PM IST

ಕರ್ನಾಟಕ News Live: Kotekaru Bank Robbery: ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ಕಾರ್ಯಾಚರಣೆ; ಮೂವರ ಸೆರೆ

  • ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ತಲಪಾಡಿಕೆ.ಸಿ.ರೋಡ್‌ ಶಾಖೆಯಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಲಾಗಿದೆ. 
Read the full story here

Mon, 20 Jan 202501:13 PM IST

ಕರ್ನಾಟಕ News Live: Cyber Crime: ಅಧಿಕ ಹಣ ನೀಡುವ ಆಮಿಷದ ಟಾಸ್ಕ್ ಲಿಂಕ್‌ ಒತ್ತಿ ಸೈಬರ್‌ ವಂಚನೆಗೆ ಸಿಲುಕಿ ಮೈಸೂರಿನ ವೈದ್ಯರು 30 ಲಕ್ಷ ರೂ ಕಳೆದುಕೊಂಡರು!

  • Cyber Crime: ಮೈಸೂರು ಮೂಲದ ವೈದ್ಯರೊಬ್ಬರು ಅಧಿಕ ಹಣ ಸಿಗುವ ಆಸೆಯಿಂದ ಟಾಸ್ಕ್‌ಫ್ರಾಡ್‌ಗೆ ಸಿಲುಕಿ 30 ಲಕ್ಷ ರೂ. ಹಣವನ್ನು ಕಳೆದುಕೊಂಡಿದ್ದಾರೆ.
Read the full story here

Mon, 20 Jan 202512:44 PM IST

ಕರ್ನಾಟಕ News Live: Arjuna Memorial: ದಸರಾ ಕ್ಯಾಪ್ಟನ್‌ ಅರ್ಜುನನ ಸ್ಮಾರಕ ಉದ್ಘಾಟನೆಗೆ ಕೊನೆಗೂ ಅಣಿ, ಫೆಬ್ರವರಿಯಲ್ಲೇ ಜೋಡಿ ಸ್ಮಾರಕ ಸಮರ್ಪಣೆ

  • Arjuna Memorial: ಮೈಸೂರು ದಸರಾ ಅಂಬಾರಿ ಆನೆ ಅರ್ಜುನನ ಸ್ಮಾರಕ ಹಾಸನ ಜಿಲ್ಲೆಯ ಯಸಳೂರು ಜತೆಗೆ ಮೈಸೂರು ಜಿಲ್ಲೆಯ ಎಚ್‌ಡಿಕೋಟೆ ತಾಲ್ಲೂಕಿನ ಬಳ್ಳೆಯಲ್ಲೂ ಉದ್ಘಾಟನೆಯಾಗಲಿದೆ. 
Read the full story here

Mon, 20 Jan 202509:07 AM IST

ಕರ್ನಾಟಕ News Live: Bangalore Namma Metro: ಬೆಂಗಳೂರಿನ ಜಾಲಹಳ್ಳಿ ಮೆಟ್ರೋ ಮಾರ್ಗಕ್ಕೆ ಹಾರಿದ ವಾಯುಪಡೆ ನಿವೃತ್ತ ಸಿಬ್ಬಂದಿ, ಕೆಲ ಕಾಲ ಸಂಚಾರ ಅಡ್ಡಿ

  •  ಬೆಂಗಳೂರು ಮೆಟ್ರೋ ರೈಲು ಹಳಿ ಮೇಲೆ ಹಾರಿದ್ದ ವಾಯುಪಡೆಯ ನಿವೃತ್ತ ಸಿಬ್ಬಂದಿಯನ್ನು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಸಿಬ್ಬಂದಿ ಮತ್ತು ಅವರ ತುರ್ತು ಟ್ರಿಪ್ ಸಿಸ್ಟಮ್ (ಇಟಿಎಸ್) ಸಿಬ್ಬಂದಿ ರಕ್ಷಿಸಿದೆ.
Read the full story here

Mon, 20 Jan 202506:43 AM IST

ಕರ್ನಾಟಕ News Live: Breaking News: ಬೀದರ್‌, ಮಂಗಳೂರು ಬಳಿಕ ಮೈಸೂರು ಹೊರ ವಲಯದಲ್ಲಿ ಹಾಡ ಹಗಲೇ ದರೋಡೆ, ಕೇರಳ ಉದ್ಯಮಿ ವಾಹನ ಅಡ್ಡಗಟ್ಟಿ ಹಣ ದೋಚಿ ಪರಾರಿ

  • ಮೈಸೂರು ಹೊರ ವಲಯದ ಜಯಪುರ ಬಳಿ ಕೇರಳ ಉದ್ಯಮಿ ವಾಹನ ಅಡ್ಡಗಟ್ಟಿ ಹಣ ದೋಚಿರುವ ಪ್ರಕರಣ ಹಾಡಹಗಲೇ ನಡೆದಿದ್ದು. ಪೊಲೀಸರು ತನಿಖೆ ಆರಂಭಿಸಿದ್ದಾರೆ.
Read the full story here

Mon, 20 Jan 202506:34 AM IST

ಕರ್ನಾಟಕ News Live: KSRTC Bus Accident: ಬೆಂಗಳೂರಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಮದ್ದೂರು ಬಳಿ ಅಪಘಾತ, ಮೂವರ ಸ್ಥಿತಿ ಗಂಭೀರ

  • KSRTC Bus Accident: ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನಲ್ಲಿ ಬೆಂಗಳೂರಿಗೆ ಹೊರಟಿದ್ದ ಸಾರಿಗೆ ಬಸ್‌ ಅಪಘಾತಕ್ಕೆ ಒಳಗಾಗಿ ಹಲವರು ಗಾಯಗೊಂಡಿದ್ದು, ಮೂವರಿಗೆ ಗಂಭೀರ ಗಾಯಗಳಾಗಿವೆ.
Read the full story here

Mon, 20 Jan 202506:23 AM IST

ಕರ್ನಾಟಕ News Live: Bangalore New Airport: ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣ, ಸ್ಥಳಗಳ ಆಯ್ಕೆಗೆ ಮುಂದಾದ ಮೂಲಸೌಕರ್ಯ ಇಲಾಖೆ

  • Bangalore New Airport: ಬೆಂಗಳೂರಿನ ಭವಿಷ್ಯದ ಬೆಳವಣಿಗೆ ದೃಷ್ಟಿಯಿಂದ ಮತ್ತೊಂದು ವಿಮಾನ ನಿಲ್ದಾಣದ ನಿರ್ಮಾಣ ಯೋಜನೆ ಚಟುವಟಿಕೆ ಚುರುಕುಗೊಂಡಿದ್ದು, ಸ್ಥಳ ಹುಡುಕಾಟದ ಪ್ರಕ್ರಿಯೆ ನಡೆದಿದೆ.
Read the full story here

Mon, 20 Jan 202504:12 AM IST

ಕರ್ನಾಟಕ News Live: ಬೆಂಗಳೂರಲ್ಲಿ ಚಳಿಯೊಂದಿಗೆ ಮಳೆಯಿಂದ ಕೂಲ್‌ ವಾತಾವರಣ, ಸಾಮಾನ್ಯ ತಾಪಮಾನಕ್ಕಿಂತ 7.1 ಡಿಗ್ರಿ ಉಷ್ಣಾಂಶ ಕುಸಿತ

  • Bangalore Weather: ಶ್ರೀಲಂಕಾದ ಪೂರ್ವ ಕರಾವಳಿ ಮತ್ತು ನೈರುತ್ಯ ಬಂಗಾಳ ಕೊಲ್ಲಿಯ ಬಳಿ ಅಭಿವೃದ್ಧಿ ಹೊಂದುತ್ತಿರುವ ಚಂಡಮಾರುತದ ಪರಿಣಾಮ ಬೆಂಗಳೂರು ಮೇಲೂ ಬೀರಿದೆ.ಅನಿರೀಕ್ಷಿತ ಮಳೆ ಜತೆಗೆ ಚಳಿಯ ಪ್ರಮಾಣದಲ್ಲೂ ವ್ಯತ್ಯಾಸವಾಗಿದೆ.
Read the full story here

Mon, 20 Jan 202502:40 AM IST

ಕರ್ನಾಟಕ News Live: ಭಾರತೀಯ ಸಂಸ್ಕೃತಿ ಉತ್ಸವಕ್ಕೆ ಸೇಡಂ ಸಜ್ಜು; ಜ 29ರಿಂದ ಅದ್ಧೂರಿ ಕಾರ್ಯಕ್ರಮ, 25 ಲಕ್ಷ ಜನ ಭಾಗಿಯಾಗುವ ನಿರೀಕ್ಷೆ

  • ಕಲಬುರಗಿಯ ಸೇಡಂನಲ್ಲಿ ಜನವರಿ 29ರಿಂದ 9 ದಿನಗಳ ಕಾಲ ನಡೆಯಲಿರುವ ಅದ್ದೂರಿ ಭಾರತೀಯ ಸಂಸ್ಕೃತಿ ಉತ್ಸವವನ್ನು ಮಾಜಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ 25 ಲಕ್ಷ ಜನರು ಭಾಗಿಯಾಗುವ ನಿರೀಕ್ಷೆ ಇದೆ.
Read the full story here

Mon, 20 Jan 202501:20 AM IST

ಕರ್ನಾಟಕ News Live: Karnataka Weather: ಕರ್ನಾಟಕದಲ್ಲಿ ಕಡಿಮೆಯಾದ ಚಳಿ, ಅಲ್ಲಲ್ಲಿ ಮಳೆ; ದಕ್ಷಿಣ ಕನ್ನಡದಲ್ಲಿ ಇಂದು ಕೂಡಾ ವರುಣಾಗಮನ

  • ಕರ್ನಾಟಕದಲ್ಲಿ ಚಳಿಯ ಪ್ರಮಾಣ ಕಡಿಮೆಯಾಗಿದ್ದು, ಅಲ್ಲಲ್ಲಿ ಹಗುರ ಮಳೆಯಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನವರಿ 20ರ ಸೋಮವಾರವಾದ ಇಂದು ಕೂಡಾ ಮಳೆ ಬರುವ ಮುನ್ಸೂಚನೆ ಇದೆ.
Read the full story here

ಹಂಚಿಕೊಳ್ಳಲು ಲೇಖನಗಳು

  • twitter