Karnataka News Live January 27, 2025 : ಬೆಂಗಳೂರು: ಎಲೆಕ್ಟ್ರಿಕ್ ಬೈಕ್ ಶೋರೂಂನಲ್ಲಿ ಅಗ್ನಿ ಅವಘಡ; 20 ಬೈಕ್‌ಗಳು ಭಸ್ಮ, ಜನವರಿಯಲ್ಲಿ 2ನೇ ದುರಂತ
ಕನ್ನಡ ಸುದ್ದಿ  /  ಕರ್ನಾಟಕ  /  Karnataka News Live January 27, 2025 : ಬೆಂಗಳೂರು: ಎಲೆಕ್ಟ್ರಿಕ್ ಬೈಕ್ ಶೋರೂಂನಲ್ಲಿ ಅಗ್ನಿ ಅವಘಡ; 20 ಬೈಕ್‌ಗಳು ಭಸ್ಮ, ಜನವರಿಯಲ್ಲಿ 2ನೇ ದುರಂತ

ಬೆಂಗಳೂರು: ಎಲೆಕ್ಟ್ರಿಕ್ ಬೈಕ್ ಶೋರೂಂನಲ್ಲಿ ಅಗ್ನಿ ಅವಘಡ; 20 ಬೈಕ್‌ಗಳು ಭಸ್ಮ, ಜನವರಿಯಲ್ಲಿ 2ನೇ ದುರಂತ

Karnataka News Live January 27, 2025 : ಬೆಂಗಳೂರು: ಎಲೆಕ್ಟ್ರಿಕ್ ಬೈಕ್ ಶೋರೂಂನಲ್ಲಿ ಅಗ್ನಿ ಅವಘಡ; 20 ಬೈಕ್‌ಗಳು ಭಸ್ಮ, ಜನವರಿಯಲ್ಲಿ 2ನೇ ದುರಂತ

01:40 PM ISTJan 27, 2025 07:10 PM HT Kannada Desk
  • twitter
  • Share on Facebook
01:40 PM IST

ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.

Mon, 27 Jan 202501:40 PM IST

ಕರ್ನಾಟಕ News Live: ಬೆಂಗಳೂರು: ಎಲೆಕ್ಟ್ರಿಕ್ ಬೈಕ್ ಶೋರೂಂನಲ್ಲಿ ಅಗ್ನಿ ಅವಘಡ; 20 ಬೈಕ್‌ಗಳು ಭಸ್ಮ, ಜನವರಿಯಲ್ಲಿ 2ನೇ ದುರಂತ

  • Bengaluru: ಪರವಾನಗಿ ಅವಧಿ ಮೀರಿದ ಬೈಕ್‌ಗಳನ್ನು ಮಾರಾಟ ಮಾಡುತ್ತಿದ್ದ ಆರೋಪದಡಿ ಶುಕ್ರವಾರವಷ್ಟೇ ಆರ್‌ಟಿಓ ಅಧಿಕಾರಿಗಳು ಶೋರೂಂ ಮೇಲೆ ದಾಳಿದ್ದರು. ಅದರ ಬೆನ್ನಲ್ಲೇ ಶುಕ್ರ ಮೋಟಾರ್ಸ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. (ವರದಿ: ಎಚ್.‌ ಮಾರುತಿ, ಬೆಂಗಳೂರು)
Read the full story here

Mon, 27 Jan 202501:04 PM IST

ಕರ್ನಾಟಕ News Live: ನಗರ ವ್ಯಾಪ್ತಿಯ ಆಸ್ತಿದಾರರಿಗೊಂದು ಸಿಹಿ ಸುದ್ದಿ, ಇ-ಖಾತಾ ಇಲ್ಲದ ಎಲ್ಲಾ ಆಸ್ತಿ ಮಾಲೀಕರಿಗೂ ಸಿಗಲಿದೆ ಬಿ-ಖಾತಾ

  • ಬೆಂಗಳೂರು ಬಿಟ್ಟು ಕರ್ನಾಟಕದ ಇತರೆ ನಗರಗಳಲ್ಲ ಇ ಖಾತೆಯನ್ನು ಹೊಂದಿರದ ಆಸ್ತಿದಾರರಿಗೆ ಬಿ ಖಾತೆಯನ್ನು ನೀಡಿ ಅವರ ಆಸ್ತಿಯನ್ನು ಗಟ್ಟಿ ಮಾಡಿಕೊಳ್ಳಲು ಕರ್ನಾಟಕ ಒಂದು ಅವಕಾಶ ಮಾಡಿಕೊಡಲಿದೆ.
Read the full story here

Mon, 27 Jan 202512:42 PM IST

ಕರ್ನಾಟಕ News Live: ಮೈಕ್ರೋ ಫೈನಾನ್ಸ್ ಕಂಪೆನಿಗಳು ಸಾಲ ಮರುಪಾವತಿಗೆ ಮಿತಿಮೀರಿ ವರ್ತಿಸಿದರೆ ಕ್ರಿಮಿನಲ್ ಕೇಸ್ ದಾಖಲಿಸಿ: ಜಿಲ್ಲಾಧಿಕಾರಿಗಳಿಗೆ ಸರ್ಕಾರದ ಕಟ್ಟಾಜ್ಞೆ

  • ಕರ್ನಾಟಕದಲ್ಲಿ ಎರಡು ವಾರದಿಂದ ಮೈಕ್ರೋಫೈನಾನ್ಸ್‌ ಕಂಪೆನಿಗಳ ವಸೂಲಿ ಕಿರುಕುಳದಿಂದ ಹಲವರು ಆತ್ಮಹತ್ಯೆಗೆ ಶರಣಾದರೆ, ಇನ್ನಷ್ಟು ಮಂದಿ ಮನೆ ಬಿಟ್ಟು ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಸೂಚನೆಯನ್ನು ನೀಡಲಾಗಿದೆ.
Read the full story here

Mon, 27 Jan 202512:31 PM IST

ಕರ್ನಾಟಕ News Live: ಕೋಟೆಕಾರು ಬ್ಯಾಂಕ್ ದರೋಡೆ: 6 ತಿಂಗಳ ಸುದೀರ್ಘ ಯೋಜನೆ, ವಶಪಡಿಸಿಕೊಂಡ ಚಿನ್ನ ಲೆಕ್ಕ ಹಾಕಲು ಬೇಕಾಯ್ತು ಒಂದು ದಿನ

  • ಮಂಗಳೂರಿನ ಹೊರವಲಯದ ಕೋಟೆಕಾರಿನಲ್ಲಿ ನಡೆದಿದ್ದ ಭಾರೀ ಪ್ರಮಾಣದ ದರೋಡೆಯನ್ನು ಬೇಧಿಸಿರುವ ಪೊಲೀಸರಿಗೆ ತನಿಖೆ ವೇಳೆ ಮಹತ್ವದ ಮಾಹಿತಿಯೇ ದೊರೆತಿದೆ. 
  • ವರದಿ: ಹರೀಶ ಮಾಂಬಾಡಿ,ಮಂಗಳೂರು
Read the full story here

Mon, 27 Jan 202511:57 AM IST

ಕರ್ನಾಟಕ News Live: ಮಂಗಳೂರಿನ 2, ಉಡುಪಿಯ 1 ಶಾಲೆಗೆ ಹುಸಿ ಬಾಂಬ್ ಬೆದರಿಕೆ; ಪೊಲೀಸರ ತಪಾಸಣೆ, ಮಕ್ಕಳು ಸುರಕ್ಷಿತ

  • ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಹಾಗೂ ಉಡುಪಿಯ 3 ಶಾಲೆಗಳಿಗೆ ಬಾಂಬ್‌ ಬೆದರಿಕೆ ಬಂದಿವೆ. ಪೊಲೀಸರು ತಪಾಸಣೆ ನಡೆಸಿ ಇದು ಹುಸಿ ಬೆದರಿಕೆ ಎಂದು ಹೇಳಿದ್ದಾರೆ.
Read the full story here

Mon, 27 Jan 202511:29 AM IST

ಕರ್ನಾಟಕ News Live: ಮುಡಾ ಹಗರಣ: ಸಿದ್ದರಾಮಯ್ಯ ವಿರುದ್ದ ಸಿಬಿಐ ತನಿಖೆಗೆ ವಹಿಸುವ ತೀರ್ಪು ಬಾಕಿ, ವಿಚಾರಣೆ ಮುಗಿಸಿದ ಹೈಕೋರ್ಟ್‌

  • ಮೈಸೂರು ಮುಡಾ ಬದಲಿ ನಿವೇಶನದ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್‌ ಪೂರ್ಣಗೊಳಿಸಿ ಆದೇಶ ಬಾಕಿ ಇರಿಸಿದೆ.
Read the full story here

Mon, 27 Jan 202511:06 AM IST

ಕರ್ನಾಟಕ News Live: ಮೈಕ್ರೋ ಫೈನಾನ್ಸ್‌ ಕಿರುಕುಳ ಆರೋಪ: ನಂಜನಗೂಡು ತಾಲ್ಲೂಕಲ್ಲಿ ಒಂದೇ ದಿನ ಇಬ್ಬರ ಆತ್ಮಹತ್ಯೆ,ಕ್ರಮಕ್ಕೆ ಹೆಚ್ಚಿದ ಒತ್ತಡ

  • ಮೈಕ್ರೋಫೈನಾನ್ಸ್‌ ಸಾಲ ಮರುಪಾವತಿ ಕಿರುಕುಳ ಪ್ರಕರಣಗಳು ಅಲ್ಲಲ್ಲಿ ವರದಿಯಾಗುತ್ತಿದ್ದು, ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನಲ್ಲಿ ಒಂದೇ ದಿನ ಆತ್ಮಹತ್ಯೆಗೆ ಶರಣಾಗಿದ್ದಾರೆ.
Read the full story here

Mon, 27 Jan 202510:53 AM IST

ಕರ್ನಾಟಕ News Live: ಹೆಚ್ಚು ಬಾಡಿಗೆ ನೀಡಿ ಅಪಾರ್ಟ್‌ಮೆಂಟ್‌ ಪಡೆದು ಭದ್ರತಾ ಠೇವಣಿಯೂ ಸಿಗದೇ ಖಾಲಿ;ಶೋಷಣೆಯ ಭಯಾನಕ ಕಥೆಯನ್ನು ಹಂಚಿಕೊಂಡ ಸ್ಟಾರ್ಟ್ಅಪ್ ಸಂಸ್ಥಾಪಕ

  • ಬೆಂಗಳೂರಿನಲ್ಲಿ ಅಪಾರ್ಟ್‌ಮೆಂಟ್‌ ಅಥವಾ ಮನೆಗಳನ್ನು ಬಾಡಿಗೆ ಪಡೆಯುವವರು ಭೂಮಾಲೀಕರಿಂದ ಅನುಭವಿಸುವ ಕಿರಿಕಿರಿ ಪ್ರಕರಣಗಳೂ ಇವೆ. ದಂಪತಿ ಎದುರಿಸಿದ ಪ್ರಕರಣವೊಂದನ್ನು ಸ್ಟಾರ್ಟ್‌ಅಪ್‌ ಕಂಪೆನಿ ಸಂಸ್ಥಾಪಕ ಹಂಚಿಕೊಂಡಿರುವುದು ವೈರಲ್‌ ಆಗಿದೆ.

Read the full story here

Mon, 27 Jan 202509:46 AM IST

ಕರ್ನಾಟಕ News Live: ನಿಮ್ಮ ಬಾಳೆ ತೋಟಗಳಲ್ಲಿ ಮಂಗಗಳ ಹಾವಳಿಯೇ, ಬಾಳೆಗೊನೆಯನ್ನು ರಕ್ಷಿಸಲು ಈ ತಂತ್ರ ಮಾಡಬಹುದು: ರಾಜೀವ್‌ ಹೆಗಡೆ ಬರಹ

  • ಮಂಗಗಳ ಹಾವಳಿಯಿಂದ ತೋಟಗಾರಿಕೆ ಬೆಳೆಯನ್ನು ಪಡೆಯಲು ಕಷ್ಟವೇ. ಇದಕ್ಕಾಗಿ ದೇಸಿ ಹಾಗೂ ಸ್ಥಳೀಯ ಕೆಲವು ತಂತ್ರಗಳನ್ನು ಬಳಸುವುದು ಅನಿವಾರ್ಯವೂ ಹೌದು. ಅಂತಹ ಮಾದರಿಗಳನ್ನು ಉತ್ತರ ಕನ್ನಡ ಜಿಲ್ಲೆಯವರೇ ಆಗಿರುವ ಲೇಖಕ ರಾಜೀವ್‌ ಹೆಗಡೆ ತಿಳಿಸಿದ್ದಾರೆ.

Read the full story here

Mon, 27 Jan 202507:13 AM IST

ಕರ್ನಾಟಕ News Live: Muda Scam: ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ, ಸಚಿವ ಭೈರತಿ ಸುರೇಶಗೆ ಇಡಿ ನೊಟೀಸ್‌, ನಾಳೆಯೇ ಹಾಜರಾಗಲು ಸೂಚನೆ

  • ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಹಾಗೂ ಸಚಿವ ಭೈರತಿ ಸುರೇಶ್‌ ಅವರಿಗೆ ಇಡಿ ನೋಟಿಸ್‌ ನೀಡಿದೆ.
Read the full story here

Mon, 27 Jan 202506:54 AM IST

ಕರ್ನಾಟಕ News Live: ಶ್ರೀರಂಗಪಟ್ಟಣ ನಿಮಿಷಾಂಬ ದೇವಸ್ಥಾನದಲ್ಲಿ ಫೆಬ್ರವರಿ 11,12 ರಂದು ಮಾಘ ಶುದ್ಧ ಹುಣ್ಣಿಮೆ ಪುಣ್ಯಸ್ನಾನ; ಒಂದು ಲಕ್ಷ ಭಕ್ತರ ಭಾಗಿ ನಿರೀಕ್ಷೆ

  • ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿರುವ ಕಾವೇರಿ ತೀರದ ನಿಮಿಷಾಂಬ ದೇಗುಲದಲ್ಲಿ ಫೆಬ್ರವರಿ 11,12 ರಂದು ಮಾಘ ಶುದ್ಧ ಹುಣ್ಣಿಮೆ ಪುಣ್ಯಸ್ನಾನಕ್ಕೆ ಸಿದ್ದತೆಗಳು ನಡೆದಿವೆ.
Read the full story here

Mon, 27 Jan 202505:14 AM IST

ಕರ್ನಾಟಕ News Live: Indian Railways: ಬೆಂಗಳೂರು ಭಾಗದಲ್ಲಿ ಸ್ವಯಂ ಚಾಲಿತ ಸಿಗ್ನಲಿಂಗ್‌ ಸಹಿತ ರೈಲ್ವೆ ಕಾರ್ಯಾಚರಣೆ ದಕ್ಷತೆ ಹೆಚ್ಚಿಸಲು 1043 ಕೋಟಿ ರೂ. ವೆಚ್ಚ

  • Indian Railways: ಭಾರತೀಯ ರೈಲ್ವೆಯ ಹುಬ್ಬಳ್ಳಿ ಕೇಂದ್ರಿತ ನೈರುತ್ಯ ರೈಲ್ವೆ ವಲಯವು ಬೆಂಗಳೂರು ಭಾಗದಲ್ಲಿ ಪ್ರಮುಖ ಅಭಿವೃದ್ದಿ ಯೋಜನೆಗಳನ್ನು ಕೈಗೊಂಡಿದೆ. 
Read the full story here

Mon, 27 Jan 202504:00 AM IST

ಕರ್ನಾಟಕ News Live: ಕರ್ನಾಟಕ ಹವಾಮಾನ; ಜನವರಿ 30ರಿಂದ ಮೂರು ದಿನಗಳ ಕಾಲ ಮಳೆ ಆರಂಭ, ಈ 20 ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ

  • ಬೇಸಿಗೆ ಆರಂಭಕ್ಕೆ ಇನ್ನೂ ಸಮಯವಿದ್ದರೂ ಕರ್ನಾಟಕದಲ್ಲಿ ಜನವರಿ 30ರಿಂದಲೇ ಮೂರು ದಿನಗಳ ಕಾಲ 20 ಜಿಲ್ಲೆಗಳಲ್ಲಿ ಸಾಧಾರಣ ಅಥವಾ ವ್ಯಾಪಕ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಸೂಚಿಸಿದೆ.
Read the full story here

ಹಂಚಿಕೊಳ್ಳಲು ಲೇಖನಗಳು

  • twitter