Karnataka News Live January 8, 2025 : ಬೆಂಗಳೂರು: ಬಿಎಂಟಿಸಿ ಬಸ್ ಪಾಸ್‌ ದರ ಹೆಚ್ಚಳ; ಪರಿಷ್ಕೃತ ದರ ಜನವರಿ 9 ರಿಂದಲೇ ಜಾರಿಗೆ; ಹೊಸ ಬಸ್ ಪಾಸ್ ದರ ವಿವರ ಹೀಗಿದೆ
ಕನ್ನಡ ಸುದ್ದಿ  /  ಕರ್ನಾಟಕ  /  Karnataka News Live January 8, 2025 : ಬೆಂಗಳೂರು: ಬಿಎಂಟಿಸಿ ಬಸ್ ಪಾಸ್‌ ದರ ಹೆಚ್ಚಳ; ಪರಿಷ್ಕೃತ ದರ ಜನವರಿ 9 ರಿಂದಲೇ ಜಾರಿಗೆ; ಹೊಸ ಬಸ್ ಪಾಸ್ ದರ ವಿವರ ಹೀಗಿದೆ

ಬೆಂಗಳೂರು: ಬಿಎಂಟಿಸಿ ಬಸ್ ಪಾಸ್‌ ದರ ಹೆಚ್ಚಳ; ಪರಿಷ್ಕೃತ ದರ ಜನವರಿ 9 ರಿಂದಲೇ ಜಾರಿಗೆ; ಹೊಸ ಬಸ್ ಪಾಸ್ ದರ ವಿವರ ಹೀಗಿದೆ

Karnataka News Live January 8, 2025 : ಬೆಂಗಳೂರು: ಬಿಎಂಟಿಸಿ ಬಸ್ ಪಾಸ್‌ ದರ ಹೆಚ್ಚಳ; ಪರಿಷ್ಕೃತ ದರ ಜನವರಿ 9 ರಿಂದಲೇ ಜಾರಿಗೆ; ಹೊಸ ಬಸ್ ಪಾಸ್ ದರ ವಿವರ ಹೀಗಿದೆ

04:05 PM ISTJan 08, 2025 09:35 PM HT Kannada Desk
  • twitter
  • Share on Facebook
04:05 PM IST

ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.

Wed, 08 Jan 202504:05 PM IST

ಕರ್ನಾಟಕ News Live: ಬೆಂಗಳೂರು: ಬಿಎಂಟಿಸಿ ಬಸ್ ಪಾಸ್‌ ದರ ಹೆಚ್ಚಳ; ಪರಿಷ್ಕೃತ ದರ ಜನವರಿ 9 ರಿಂದಲೇ ಜಾರಿಗೆ; ಹೊಸ ಬಸ್ ಪಾಸ್ ದರ ವಿವರ ಹೀಗಿದೆ

  • BMTC Bus Pass Price: ಬೆಂಗಳೂರು ಮಹಾನಗರ ಸಾರಿಗೆ ಬಿಎಂಟಿಸಿ ಬಸ್ ಪಾಸ್ ದರ ಪರಿಷ್ಕರಣೆಯಾಗಿದೆ. ಇದು ಗುರುವಾರ (ಜನವರಿ 9) ಜಾರಿಗೆ ಬರಲಿದ್ದು, ಪ್ರತಿಯೊಂದು ಬಸ್ ಪಾಸ್‌ಗಳ ಪರಿಷ್ಕೃತ ದರ ವಿವರ ಇಲ್ಲಿದೆ. 

Read the full story here

Wed, 08 Jan 202501:15 PM IST

ಕರ್ನಾಟಕ News Live: ಕರ್ನಾಟಕ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಶರಣಾಯಿತು ಮುಂಡಗಾರು ಲತಾ ನೇತೃತ್ವದ 6 ನಕ್ಸಲರ ತಂಡ

  • Karnataka Naxal Surrender: ಕರ್ನಾಟಕ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾ ಎದುರು ಮುಂಡಗಾರು ಲತಾ ನೇತೃತ್ವದ 6 ನಕ್ಸಲರ ತಂಡ ಇಂದು (ಜನವರಿ 8) ಶರಣಾಯಿತು. ಬಳಿಕ ಅವರನ್ನು ಆಡುಗೋಡಿಯ ಪೊಲೀಸ್ ಗ್ರೌಂಡ್‌ಗೆ ಕರೆದೊಯ್ದು, ಅಧಿಕೃತ ಬಂಧನ ದಾಖಲಿಸಲಿದ್ದಾರೆ ಪೊಲೀಸರು. ಈ ವಿದ್ಯಮಾನದ ವಿವರ ಇಲ್ಲಿದೆ. 

Read the full story here

Wed, 08 Jan 202511:38 AM IST

ಕರ್ನಾಟಕ News Live: ಕರ್ನಾಟಕದಲ್ಲಿ ಭೂ ಸುರಕ್ಷಾ ಯೋಜನೆಯ ಎರಡನೇ ಹಂತ ಆರಂಭ; ಭೂ ದಾಖಲೆಗಳ ಡಿಜಿಟಲೀಕರಣದ ಕುರಿತು ಇಲ್ಲಿದೆ ವಿವರ

  • Bhu Suraksha Project: ಭೂ ದಾಖಲೆಗಳ ಡಿಜಿಟಲೀಕರಣಗೊಳಿಸುವ ಭೂ ಸುರಕ್ಷಾ ಯೋಜನೆಯ ಎರಡನೇ ಹಂತಕ್ಕೆ ಕರ್ನಾಟಕದಲ್ಲಿ ಚಾಲನೆ ನೀಡಲಾಗಿದೆ. ಏನಿದು ಭೂ ಸುರಕ್ಷಾ ಯೋಜನೆ? ಹಳೆಯ ಭೂ ದಾಖಲೆಗಳ ಡಿಜಿಟಲೀಕರಣದ ಪ್ರಯೋಜನಗಳೇನು? ಇತ್ಯಾದಿ ವಿವರವನ್ನು ಇಲ್ಲಿ ನೀಡಲಾಗಿದೆ.
Read the full story here

Wed, 08 Jan 202511:20 AM IST

ಕರ್ನಾಟಕ News Live: ತೆಂಗಿನಕಾಯಿ ದರ ದಿಢೀರ್ ಹೆಚ್ಚಳ, ಬೆಂಗಳೂರಲ್ಲಿ 20 ರೂಪಾಯಿ, ದಾವಣಗೆರೆಯಲ್ಲಿ 15 ರೂಪಾಯಿ ಏರಿಕೆ, ಹೋಟೆಲ್ ಉದ್ಯಮಕ್ಕೆ ಹೊರೆ

  • Coconut Price Hike: ಕರ್ನಾಟಕದಲ್ಲಿ ತೆಂಗಿನಕಾಯಿ ದರ ದಿಢೀರ್ ಹೆಚ್ಚಳವಾಗಿದ್ದು, ಬೆಂಗಳೂರಲ್ಲಿ 20 ರೂಪಾಯಿ, ದಾವಣಗೆರೆಯಲ್ಲಿ 15 ರೂಪಾಯಿ ಏರಿಕೆಯಾಗಿದೆ. ಹೋಟೆಲ್ ಉದ್ಯಮಕ್ಕೆ ಇದು ಹೊರೆಯಾಗಿದ್ದು, ತಿಂಡಿ ತಿನಿಸುಗಳ ಬೆಲೆ ಏರಿಕೆಯ ಸುಳಿವು ನೀಡಿದೆ.

Read the full story here

Wed, 08 Jan 202510:59 AM IST

ಕರ್ನಾಟಕ News Live: ಮಂಗಳೂರು: ಸುರತ್ಕಲ್ ಹೊಸಬೆಟ್ಟು ಬೀಚ್‌ನಲ್ಲಿ ಸ್ನಾನಕ್ಕಿಳಿದ ಮೂವರು ಪ್ರವಾಸಿಗರು ಸಮುದ್ರಪಾಲು

  • ಬೆಂಗಳೂರಿನಿಂದ ಮಂಗಳೂರಿಗೆ ಬಂದಿದ್ದ ಎಎಂಸಿ ಮೆಡಿಕಲ್ ಕಾಲೇಜಿನ ಮೂವರು ವಿದ್ಯಾರ್ಥಿಗಳು ಸಮುದ್ರಕ್ಕಿಳಿದು ನೀರುಪಾಲಾಗಿದ್ದಾರೆ. ಸುರತ್ಕಲ್ ಹೊಸಬೆಟ್ಟು ಬೀಚ್ ಬಳಿ ಕಡಲಿಗಿಳಿದ ಪ್ರವಾಸಿಗರು, ಪ್ರಾಣ ಕಳೆದುಕೊಂಡಿದ್ದಾರೆ.
Read the full story here

Wed, 08 Jan 202509:10 AM IST

ಕರ್ನಾಟಕ News Live: ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿಗೆ ಸಿದ್ದತೆ, ಸಿಎಂ ಗೃಹ ಕಚೇರಿಗೆ ಪ್ರಕ್ರಿಯೆ ಸ್ಥಳಾಂತರ

  • ಎರಡು ತಿಂಗಳ ನಿರಂತರ ಮಾತುಕತೆಯ ನಂತರ ಉಡುಪಿ- ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಕ್ರಿಯರಾಗಿದ್ದ ಆರು ಮಂದಿ ನಕ್ಸಲರು ಬುಧವಾರ ಬೆಂಗಳೂರಿನಲ್ಲಿರುವ ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ಶರಣಾಗಲಿದ್ದಾರೆ.

Read the full story here

Wed, 08 Jan 202507:45 AM IST

ಕರ್ನಾಟಕ News Live: MSIL Tour Packages: 20 ಸಾವಿರ ರೂ.ಗಳಲ್ಲಿ 18 ದಿನಗಳ ಉತ್ತರ ಭಾರತ ಪ್ರವಾಸ; ಎಂಎಸ್‌ಐಎಲ್‌ನಿಂದ ವಿದೇಶ ಟೂರ್‌ ಪ್ಯಾಕೇಜ್‌ ಉಂಟು

  • ಕರ್ನಾಟಕ ಸರ್ಕಾರಿ ಸ್ವಾಮ್ಯದ ಎಂಎಸ್‌ಐಎಲ್‌ ಉತ್ತರ ಭಾರತ ಹಾಗೂ ಹೊರ ದೇಶಗಳ ಪ್ಯಾಕೇಜ್‌ ಟೂರ್‌ಗಳನ್ನು ಪರಿಚಯಿಸಿದೆ. ಎಲ್ಲಿಗೆ, ಎಷ್ಟು ದರ ಎನ್ನುವ ವಿವರ ಇಲ್ಲಿದೆ.
Read the full story here

Wed, 08 Jan 202506:53 AM IST

ಕರ್ನಾಟಕ News Live: Mysore News: ಮೈಸೂರು ಜೈಲಿನ ಮೂವರು ಖೈದಿಗಳ ಸಾವು; ಕೇಕ್‌ಗೆ ಬಳಸುವ ಎಸೆನ್ಸ್‌ ಸೇವಿಸಿ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಜೀವಾವಧಿ ಶಿಕ್ಷಿತರು

  • ಮೈಸೂರಿನ ಕೇಂದ್ರ ಕಾರಾಗೃಹದಲ್ಲಿ ಕೇಕ್‌ ತಯಾರಿಸುವ ಎಸೆನ್ಸ್‌ ಅನ್ನು ಸೇವಿಸಿದ್ದ ಮೂವರು ಖೈದಿಗಳು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. 
Read the full story here

Wed, 08 Jan 202503:41 AM IST

ಕರ್ನಾಟಕ News Live: ಮಂಗಳೂರು ಲಿಟ್ ಫೆಸ್ಟ್2025: ಜನವರಿ 11ರಿಂದ 2 ದಿನದ ಉತ್ಸವಕ್ಕೆ ಸಾಹಿತಿ ಭೈರಪ್ಪ ಚಾಲನೆ, ನೋಂದಣಿಗೆ ಅವಕಾಶ

  • ಮಂಗಳೂರಿನಲ್ಲಿ ಜನವರಿ 11ರಿಂದ ಎರಡು ದಿನಗಳ ಕಾಲ ಮಂಗಳೂರು ಲಿಟ್‌ ಫೆಸ್ಟ್‌ ನಡೆಯಲಿದ್ದು, ಹಿರಿಯ ಸಾಹಿತಿ ಡಾ.ಎಸ್.ಎಲ್‌.ಭೈರಪ್ಪ ಉದ್ಘಾಟಿಸುವರು. ಎರಡು ದಿನದ ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ.
  • ವರದಿ: ಹರೀಶ ಮಾಂಬಾಡಿ.ಮಂಗಳೂರು
Read the full story here

Wed, 08 Jan 202502:30 AM IST

ಕರ್ನಾಟಕ News Live: ಕರ್ನಾಟಕದ ಪ್ರಕಾಶಕರ ಅಳಲು: ಸಾರ್ವಜನಿಕ ಗ್ರಂಥಾಲಯ ಇಲಾಖೆ ಪುಸ್ತಕ ಆಯ್ಕೆ ಸಮಿತಿಯ ಅಧ್ಯಕ್ಷರನ್ನು ಹುಡುಕಿಕೊಡಿ

  • ಕರ್ನಾಟಕದಲ್ಲಿ ನಾಲ್ಕೈದು ವರ್ಷಗಳಿಂದ ಗ್ರಂಥಾಲಯಗಳಿಗೆ ಪುಸ್ತಕ ಖರೀದಿಸುವ ವ್ಯವಸ್ಥೆಯಲ್ಲಿ ಆಗಿರುವ ವ್ಯತ್ಯಯ, ಪ್ರಕಾಶಕರಿಗೆ ಇದರಿಂದ ಆಗುತ್ತಿರುವ ಅಡೆತಡೆಗಳ ಕುರಿತು ಪ್ರಕಾಶಕ ಸೃಷ್ಟಿ ನಾಗೇಶ್‌ ಪೋಸ್ಟ್‌ ಚರ್ಚೆ ಹುಟ್ಟು ಹಾಕಿದೆ.
Read the full story here

Wed, 08 Jan 202501:41 AM IST

ಕರ್ನಾಟಕ News Live: ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸಿದ್ದೀರಾ, 10ನೇ ತರಗತಿ ಮಾದರಿ ಪ್ರಶ್ನೆಪತ್ರಿಕೆ ಡೌನ್‌ಲೋಡ್‌ ಮಾಡಲು ನೇರ ಲಿಂಕ್ ಇಲ್ಲಿದೆ

  • Karnataka SSLC exam 2025: ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಿದ್ದತೆ ನಡೆಸಿದ್ದೀರಾ, ಹಾಗಾದರೆ 10ನೇ ತರಗತಿ ಮಾದರಿ ಪ್ರಶ್ನೆ ಪತ್ರಿಕೆಗಾಗಿ ಅಲ್ಲಿ ಇಲ್ಲಿ ಹುಡುಕಾಡಬೇಡಿ. 10ನೇ ತರಗತಿ ಮಾದರಿ ಪ್ರಶ್ನೆಪತ್ರಿಕೆ ಡೌನ್‌ಲೋಡ್‌ ಮಾಡಲು ನೇರ ಲಿಂಕ್ ಇಲ್ಲಿದೆ. ಡೌನ್‌ಲೋಡ್ ಮಾಡುವ ಹಂತಗಳ ವಿವರವೂ ಇದೆ.

Read the full story here

Wed, 08 Jan 202501:40 AM IST

ಕರ್ನಾಟಕ News Live: ಬೆಂಗಳೂರಲ್ಲಿ ಮುಂದುವರಿದ ದಟ್ಟ ಚಳಿ ಅನುಭವ, ಚಿಕ್ಕಮಗಳೂರಿನಲ್ಲಿ ಉಷ್ಣಾಂಶ ಭಾರೀ ಕುಸಿತ, 3 ದಿನ ಬಳಿಕ ಚಳಿ ಪ್ರಮಾಣ ಕಡಿಮೆಯಾಗುವ ಸಾಧ್ಯತೆ

  • ಕರ್ನಾಟಕದಲ್ಲಿ ಚಳಿ ಪ್ರಮಾಣ ಇನ್ನೂ ಮೂರು ದಿನ ಕೊಂಚ ಹೆಚ್ಚೇ ಇರಲಿದೆ. ಆನಂತರ ನಿಧಾನವಾಗಿ  ಕನಿಷ್ಠ ಉಷ್ಣಾಂಶದಲ್ಲಿ ಏರಿಕೆ ಕಾಣಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
Read the full story here

ಹಂಚಿಕೊಳ್ಳಲು ಲೇಖನಗಳು

  • twitter