ಆಪ್ತರಿಗೆ ಸ್ಪೂರ್ತಿದಾಯಕ ನುಡಿಗಳೊಂದಿಗೆ ಶುಭಾಶಯ ತಿಳಿಸಿ; ಜಾಲತಾಣಗಳಲ್ಲಿ ಶೇರ್ ಮಾಡಿಕೊಳ್ಳಲು ಸುಭಾಷಿತ ಇಲ್ಲಿ ಡೌನ್ಲೋಡ್ ಮಾಡಿಕೊಳ್ಳಿ
- Kannada Subhashita: ಸಾಹಿತ್ಯ ಲೋಕದ ದಿಗ್ಗಜರು, ಹೋರಾಟಗಾರು ಹಾಗೂ ಭಗವಾನ್ ಶ್ರೀಕೃಷ್ಣ ಹೇಳಿರುವ ಪ್ರೇರಣೆ ಹಾಗೂ ಸ್ಪೂರ್ತಿ ತುಂಬುವಂತ ನುಡಿಮುತ್ತುಗಳು ಇಲ್ಲಿವೆ.
- Kannada Subhashita: ಸಾಹಿತ್ಯ ಲೋಕದ ದಿಗ್ಗಜರು, ಹೋರಾಟಗಾರು ಹಾಗೂ ಭಗವಾನ್ ಶ್ರೀಕೃಷ್ಣ ಹೇಳಿರುವ ಪ್ರೇರಣೆ ಹಾಗೂ ಸ್ಪೂರ್ತಿ ತುಂಬುವಂತ ನುಡಿಮುತ್ತುಗಳು ಇಲ್ಲಿವೆ.
(1 / 8)
ಪ್ರತಿದಿನ ಒಂದೊಂದು ನುಡಿಮುತ್ತಗಳನ್ನು ನಿಮ್ಮ ಆಪ್ತರು, ಸ್ನೇಹಿತರು ಹಾಗೂ ಬಂಧುಬಳಗದವರಿಗೆ ಹಂಚಿಕೊಂಡು ಶುಭಾಶಯ ತಿಳಿಸಿ.
(3 / 8)
ನಾವು ಯಾವುದೇ ಬೆಲೆ ತೆತ್ತಾದರೂ ಸರಿ ಯಾವಾಗಲೂ ಮಾತೃಭೂಮಿಯ ಘನತೆಯನ್ನು ಎತ್ತಿಹಿಡಿಯಬೇಕು ಮತ್ತು ಕಾಪಾಡಬೇಕು. ಇದು ನಮ್ಮ ಸಾಮೂಹಿಕ ಕರ್ತವ್ಯ - ಕಿತ್ತೂರು ರಾಣಿ ಚೆನ್ನಮ್ಮ
(5 / 8)
ಒಳ್ಳೆ ಸಂಸ್ಕಾರ ಇದ್ರೆ ಜಗತ್ತನ್ನೇ ಗೆಲ್ಲಬಹುದು. ಅದೇ ಅಹಂಕಾರ ತುಂಬಿ ತುಳುಕುತಿದ್ದರೆ ಗೆದ್ದ ಸಾಮ್ರಾಜ್ಯವನ್ನು ಕಳೆದುಕೊಳ್ಳಬಹುದು - ಶ್ರೀಕೃಷ್ಣ ಪರಮಾತ್ಮ
ಇತರ ಗ್ಯಾಲರಿಗಳು