ಮಗನ ಹೆಸರಲ್ಲಿ ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಟ್ಟು ಲಕ್ಷ ಲಕ್ಷ ದೇಣಿಗೆ ನೀಡಿದ ಪವನ್‌ ಕಲ್ಯಾಣ್‌ ಪತ್ನಿ ಅನ್ನಾ ಕೊನಿಡೆಲಾ PHOTOS
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮಗನ ಹೆಸರಲ್ಲಿ ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಟ್ಟು ಲಕ್ಷ ಲಕ್ಷ ದೇಣಿಗೆ ನೀಡಿದ ಪವನ್‌ ಕಲ್ಯಾಣ್‌ ಪತ್ನಿ ಅನ್ನಾ ಕೊನಿಡೆಲಾ Photos

ಮಗನ ಹೆಸರಲ್ಲಿ ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಟ್ಟು ಲಕ್ಷ ಲಕ್ಷ ದೇಣಿಗೆ ನೀಡಿದ ಪವನ್‌ ಕಲ್ಯಾಣ್‌ ಪತ್ನಿ ಅನ್ನಾ ಕೊನಿಡೆಲಾ PHOTOS

  • ಟಾಲಿವುಡ್‌ ನಟ, ರಾಜಕಾರಣಿ ಪವನ್‌ ಕಲ್ಯಾಣ್‌ ಪತ್ನಿ ಅನ್ನಾ ಕೊನಿಡೆಲಾ ತಿರುಪತಿ ತಿರುಮಲಕ್ಕೆ ಭೇಟಿ ನೀಡಿ, ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಮಗ ಮಾರ್ಕ್‌ ಶಂಕರ್‌ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸುವುದರ ಜತೆಗೆ, ಮುಡಿ ಕೊಟ್ಟು ಹರಕೆ ತೀರಿಸಿದ್ದಾರೆ.

ಟಾಲಿವುಡ್‌ ನಟ, ರಾಜಕಾರಣಿ ಪವನ್‌ ಕಲ್ಯಾಣ್‌ ಪತ್ನಿ ಅನ್ನಾ ಕೊನಿಡೆಲಾ ತಿರುಪತಿ ತಿರುಮಲಕ್ಕೆ ಭೇಟಿ ನೀಡಿ, ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಮಗ ಮಾರ್ಕ್‌ ಶಂಕರ್‌ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸುವುದರ ಜತೆಗೆ, ಮುಡಿ ಕೊಟ್ಟು ಹರಕೆ ತೀರಿಸಿದ್ದಾರೆ.
icon

(1 / 9)

ಟಾಲಿವುಡ್‌ ನಟ, ರಾಜಕಾರಣಿ ಪವನ್‌ ಕಲ್ಯಾಣ್‌ ಪತ್ನಿ ಅನ್ನಾ ಕೊನಿಡೆಲಾ ತಿರುಪತಿ ತಿರುಮಲಕ್ಕೆ ಭೇಟಿ ನೀಡಿ, ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಮಗ ಮಾರ್ಕ್‌ ಶಂಕರ್‌ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸುವುದರ ಜತೆಗೆ, ಮುಡಿ ಕೊಟ್ಟು ಹರಕೆ ತೀರಿಸಿದ್ದಾರೆ.

ಮಗ ಮಾರ್ಕ್‌ ಶಂಕರ್‌ ಹೆಸರಿನಲ್ಲಿ ತಿರುಪತಿ ತಿರುಮಲಕ್ಕೆ ಮುಡಿ ಅರ್ಪಿಸಿದ ಪವನ್‌ ಕಲ್ಯಾಣ್‌ ಪತ್ನಿ ಅನಾ ಕೊನಿಡೆಲಾ
icon

(2 / 9)

ಮಗ ಮಾರ್ಕ್‌ ಶಂಕರ್‌ ಹೆಸರಿನಲ್ಲಿ ತಿರುಪತಿ ತಿರುಮಲಕ್ಕೆ ಮುಡಿ ಅರ್ಪಿಸಿದ ಪವನ್‌ ಕಲ್ಯಾಣ್‌ ಪತ್ನಿ ಅನಾ ಕೊನಿಡೆಲಾ

ಇತ್ತೀಚೆಗಷ್ಟೇ ಮಗ ಮಾರ್ಕ್‌ ಶಂಕರ್‌ ಸಿಂಗಾಪುರದಲ್ಲಿನ ನಡೆಸ ಅಗ್ನಿ ಅವಘಡದಲ್ಲಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದ.
icon

(3 / 9)

ಇತ್ತೀಚೆಗಷ್ಟೇ ಮಗ ಮಾರ್ಕ್‌ ಶಂಕರ್‌ ಸಿಂಗಾಪುರದಲ್ಲಿನ ನಡೆಸ ಅಗ್ನಿ ಅವಘಡದಲ್ಲಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದ.

ಆ ನಿಮಿತ್ತ ಇದೀಗ ಮಗ ಮಾರ್ಕ್‌ ಶಂಕರ್‌ ಹೆಸರಿನಲ್ಲಿಯೇ ಮುಡಿ ಅರ್ಪಿಸಿ, ಅನ್ನಪ್ರಸಾದ ಸೇವೆಯನ್ನೂ ನೀಡಿದ್ದಾರೆ.
icon

(4 / 9)

ಆ ನಿಮಿತ್ತ ಇದೀಗ ಮಗ ಮಾರ್ಕ್‌ ಶಂಕರ್‌ ಹೆಸರಿನಲ್ಲಿಯೇ ಮುಡಿ ಅರ್ಪಿಸಿ, ಅನ್ನಪ್ರಸಾದ ಸೇವೆಯನ್ನೂ ನೀಡಿದ್ದಾರೆ.

ದೇವಸ್ಥಾನದ ಎದುರಿನ ಅಖಿಲಾಂಡಂನಲ್ಲಿ ತುಪ್ಪದ ದೀಪವನ್ನು ಅರ್ಪಿಸಲಾಯಿತು. ತೆಂಗಿನಕಾಯಿ ಒಡೆದು ತಿಮ್ಮಪ್ಪನಿಗೆ ಅರ್ಪಿಸಿದರು.
icon

(5 / 9)

ದೇವಸ್ಥಾನದ ಎದುರಿನ ಅಖಿಲಾಂಡಂನಲ್ಲಿ ತುಪ್ಪದ ದೀಪವನ್ನು ಅರ್ಪಿಸಲಾಯಿತು. ತೆಂಗಿನಕಾಯಿ ಒಡೆದು ತಿಮ್ಮಪ್ಪನಿಗೆ ಅರ್ಪಿಸಿದರು.

ಸಾಂಪ್ರದಾಯಿಕ ಸೀರೆಯಲ್ಲಿ ಕೆಂಪು ವರ್ಣದ ಮೇಲು ಹೊದಿಕೆಯೊಂದಿಕೆ ಶ್ರೀ ವೆಂಕಟೇಶ್ವರನ ದರ್ಶನ ಪಡೆದರು,
icon

(6 / 9)

ಸಾಂಪ್ರದಾಯಿಕ ಸೀರೆಯಲ್ಲಿ ಕೆಂಪು ವರ್ಣದ ಮೇಲು ಹೊದಿಕೆಯೊಂದಿಕೆ ಶ್ರೀ ವೆಂಕಟೇಶ್ವರನ ದರ್ಶನ ಪಡೆದರು,

ಮಾತೃಶ್ರೀ ತಾರಿಗೊಂಡ ವೆಂಗಮಾಂಬ ನಿತ್ಯದಾನ ಛತ್ರಕ್ಕೆ ಬೆಳಗ್ಗೆ 10 ಗಂಟೆಗೆ ಭೇಟಿ ನೀಡಿದ ಅನಾ, ಮಗ ಮಾರ್ಕ್ ಶಂಕರ್ ಹೆಸರಿನಲ್ಲಿ ತಿರುಮಲ ತಿರುಪತಿ ದೇವಸ್ಥಾನಂಗೆ 17 ಲಕ್ಷ ದೇಣಿಗೆ ನೀಡಿದ್ದಾರೆ.
icon

(7 / 9)

ಮಾತೃಶ್ರೀ ತಾರಿಗೊಂಡ ವೆಂಗಮಾಂಬ ನಿತ್ಯದಾನ ಛತ್ರಕ್ಕೆ ಬೆಳಗ್ಗೆ 10 ಗಂಟೆಗೆ ಭೇಟಿ ನೀಡಿದ ಅನಾ, ಮಗ ಮಾರ್ಕ್ ಶಂಕರ್ ಹೆಸರಿನಲ್ಲಿ ತಿರುಮಲ ತಿರುಪತಿ ದೇವಸ್ಥಾನಂಗೆ 17 ಲಕ್ಷ ದೇಣಿಗೆ ನೀಡಿದ್ದಾರೆ.

ಪ್ರಸಾದ ನಿಲಯಕ್ಕೆ ತೆರಳಿದ ಅನ್ನಾ, ಭಕ್ತರಿಗೆ ಸ್ವತಃ ಪ್ರಸಾದ ಸೇವೆ ನೀಡಿದ್ದಾರೆ.
icon

(8 / 9)

ಪ್ರಸಾದ ನಿಲಯಕ್ಕೆ ತೆರಳಿದ ಅನ್ನಾ, ಭಕ್ತರಿಗೆ ಸ್ವತಃ ಪ್ರಸಾದ ಸೇವೆ ನೀಡಿದ್ದಾರೆ.

ಅದಾದ ಬಳಿಕ, ಎಲ್ಲರ ಜತೆ ಕೂತೂ ತಾವೂ ಸಹ ಪ್ರಸಾದ ಸೇವಿಸಿದ್ದಾರೆ.
icon

(9 / 9)

ಅದಾದ ಬಳಿಕ, ಎಲ್ಲರ ಜತೆ ಕೂತೂ ತಾವೂ ಸಹ ಪ್ರಸಾದ ಸೇವಿಸಿದ್ದಾರೆ.

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.

ಇತರ ಗ್ಯಾಲರಿಗಳು