Prabhu Deva: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್- ನಟ ಪ್ರಭುದೇವ ಭೇಟಿ, ಕಾರಣವೇನು?
Prabhu Deva: ದಕ್ಷಿಣ ಭಾರತದ ಖ್ಯಾತ ನಟ ಮತ್ತು ನಿರ್ದೇಶಕ ಪ್ರಭುದೇವ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿದ್ದಾರೆ. ಈ ಭೇಟಿಯ ಹಿಂದಿನ ಉದ್ದೇಶಗಳೇನು? ತಿಳಿಯೋಣ.
(4 / 7)
ಪ್ರಭುದೇವ ಮಾತ್ರವಲ್ಲದೆ ನಟ ಮೋಹನ್ ಬಾಬು ಮತ್ತು ಅವರ ಮಗ ವಿಷ್ಣು ಮಂಚು ಕೂಡ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾದರು.
(5 / 7)
ಶೀಘ್ರದಲ್ಲಿ ಬಿಡುಗಡೆಯಾಗಲಿರುವ ಕಣ್ಣಪ್ಪ ಚಿತ್ರದ ಕಥೆ ಮತ್ತು ಚಿತ್ರಕಥೆಯನ್ನು ವಿಷ್ಣು ಮಂಚು ಬರೆದಿದ್ದಾರೆ. ಸಿನಿಮಾಕ್ಕೆ ಸಂಬಂಧಪಟ್ಟಂತೆ ಯೋಗಿ ಆದಿತ್ಯನಾಥ್ ಅವರೊಂದಿಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಸಿನಿಮಾದ ಪ್ರಮೋಷನ್ಗೆ ಸಂಬಂಧಪಟ್ಟಂತೆ ಮುಖ್ಯಮಂತ್ರಿಯನ್ನು ಭೇಟಿಯಾಗಿದ್ದಾರೆ.
(6 / 7)
ಕಣ್ಣಪ್ಪ ಚಿತ್ರದಲ್ಲಿ ಶರತ್ಕುಮಾರ್, ಮುಖೇಶ್ ರಿಷಿ, ಬ್ರಹ್ಮಾಜಿ, ಬ್ರಹ್ಮಾನಂದಂ, ಅರ್ಪಿತ್ ರಂಕಾ, ಪ್ರೀತಿ ಮುಕುಂದನ್, ಐಶ್ವರ್ಯ ಭಾಸ್ಕರನ್, ದೇವರಾಜ್, ಸಂಪತ್ ರಾಮ್, ಶಿವ ಬಾಲಾಜಿ ಮುಂತಾದವರು ಇದ್ದಾರೆ.
ಇತರ ಗ್ಯಾಲರಿಗಳು