ಇದು ಹೊಸ ಅಧ್ಯಾಯ, ಆದರೆ ಬಿಡಕ್ಕಾಗುತ್ತಾ ಹಳೆ ಸಂಪ್ರದಾಯ; ಆರ್​ಸಿಬಿ ಸೋತ ಬೆನ್ನಲ್ಲೇ ಮೊದಲ ಪಂದ್ಯ ದೇವರಿಗೆ ಎಂದ ಫ್ಯಾನ್ಸ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಇದು ಹೊಸ ಅಧ್ಯಾಯ, ಆದರೆ ಬಿಡಕ್ಕಾಗುತ್ತಾ ಹಳೆ ಸಂಪ್ರದಾಯ; ಆರ್​ಸಿಬಿ ಸೋತ ಬೆನ್ನಲ್ಲೇ ಮೊದಲ ಪಂದ್ಯ ದೇವರಿಗೆ ಎಂದ ಫ್ಯಾನ್ಸ್

ಇದು ಹೊಸ ಅಧ್ಯಾಯ, ಆದರೆ ಬಿಡಕ್ಕಾಗುತ್ತಾ ಹಳೆ ಸಂಪ್ರದಾಯ; ಆರ್​ಸಿಬಿ ಸೋತ ಬೆನ್ನಲ್ಲೇ ಮೊದಲ ಪಂದ್ಯ ದೇವರಿಗೆ ಎಂದ ಫ್ಯಾನ್ಸ್

  • CSK vs RCB IPL 2024: ಇದು ಹೊಸ ಅಧ್ಯಾಯ, ಆದರೆ ಬಿಡಕ್ಕಾಗುತ್ತಾ ಹಳೆ ಸಂಪ್ರದಾಯ, ಮೊದಲ ಪಂದ್ಯ ದೇವರಿಗೆ ಕಣಯ್ಯ ಎಂದು ಸೋತ ಬೆನ್ನಲ್ಲೇ ಆರ್​ಸಿಬಿ ಅಭಿಮಾನಿಗಳು ತಮಗೆ ತಾವೇ ಸಮಾಧಾನ ಮಾಡಿಕೊಳ್ಳುತ್ತಿದ್ದಾರೆ.

17ನೇ ಆವೃತ್ತಿಯ ಐಪಿಎಲ್​ನ ಆರಂಭಿಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 6 ವಿಕೆಟ್​ಗಳಿಂದ ಸೋಲನುಭವಿಸಿತು.
icon

(1 / 7)

17ನೇ ಆವೃತ್ತಿಯ ಐಪಿಎಲ್​ನ ಆರಂಭಿಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 6 ವಿಕೆಟ್​ಗಳಿಂದ ಸೋಲನುಭವಿಸಿತು.

(PTI)

ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಫಾಫ್ ಡು ಪ್ಲೆಸಿಸ್ ಪಡೆಯು ಮೊದಲು ಬ್ಯಾಟಿಂಗ್ ನಡೆಸಿತು. 20 ಓವರ್​​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿತು.
icon

(2 / 7)

ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಫಾಫ್ ಡು ಪ್ಲೆಸಿಸ್ ಪಡೆಯು ಮೊದಲು ಬ್ಯಾಟಿಂಗ್ ನಡೆಸಿತು. 20 ಓವರ್​​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿತು.

(PTI)

174 ರನ್​ಗಳ ಬೆನ್ನಟ್ಟಿದ ಋತುರಾಜ್ ಗಾಯಕ್ವಾಡ್ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್​ 18.4 ಓವರ್​​ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಗೆದ್ದು  ಬೀಗಿತು. ಪಂದ್ಯ ಸೋತರೂ ಆರ್​ಸಿಬಿ ಅಭಿಮಾನಿಗಳು ಈ ಸಲ ಕಪ್​ ನಮ್ದೇ ಎಂದು ಹೇಳುತ್ತಿದ್ದಾರೆ.
icon

(3 / 7)

174 ರನ್​ಗಳ ಬೆನ್ನಟ್ಟಿದ ಋತುರಾಜ್ ಗಾಯಕ್ವಾಡ್ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್​ 18.4 ಓವರ್​​ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಗೆದ್ದು  ಬೀಗಿತು. ಪಂದ್ಯ ಸೋತರೂ ಆರ್​ಸಿಬಿ ಅಭಿಮಾನಿಗಳು ಈ ಸಲ ಕಪ್​ ನಮ್ದೇ ಎಂದು ಹೇಳುತ್ತಿದ್ದಾರೆ.

(AFP)

ಇದು ಹೊಸ ಅಧ್ಯಾಯ, ಆದರೆ ಬಿಡಕ್ಕಾಗುತ್ತಾ ಹಳೆ ಸಂಪ್ರದಾಯ, ಮೊದಲ ಪಂದ್ಯ ದೇವರಿಗೆ ಕಣಯ್ಯ ಎಂದು ಸೋತ ಬೆನ್ನಲ್ಲೇ ಆರ್​ಸಿಬಿ ಅಭಿಮಾನಿಗಳು ಫೋಸ್ಟ್ ಮಾಡುತ್ತಿದ್ದಾರೆ.
icon

(4 / 7)

ಇದು ಹೊಸ ಅಧ್ಯಾಯ, ಆದರೆ ಬಿಡಕ್ಕಾಗುತ್ತಾ ಹಳೆ ಸಂಪ್ರದಾಯ, ಮೊದಲ ಪಂದ್ಯ ದೇವರಿಗೆ ಕಣಯ್ಯ ಎಂದು ಸೋತ ಬೆನ್ನಲ್ಲೇ ಆರ್​ಸಿಬಿ ಅಭಿಮಾನಿಗಳು ಫೋಸ್ಟ್ ಮಾಡುತ್ತಿದ್ದಾರೆ.

(AP)

ಹೊಸ ಅಧ್ಯಾಯ ಎಂದು ಹೇಳಲು ಕಾರಣ ಇದೆ. ಇತ್ತೀಚೆಗೆ ಮುಗಿದ ಅನ್​ಬಾಕ್ಸ್​ ಈವೆಂಟ್​ನಲ್ಲಿ ಇದು ಆರ್​ಸಿಬಿಯ ಹೊಸ ಅಧ್ಯಾಯ ಎಂದು ಹೇಳಿದ್ದರು. ಹಾಗಾಗಿ ಇನ್ಮುಂದೆ ಆರ್​ಸಿಬಿ ಹಣೆಬರಹ ಬದಲಾಗಲಿದೆ ಎಂದು ನಿರೀಕ್ಷಿಸಲಾಗಿತ್ತು.
icon

(5 / 7)

ಹೊಸ ಅಧ್ಯಾಯ ಎಂದು ಹೇಳಲು ಕಾರಣ ಇದೆ. ಇತ್ತೀಚೆಗೆ ಮುಗಿದ ಅನ್​ಬಾಕ್ಸ್​ ಈವೆಂಟ್​ನಲ್ಲಿ ಇದು ಆರ್​ಸಿಬಿಯ ಹೊಸ ಅಧ್ಯಾಯ ಎಂದು ಹೇಳಿದ್ದರು. ಹಾಗಾಗಿ ಇನ್ಮುಂದೆ ಆರ್​ಸಿಬಿ ಹಣೆಬರಹ ಬದಲಾಗಲಿದೆ ಎಂದು ನಿರೀಕ್ಷಿಸಲಾಗಿತ್ತು.

(PTI)

ಆದರೆ ಹೊಸ ಅಧ್ಯಾಯ ಶುರುವಾದರೂ ಆರ್​ಸಿಬಿ 16 ವರ್ಷಗಳಿಂದ ಬಂದ ತನ್ನ ಹಳೆಯ ಸಂಪ್ರದಾಯ ಮುಂದುವರೆಸಿಕೊಂಡು ಹೋಗಿದೆ. ಆರ್​​ಸಿಬಿ ಮೊದಲ ಪಂದ್ಯವನ್ನು ದೇವರಿಗೆ ಅರ್ಪಿಸಿದೆ.
icon

(6 / 7)

ಆದರೆ ಹೊಸ ಅಧ್ಯಾಯ ಶುರುವಾದರೂ ಆರ್​ಸಿಬಿ 16 ವರ್ಷಗಳಿಂದ ಬಂದ ತನ್ನ ಹಳೆಯ ಸಂಪ್ರದಾಯ ಮುಂದುವರೆಸಿಕೊಂಡು ಹೋಗಿದೆ. ಆರ್​​ಸಿಬಿ ಮೊದಲ ಪಂದ್ಯವನ್ನು ದೇವರಿಗೆ ಅರ್ಪಿಸಿದೆ.

(PTI)

ಆರ್​ಸಿಬಿ ತನ್ನ ಮೊದಲ ಪಂದ್ಯದಲ್ಲೇ ಸೋತಿರುವ ಕಾರಣ ದೇವರಿಗೆ ಕೊಡುವುದು ವಾಡಿಕೆ ಎಂದು ಅಭಿಮಾನಿಗಳು ತಮಗೆ ತಾವೇ ಸಮಾಧಾನ ಮಾಡಿಕೊಳ್ಳುತ್ತಿದ್ದಾರೆ.
icon

(7 / 7)

ಆರ್​ಸಿಬಿ ತನ್ನ ಮೊದಲ ಪಂದ್ಯದಲ್ಲೇ ಸೋತಿರುವ ಕಾರಣ ದೇವರಿಗೆ ಕೊಡುವುದು ವಾಡಿಕೆ ಎಂದು ಅಭಿಮಾನಿಗಳು ತಮಗೆ ತಾವೇ ಸಮಾಧಾನ ಮಾಡಿಕೊಳ್ಳುತ್ತಿದ್ದಾರೆ.


ಇತರ ಗ್ಯಾಲರಿಗಳು