ಇಂದು ಸಂವಿಧಾನ ಶಿಲ್ಪಿ ಡಾ. ಬಿ ಆರ್‌ ಅಂಬೇಡ್ಕರ್ ಜಯಂತಿ; ಆಯ್ದ 7 ಅಂಬೇಡ್ಕರ್ ನುಡಿಮುತ್ತುಗಳು ಇಲ್ಲಿವೆ ನೋಡಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಇಂದು ಸಂವಿಧಾನ ಶಿಲ್ಪಿ ಡಾ. ಬಿ ಆರ್‌ ಅಂಬೇಡ್ಕರ್ ಜಯಂತಿ; ಆಯ್ದ 7 ಅಂಬೇಡ್ಕರ್ ನುಡಿಮುತ್ತುಗಳು ಇಲ್ಲಿವೆ ನೋಡಿ

ಇಂದು ಸಂವಿಧಾನ ಶಿಲ್ಪಿ ಡಾ. ಬಿ ಆರ್‌ ಅಂಬೇಡ್ಕರ್ ಜಯಂತಿ; ಆಯ್ದ 7 ಅಂಬೇಡ್ಕರ್ ನುಡಿಮುತ್ತುಗಳು ಇಲ್ಲಿವೆ ನೋಡಿ

ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಜಯಂತಿ ಈ ಭಾನುವಾರ (ಏಪ್ರಿಲ್ 14). ಅಂಬೇಡ್ಕರ್ ಅವರು ಗಮನಿಸಿದ, ಹೇಳಿದ ಜೀವನಾನುಭವದ ಮಾತುಗಳು ಪ್ರಸ್ತುತವಾಗುತ್ತವೆ. ಅಂಬೇಡ್ಕರ್ ನುಡಿಮುತ್ತುಗಳು, ಹೋರಾಟದ ನುಡಿಗಳು, ಸಂವಿಧಾನದ ನುಡಿಮುತ್ತುಗಳು ಪದೇಪದೆ ಗಮನಸೆಳೆಯುತ್ತವೆ. ಅವುಗಳ ಪೈಕಿ ಕೆಲವು ಇಲ್ಲಿವೆ ನೋಡಿ.  

ಮನಸ್ಸಿನ ಸಂಸ್ಕಾರವು ಮಾನವ ಅಸ್ತಿತ್ವದ ಅಂತಿಮ ಗುರಿಯಾಗಬೇಕು- ಡಾ.ಬಿ.ಆರ್. ಅಂಬೇಡ್ಕರ್
icon

(1 / 8)

ಮನಸ್ಸಿನ ಸಂಸ್ಕಾರವು ಮಾನವ ಅಸ್ತಿತ್ವದ ಅಂತಿಮ ಗುರಿಯಾಗಬೇಕು- ಡಾ.ಬಿ.ಆರ್. ಅಂಬೇಡ್ಕರ್

ಸಂವಿಧಾನವು ಕೇವಲ ವಕೀಲರ ದಾಖಲೆಯಲ್ಲ. ಅದು ಜೀವನ ರಥ, ಅದರ ಆತ್ಮವು ಯಾವತ್ತಿಗೂ ಯುಗದ ಆತ್ಮವೇ ಆಗಿದೆ. - ಡಾ.ಬಿ.ಆರ್ ಅಂಬೇಡ್ಕರ್
icon

(2 / 8)

ಸಂವಿಧಾನವು ಕೇವಲ ವಕೀಲರ ದಾಖಲೆಯಲ್ಲ. ಅದು ಜೀವನ ರಥ, ಅದರ ಆತ್ಮವು ಯಾವತ್ತಿಗೂ ಯುಗದ ಆತ್ಮವೇ ಆಗಿದೆ. - ಡಾ.ಬಿ.ಆರ್ ಅಂಬೇಡ್ಕರ್

ಚೆನ್ನಾಗಿ ಕಾಣಬೇಕು ಎಂದು ಬದುಕುವ ಬದಲು ಒಳ್ಳೆಯವರಾಗಿ ಬದುಕಲು ಪ್ರಯತ್ನಿಸಬೇಕು.- ಡಾ.ಬಿ.ಆರ್ ಅಂಬೇಡ್ಕರ್
icon

(3 / 8)

ಚೆನ್ನಾಗಿ ಕಾಣಬೇಕು ಎಂದು ಬದುಕುವ ಬದಲು ಒಳ್ಳೆಯವರಾಗಿ ಬದುಕಲು ಪ್ರಯತ್ನಿಸಬೇಕು.- ಡಾ.ಬಿ.ಆರ್ ಅಂಬೇಡ್ಕರ್

ಹಿಂದೂಸ್ತಾನ್ ಟೈಮ್ಸ್ ಕನ್ನಡದಲ್ಲಿ ಸುದ್ದಿ ಫಟಾಫಟ್ ಅಪ್‌ಡೇಟ್ ಆಗುತ್ತೆ. ಖುಷಿಪಟ್ಟು ಓದುವಂಥ ಎಷ್ಟೋ ವಿಷಯಗಳು ಸದಾ ಇರುತ್ವೆ. ಇದನ್ನು ನೀವಷ್ಟೆ ಓದಿ ಸುಮ್ಮನಾಗಲ್ಲ. ನಿಮ್ಮವರಿಗೂ ಶೇರ್ ಮಾಡ್ತೀರಿ. 
icon

(4 / 8)

ಹಿಂದೂಸ್ತಾನ್ ಟೈಮ್ಸ್ ಕನ್ನಡದಲ್ಲಿ ಸುದ್ದಿ ಫಟಾಫಟ್ ಅಪ್‌ಡೇಟ್ ಆಗುತ್ತೆ. ಖುಷಿಪಟ್ಟು ಓದುವಂಥ ಎಷ್ಟೋ ವಿಷಯಗಳು ಸದಾ ಇರುತ್ವೆ. ಇದನ್ನು ನೀವಷ್ಟೆ ಓದಿ ಸುಮ್ಮನಾಗಲ್ಲ. ನಿಮ್ಮವರಿಗೂ ಶೇರ್ ಮಾಡ್ತೀರಿ. 
(HT Kannnada)

ಮಹಿಳೆಯರು ಸಾಧಿಸಿರುವ ಪ್ರಗತಿಯ ಮಟ್ಟದಿಂದ ನಾನು ಸಮುದಾಯದ ಪ್ರಗತಿಯನ್ನು ಅಳೆಯುತ್ತೇನೆ.- ಡಾ.ಬಿ.ಆರ್ ಅಂಬೇಡ್ಕರ್
icon

(5 / 8)

ಮಹಿಳೆಯರು ಸಾಧಿಸಿರುವ ಪ್ರಗತಿಯ ಮಟ್ಟದಿಂದ ನಾನು ಸಮುದಾಯದ ಪ್ರಗತಿಯನ್ನು ಅಳೆಯುತ್ತೇನೆ.- ಡಾ.ಬಿ.ಆರ್ ಅಂಬೇಡ್ಕರ್

ಧರ್ಮ ಮನುಷ್ಯನಿಗಾಗಿಯೇ ಹೊರತು ಮನುಷ್ಯ ಧರ್ಮಕ್ಕಾಗಿ ಅಲ್ಲ - ಡಾ.ಬಿ.ಆರ್ ಅಂಬೇಡ್ಕರ್
icon

(6 / 8)

ಧರ್ಮ ಮನುಷ್ಯನಿಗಾಗಿಯೇ ಹೊರತು ಮನುಷ್ಯ ಧರ್ಮಕ್ಕಾಗಿ ಅಲ್ಲ - ಡಾ.ಬಿ.ಆರ್ ಅಂಬೇಡ್ಕರ್

ಇತಿಹಾಸವನ್ನು ಯಾರು ಮರೆತಿದ್ದಾರೋ ಅಂಥವರಿಗೆ ಇತಿಹಾಸವನ್ನು ಸೃಷ್ಟಿಸಲಾಗದು- ಡಾ.ಬಿ.ಆರ್. ಅಂಬೇಡ್ಕರ್ 
icon

(7 / 8)

ಇತಿಹಾಸವನ್ನು ಯಾರು ಮರೆತಿದ್ದಾರೋ ಅಂಥವರಿಗೆ ಇತಿಹಾಸವನ್ನು ಸೃಷ್ಟಿಸಲಾಗದು- ಡಾ.ಬಿ.ಆರ್. ಅಂಬೇಡ್ಕರ್ 

ಜೀವನವು ದೀರ್ಘವಾಗಿರುವುದಕ್ಕಿಂತ ಮಿಗಿಲಾಗಿ ಶ್ರೇಷ್ಠವಾಗಿರಬೇಕು. - ಡಾ. ಬಿ.ಆರ್ ಅಂಬೇಡ್ಕರ್‌
icon

(8 / 8)

ಜೀವನವು ದೀರ್ಘವಾಗಿರುವುದಕ್ಕಿಂತ ಮಿಗಿಲಾಗಿ ಶ್ರೇಷ್ಠವಾಗಿರಬೇಕು. - ಡಾ. ಬಿ.ಆರ್ ಅಂಬೇಡ್ಕರ್‌


ಇತರ ಗ್ಯಾಲರಿಗಳು