ಅಮೃತಧಾರೆ ಧಾರಾವಾಹಿ: ಮಾಸ್‌ ಅವತಾರ ತಾಳಿ ಶತ್ರು ಸಂಹಾರ ಮಾಡಿದ ಗೌತಮ್‌; ತಾನೇ ತೋಡಿದ ಹಳ್ಳಕ್ಕೆ ಬಿದ್ದ ಶಕುಂತಲಾದೇವಿ ಗ್ಯಾಂಗ್‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅಮೃತಧಾರೆ ಧಾರಾವಾಹಿ: ಮಾಸ್‌ ಅವತಾರ ತಾಳಿ ಶತ್ರು ಸಂಹಾರ ಮಾಡಿದ ಗೌತಮ್‌; ತಾನೇ ತೋಡಿದ ಹಳ್ಳಕ್ಕೆ ಬಿದ್ದ ಶಕುಂತಲಾದೇವಿ ಗ್ಯಾಂಗ್‌

ಅಮೃತಧಾರೆ ಧಾರಾವಾಹಿ: ಮಾಸ್‌ ಅವತಾರ ತಾಳಿ ಶತ್ರು ಸಂಹಾರ ಮಾಡಿದ ಗೌತಮ್‌; ತಾನೇ ತೋಡಿದ ಹಳ್ಳಕ್ಕೆ ಬಿದ್ದ ಶಕುಂತಲಾದೇವಿ ಗ್ಯಾಂಗ್‌

  • ಅಮೃತಧಾರೆ ಧಾರಾವಾಹಿಯಲ್ಲಿ ಅಪರೂಪಕ್ಕೆ ಮತ್ತೆ ಗೌತಮ್‌ ದಿವಾನ್‌ ಮಾಸ್‌ ಅವತಾರ ತಾಳಿದ್ದಾರೆ. ಕಿಡ್ನ್ಯಾಪರ್‌ಗಳ ಅಡ್ಡಕ್ಕೆ ನುಗ್ಗಿ ಫೈಟಿಂಗ್‌ ಮಾಡಿದ್ದಾರೆ. ಅಲ್ಲೇ ಇದ್ದ ಶಕುಂತಲಾದೇವಿ, ಜೈದೇವ್‌, ಲಕ್ಕಿ ಲಕ್ಷ್ಮಿಕಾಂತ್‌ ಥರಥರ ನಡುಗುತ್ತಿದ್ದಾರೆ. ಶಕುಂತಲಾ ಗ್ಯಾಂಗ್‌ ಸಿಕ್ಕಿ ಬಿತ್ತಾ? ಇಲ್ಲಿದೆ ವಿವರ.

ಅಮೃತಧಾರೆ ಧಾರಾವಾಹಿ ಆಕ್ಷನ್‌ ಮೋಡ್‌ನಲ್ಲಿದೆ. ಗೌತಮ್‌ ದಿವಾನ್‌ ಹೀರೋ ರೀತಿ ಫೈಟಿಂಗ್‌ ಮಾಡಿದ್ದಾರೆ. ಈ ಸೀರಿಯಲ್‌ನ ಪ್ರಮುಖ ಹೀರೋ ಇವರೇ ಅಲ್ವೇ? ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ಪ್ರೊಮೊದಲ್ಲಿ ಸಾಕಷ್ಟು ವಿಚಾರಗಳು ತಿಳಿದುಬಂದಿದೆ.
icon

(1 / 12)

ಅಮೃತಧಾರೆ ಧಾರಾವಾಹಿ ಆಕ್ಷನ್‌ ಮೋಡ್‌ನಲ್ಲಿದೆ. ಗೌತಮ್‌ ದಿವಾನ್‌ ಹೀರೋ ರೀತಿ ಫೈಟಿಂಗ್‌ ಮಾಡಿದ್ದಾರೆ. ಈ ಸೀರಿಯಲ್‌ನ ಪ್ರಮುಖ ಹೀರೋ ಇವರೇ ಅಲ್ವೇ? ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ಪ್ರೊಮೊದಲ್ಲಿ ಸಾಕಷ್ಟು ವಿಚಾರಗಳು ತಿಳಿದುಬಂದಿದೆ.

ಸೃಜನ್‌ ಕರೆ ಮಾಡುತ್ತಾನೆ. "ರೌಡಿಗಳು ಕರೆ ಮಾಡಿದ ಆ ಲೊಕೆಷನ್‌ ಕನ್‌ಫರ್ಮ್‌ ಆಯ್ತು ಸರ್‌" ಎಂದು ಸೃಜನ್‌ ತಿಳಿಸುತ್ತಾನೆ. "ಹೌದಾ" ಎಂದು ಗೌತಮ್‌ ಹೇಳುತ್ತಾರೆ. ಈಗಲೇ ಬರುತ್ತೇವೆ ಎಂದು ಆನಂದ್‌ ಜತೆ ಹೋಗುತ್ತಾರೆ.
icon

(2 / 12)

ಸೃಜನ್‌ ಕರೆ ಮಾಡುತ್ತಾನೆ. "ರೌಡಿಗಳು ಕರೆ ಮಾಡಿದ ಆ ಲೊಕೆಷನ್‌ ಕನ್‌ಫರ್ಮ್‌ ಆಯ್ತು ಸರ್‌" ಎಂದು ಸೃಜನ್‌ ತಿಳಿಸುತ್ತಾನೆ. "ಹೌದಾ" ಎಂದು ಗೌತಮ್‌ ಹೇಳುತ್ತಾರೆ. ಈಗಲೇ ಬರುತ್ತೇವೆ ಎಂದು ಆನಂದ್‌ ಜತೆ ಹೋಗುತ್ತಾರೆ.

"ಎಲ್ಲಿದ್ದಾರೆ ಅವರು" ಎಂದು ಗೌತಮ್‌ ಕೇಳುತ್ತಾರೆ. "ಕುಂಬಳಗೋಡು ಇಂಡಸ್ಟ್ರಿಯಲ್‌ ಏರಿಯಾ" ಎಂದು ಸೃಜನ್‌ ಮಾಹಿತಿ ನೀಡುತ್ತಾನೆ.
icon

(3 / 12)

"ಎಲ್ಲಿದ್ದಾರೆ ಅವರು" ಎಂದು ಗೌತಮ್‌ ಕೇಳುತ್ತಾರೆ. "ಕುಂಬಳಗೋಡು ಇಂಡಸ್ಟ್ರಿಯಲ್‌ ಏರಿಯಾ" ಎಂದು ಸೃಜನ್‌ ಮಾಹಿತಿ ನೀಡುತ್ತಾನೆ.

"ಜೈ ಮೊದಲು ಇಲ್ಲಿಂದ ಹೊರಡೋಣ. ಅಪಾಯ ಇದೆ ಇಲ್ಲಿ" ಎಂದು ಶಕುಂತಲಾದೇವಿ ಹೇಳುವ ದೃಶ್ಯ ಕಾಣಿಸುತ್ತದೆ. ಅವರೆಲ್ಲರು ಗೋಡಾನ್‌ನಲ್ಲಿದ್ದಾರೆ. ರೌಡಿಗಳು, ಜೈದೇವ್‌ ಎಲ್ಲರೂ ಅಲ್ಲಿದ್ದಾರೆ.
icon

(4 / 12)

"ಜೈ ಮೊದಲು ಇಲ್ಲಿಂದ ಹೊರಡೋಣ. ಅಪಾಯ ಇದೆ ಇಲ್ಲಿ" ಎಂದು ಶಕುಂತಲಾದೇವಿ ಹೇಳುವ ದೃಶ್ಯ ಕಾಣಿಸುತ್ತದೆ. ಅವರೆಲ್ಲರು ಗೋಡಾನ್‌ನಲ್ಲಿದ್ದಾರೆ. ರೌಡಿಗಳು, ಜೈದೇವ್‌ ಎಲ್ಲರೂ ಅಲ್ಲಿದ್ದಾರೆ.

ಇವರು ಅಲ್ಲಿಂದ ಹೊರಡುವ ಯೋಜನೆ ಮಾಡಿದಾಗಲೇ ಹೊರಗೆ ಕಾರು ಬಂದು ನಿಂತಿದೆ. ಗೌತಮ್‌ ದಿವಾನ್‌ ಮತ್ತು ಆನಂದ್‌ ಎಂಟ್ರಿ ನೀಡಿದ್ದಾರೆ. ಶಕುಂತಲಾ ಗ್ಯಾಂಗ್‌ ಬೆಚ್ಚಿ ಬಿದ್ದಿದೆ.
icon

(5 / 12)

ಇವರು ಅಲ್ಲಿಂದ ಹೊರಡುವ ಯೋಜನೆ ಮಾಡಿದಾಗಲೇ ಹೊರಗೆ ಕಾರು ಬಂದು ನಿಂತಿದೆ. ಗೌತಮ್‌ ದಿವಾನ್‌ ಮತ್ತು ಆನಂದ್‌ ಎಂಟ್ರಿ ನೀಡಿದ್ದಾರೆ. ಶಕುಂತಲಾ ಗ್ಯಾಂಗ್‌ ಬೆಚ್ಚಿ ಬಿದ್ದಿದೆ.

ಅಮ್ಮ, ಮಾವ ನೀವು ಅಡಗಿಕೊಳ್ಳಿ ಎಂದು ಜೈದೇವ್‌ ಹೇಳುತ್ತಾನೆ. ಈಗ ನಮ್ಮ ಅಣ್ಣಾ ಬರ್ತಾನೆ. ನೀವು ಅಟ್ಯಾಕ್‌ ಮಾಡಿ ಎಂದು ಗೂಂಡಾಗಳಿಗೆ ಸೂಚಿಸ್ತಾನೆ.
icon

(6 / 12)

ಅಮ್ಮ, ಮಾವ ನೀವು ಅಡಗಿಕೊಳ್ಳಿ ಎಂದು ಜೈದೇವ್‌ ಹೇಳುತ್ತಾನೆ. ಈಗ ನಮ್ಮ ಅಣ್ಣಾ ಬರ್ತಾನೆ. ನೀವು ಅಟ್ಯಾಕ್‌ ಮಾಡಿ ಎಂದು ಗೂಂಡಾಗಳಿಗೆ ಸೂಚಿಸ್ತಾನೆ.

ಎದುರಿಗೆ ಬರುವ ಗೂಂಡಾಗಳಿಗೆ ಗೌತಮ್‌ ಒದೆಯುತ್ತಾರೆ.  ಗೆಳೆಯ ಆನಂದ್‌ ಬ್ಯಾಟ್‌ನಲ್ಲಿ ಹೊಡೆಯುತ್ತಾನೆ. ಇಬ್ಬರೂ ಆಕ್ಷನ್‌ ಮೋಡ್‌ನಲ್ಲಿದ್ದಾರೆ.
icon

(7 / 12)

ಎದುರಿಗೆ ಬರುವ ಗೂಂಡಾಗಳಿಗೆ ಗೌತಮ್‌ ಒದೆಯುತ್ತಾರೆ. ಗೆಳೆಯ ಆನಂದ್‌ ಬ್ಯಾಟ್‌ನಲ್ಲಿ ಹೊಡೆಯುತ್ತಾನೆ. ಇಬ್ಬರೂ ಆಕ್ಷನ್‌ ಮೋಡ್‌ನಲ್ಲಿದ್ದಾರೆ.

ಗೂಂಡಾಗಳನ್ನು ಗೌತಮ್‌ ಮತ್ತು ಆನಂದ್‌ ಚಚ್ಚುತ್ತಿರುವ ರೀತಿ ನೋಡಿ ಮರೆಯಲ್ಲಿರುವ ಶಕುಂತಲಾ, ಲಕ್ಕಿ ಲಕ್ಷ್ಮಿಕಾಂತ್‌, ಜೈದೇವ್‌ ಥರಥರ ನಡುಗುತ್ತಿದ್ದಾರೆ.
icon

(8 / 12)

ಗೂಂಡಾಗಳನ್ನು ಗೌತಮ್‌ ಮತ್ತು ಆನಂದ್‌ ಚಚ್ಚುತ್ತಿರುವ ರೀತಿ ನೋಡಿ ಮರೆಯಲ್ಲಿರುವ ಶಕುಂತಲಾ, ಲಕ್ಕಿ ಲಕ್ಷ್ಮಿಕಾಂತ್‌, ಜೈದೇವ್‌ ಥರಥರ ನಡುಗುತ್ತಿದ್ದಾರೆ.

ಈ ಸಮಯದಲ್ಲಿ ಪೊಲೀಸರೂ ಎಂಟ್ರಿ ನೀಡಿದ್ದಾರೆ. ಯಾರೋ ನೀವೆಲ್ಲ. ಯಾರು ನಿಮ್ಮನ್ನು ಕಳುಹಿಸಿದ್ದು ಎಂದು ರೌಡಿಗಳಲ್ಲಿ ಗೌತಮ್‌ ಕೇಳುತ್ತಾನೆ.
icon

(9 / 12)

ಈ ಸಮಯದಲ್ಲಿ ಪೊಲೀಸರೂ ಎಂಟ್ರಿ ನೀಡಿದ್ದಾರೆ. ಯಾರೋ ನೀವೆಲ್ಲ. ಯಾರು ನಿಮ್ಮನ್ನು ಕಳುಹಿಸಿದ್ದು ಎಂದು ರೌಡಿಗಳಲ್ಲಿ ಗೌತಮ್‌ ಕೇಳುತ್ತಾನೆ.

ಈ ಸಮಯದಲ್ಲಿ ರೌಡಿ ಏನೋ ಹೇಳುತ್ತಾನೆ. ಇದನ್ನು ಕೇಳಿ ಗೌತಮ್‌, ಆನಂದ್‌ ಬೆಚ್ಚಿ ಬೀಳುತ್ತಾರೆ. ಅಂದಹಾಗೆ, ರೌಡಿ ಹೆಸರು ಹೇಳಿದ್ದು ಜೈದೇವ್‌ನದ್ದ? ಕಾದು ನೋಡಬೇಕಿದೆ.
icon

(10 / 12)

ಈ ಸಮಯದಲ್ಲಿ ರೌಡಿ ಏನೋ ಹೇಳುತ್ತಾನೆ. ಇದನ್ನು ಕೇಳಿ ಗೌತಮ್‌, ಆನಂದ್‌ ಬೆಚ್ಚಿ ಬೀಳುತ್ತಾರೆ. ಅಂದಹಾಗೆ, ರೌಡಿ ಹೆಸರು ಹೇಳಿದ್ದು ಜೈದೇವ್‌ನದ್ದ? ಕಾದು ನೋಡಬೇಕಿದೆ.

ಪೊಲೀಸರು ಮತ್ತು ಗೌತಮ್‌  ಪ್ರಶ್ನೆಗೆ ರೌಡಿಗಳು ಸತ್ಯ ಬಾಯಿಬಿಡುತ್ತಾರ ಎಂದು ಕಾದು ನೋಡಬೇಕಿದೆ. ಎಂದಿನಂತೆ ಅಡಗಿರುವ ಶಕುಂತಲಾಗ್ಯಾಂಗ್‌ ಪಾರಾಗುವ ಸಾಧ್ಯತೆಯೂ ಇದೆ. ಯಾಕೆಂದರೆ ಅವರು ಸಿಕ್ಕಿಬಿದ್ದರೆ ಸೀರಿಯಲ್‌ಗೆ ಬೇಗ ಶುಭಂ ಹಾಡಬೇಕಾಗುತ್ತದೆ.
icon

(11 / 12)

ಪೊಲೀಸರು ಮತ್ತು ಗೌತಮ್‌ ಪ್ರಶ್ನೆಗೆ ರೌಡಿಗಳು ಸತ್ಯ ಬಾಯಿಬಿಡುತ್ತಾರ ಎಂದು ಕಾದು ನೋಡಬೇಕಿದೆ. ಎಂದಿನಂತೆ ಅಡಗಿರುವ ಶಕುಂತಲಾಗ್ಯಾಂಗ್‌ ಪಾರಾಗುವ ಸಾಧ್ಯತೆಯೂ ಇದೆ. ಯಾಕೆಂದರೆ ಅವರು ಸಿಕ್ಕಿಬಿದ್ದರೆ ಸೀರಿಯಲ್‌ಗೆ ಬೇಗ ಶುಭಂ ಹಾಡಬೇಕಾಗುತ್ತದೆ.

 ಭೂಮಿಕಾ ಮೈಕ್‌ ತನಿಖೆಗೆ ಹೋಗುವುದನ್ನು ತಪ್ಪಿಸಲು ಈ ಕಿಡ್ನ್ಯಾಪ್‌ ಪ್ರಕರಣ ಸೃಷ್ಟಿಸಿದ ಶಕುಂತಲಾ ಗ್ಯಾಂಗ್‌ ಈಗ ತಾವು ತೋಡಿದ ಹಳ್ಳಕ್ಕೆ ತಾವೇ ಬಿದ್ದಿದ್ದಾರೆ. ಮುಂದೇನೂ ಎಂಬ ಕುತೂಹಲ ಕಿರುತೆರೆ ಸೀರಿಯಲ್‌ ವೀಕ್ಷಕರಲ್ಲಿ ಮೂಡಿದೆ. ಇಂದು ಸಂಜೆಯ ಅಮೃತಧಾರೆ ಎಪಿಸೋಡ್‌ನಲ್ಲಿ ಹೆಚ್ಚಿನ ವಿವರ ತಿಳಿಯಲಿದೆ.
icon

(12 / 12)

ಭೂಮಿಕಾ ಮೈಕ್‌ ತನಿಖೆಗೆ ಹೋಗುವುದನ್ನು ತಪ್ಪಿಸಲು ಈ ಕಿಡ್ನ್ಯಾಪ್‌ ಪ್ರಕರಣ ಸೃಷ್ಟಿಸಿದ ಶಕುಂತಲಾ ಗ್ಯಾಂಗ್‌ ಈಗ ತಾವು ತೋಡಿದ ಹಳ್ಳಕ್ಕೆ ತಾವೇ ಬಿದ್ದಿದ್ದಾರೆ. ಮುಂದೇನೂ ಎಂಬ ಕುತೂಹಲ ಕಿರುತೆರೆ ಸೀರಿಯಲ್‌ ವೀಕ್ಷಕರಲ್ಲಿ ಮೂಡಿದೆ. ಇಂದು ಸಂಜೆಯ ಅಮೃತಧಾರೆ ಎಪಿಸೋಡ್‌ನಲ್ಲಿ ಹೆಚ್ಚಿನ ವಿವರ ತಿಳಿಯಲಿದೆ.

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in

ಇತರ ಗ್ಯಾಲರಿಗಳು