Annayya Serial: ನಿರ್ಧಾರ ಬದಲಿಸಿ ಶಿವು ಜೊತೆ ವಾಪಸ್ ಬಂದ ಪಾರು; ವೀರಭದ್ರನ ಆಸೆ ನುಚ್ಚುನೂರಾಯ್ತು
- ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ತನ್ನ ನಿರ್ಧಾರವನ್ನು ಬದಲಾಯಿಸಿದ್ದಾಳೆ. ವಿದೇಶಕ್ಕೆ ಹೋಗುವ ಬದಲು ಮನೆಗೆ ಮರಳಿದ್ದಾಳೆ. ಶಿವುಗೆ ಇದರಿಂದ ತುಂಬಾ ಸಂತೋಷ ಆಗಿದೆ.
- ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ತನ್ನ ನಿರ್ಧಾರವನ್ನು ಬದಲಾಯಿಸಿದ್ದಾಳೆ. ವಿದೇಶಕ್ಕೆ ಹೋಗುವ ಬದಲು ಮನೆಗೆ ಮರಳಿದ್ದಾಳೆ. ಶಿವುಗೆ ಇದರಿಂದ ತುಂಬಾ ಸಂತೋಷ ಆಗಿದೆ.
(1 / 10)
ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ತಾನು ಮನೆ ಬಿಟ್ಟು ಹೋಗಲೇಬೇಕು ಎಂದು ನಿರ್ಧಾರ ಮಾಡಿದ್ದಳು. ಆದರೆ ಈಗ ಆ ನಿರ್ಧಾರ ಬದಲಾಗಿದೆ.
(2 / 10)
ತನ್ನ ಮಾವ ಶಿವು ಹತ್ತಿರ ಅವಳು ನಾನು ಎಲ್ಲಿಗೂ ಹೋಗೋದಿಲ್ಲ. ಇನ್ನು ಮುಂದೆ ಇಲ್ಲೇ ಇರುತ್ತೇನೆ ಎಂದು ಹೇಳಿದ್ದಾಳೆ.
(3 / 10)
ಅವಳಾಡಿದ ಮಾತನ್ನು ಕೇಳಿ ಶಿವುಗೆ ಎಲ್ಲಿಲ್ಲದ ಸಂತೋಷ ಆಗಿದೆ. ಪಾರು ಆಡಿದ ಮಾತನ್ನು ತಾನು ಎಲ್ಲರಿಗೂ ಹೇಳಬೇಕು ಎಂದುಕೊಳ್ಳುತ್ತಾನೆ.
(4 / 10)
ಅವಳ ಕೈ ಹಿಡಿದು ಕರೆದುಕೊಂಡು ಹೋಗುತ್ತಾನೆ. ನೇರವಾಗಿ ಪಾರು ತವರಿಗೆ ಹೋಗುತ್ತಾನೆ. ಆದರೆ ಒಬ್ಬೊಬ್ಬರು ಒಂದೊಂದು ರೀತಿ ಮಾತಾಡುತ್ತಾ ಇರುತ್ತಾರೆ.
(6 / 10)
ಶಿವು ಮಾವ ವೀರಭದ್ರೇ ಗೌಡ ನಿನ್ನ ತಾಯಿ ಹೇಗೆ ಬಿಟ್ಟು ಹೋದ್ಲೋ ಅದೇ ತರ ನಿನ್ನ ಹೆಂಡ್ತೀನೂ… ಎಂದು ರಾಗ ಎಳೆಯುತ್ತಾನೆ.
(7 / 10)
ಆಗ ಶಿವು “ಇಲ್ಲ ಮಾವ, ಪಾರು ಎಲ್ಲಿಗೂ ಹೋಗಿಲ್ಲ” ಎನ್ನುತ್ತಾನೆ. ಆ ಮಾತನ್ನು ಕೇಳಿ ವೀರಭದ್ರೇ ಗೌಡನಿಗೆ ಶಾಕ್ ಆಗುತ್ತದೆ.
(9 / 10)
ಪಾರು ಹೆಮ್ಮೆಯಿಂದ ನಾನು ನನ್ನ ಗಂಡನನ್ನು ಬಿಟ್ಟು ಎಲ್ಲಿಗೂ ಹೋಗೋದಿಲ್ಲ. ಅವನನ್ನು ಎಂದಿಗೂ ಬಿಟ್ಟು ಕೊಡೋದಿಲ್ಲ ಎನ್ನುತ್ತಾಳೆ.
ಇತರ ಗ್ಯಾಲರಿಗಳು