Annayya Serial: ಶಿವು ಪಾರು ಸಂಸಾರದ ಗುಟ್ಟು ರಟ್ಟು; ಮಂಜಿ ಉಪಾಯಕ್ಕೆ ಪ್ರಣಯ ಪಕ್ಷಿಗಳು ಒಂದಾಗಲೇಬೇಕು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Annayya Serial: ಶಿವು ಪಾರು ಸಂಸಾರದ ಗುಟ್ಟು ರಟ್ಟು; ಮಂಜಿ ಉಪಾಯಕ್ಕೆ ಪ್ರಣಯ ಪಕ್ಷಿಗಳು ಒಂದಾಗಲೇಬೇಕು

Annayya Serial: ಶಿವು ಪಾರು ಸಂಸಾರದ ಗುಟ್ಟು ರಟ್ಟು; ಮಂಜಿ ಉಪಾಯಕ್ಕೆ ಪ್ರಣಯ ಪಕ್ಷಿಗಳು ಒಂದಾಗಲೇಬೇಕು

  • Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ಹಾಗೂ ಶಿವು ಇಬ್ಬರೂ ನಾಟಕ ಮಾಡುತ್ತಾ ಬದುಕುತ್ತಿದ್ದಾರೆ ಎಂದು ಮಂಜಿಗೆ ಅರ್ಥವಾಗಿದೆ. ರಾಣಿ ಕೂಡ ಅವಳ ಜತೆ ಸೇರಿದ್ದಾಳೆ. 

ರಾಣಿ ಮಂಜಿ ಸಹಾಯ ಪಡೆದುಕೊಂಡು ಅಣ್ಣ ಹಾಗೂ ಅತ್ತಿಗೆಯನ್ನು ಒಂದು ಮಾಡುವ ಪ್ರಯತ್ನದಲ್ಲಿದ್ದಾಳೆ. ಅವಳಿಗೆ ಮಂಜಿ ಸಹಾಯ ಮಾಡುತ್ತಿದ್ದಾಳೆ. 
icon

(1 / 8)

ರಾಣಿ ಮಂಜಿ ಸಹಾಯ ಪಡೆದುಕೊಂಡು ಅಣ್ಣ ಹಾಗೂ ಅತ್ತಿಗೆಯನ್ನು ಒಂದು ಮಾಡುವ ಪ್ರಯತ್ನದಲ್ಲಿದ್ದಾಳೆ. ಅವಳಿಗೆ ಮಂಜಿ ಸಹಾಯ ಮಾಡುತ್ತಿದ್ದಾಳೆ. 

(Zee Kannada)

ಮಂಜಿಗೆ ಮೊದಲು ಶಿವು ಮೇಲೆ ಆಸೆ ಇದ್ದರೂ, ಅವನ ಮದುವೆ ಆದಾಗಿನಿಂದ ಅವಳು ಅವನ ಸಂಸಾರ ಹಾಳು ಮಾಡುವ ಯಾವ ಕೆಲಸವನ್ನೂ ಮಾಡಿಲ್ಲ, 
icon

(2 / 8)

ಮಂಜಿಗೆ ಮೊದಲು ಶಿವು ಮೇಲೆ ಆಸೆ ಇದ್ದರೂ, ಅವನ ಮದುವೆ ಆದಾಗಿನಿಂದ ಅವಳು ಅವನ ಸಂಸಾರ ಹಾಳು ಮಾಡುವ ಯಾವ ಕೆಲಸವನ್ನೂ ಮಾಡಿಲ್ಲ, 

(Zee Kannada)

ಶಿವು ಹಾಗೂ ಪಾರು ಕೋಣೆಯಲ್ಲಿ ಅವಳು ಗುಟ್ಟಾಗಿ ಹೋದಾಗ, ಅವಳಿಗೆ ಅವರಿಬ್ಬರು ಬೇರೆ ಬೇರೆ ಮಲಗಿಕೊಳ್ಳುತ್ತಿರುವುದು ಕಾಣಿಸುತ್ತದೆ. 
icon

(3 / 8)

ಶಿವು ಹಾಗೂ ಪಾರು ಕೋಣೆಯಲ್ಲಿ ಅವಳು ಗುಟ್ಟಾಗಿ ಹೋದಾಗ, ಅವಳಿಗೆ ಅವರಿಬ್ಬರು ಬೇರೆ ಬೇರೆ ಮಲಗಿಕೊಳ್ಳುತ್ತಿರುವುದು ಕಾಣಿಸುತ್ತದೆ. 

(Zee Kannada)

ಅದೇ ವಿಚಾರವನ್ನು ಅವಳು ಬಂದು ರಾಣಿ ಬಳಿ ಹೇಳುತ್ತಾಳೆ. ಆದರೆ ರಾಣಿ ಹೇಳುತ್ತಾಳೆ “ಅತ್ತಿಗೆಗೆ ಅಣ್ಣನ ಮೇಲೆ ಪ್ರೀತಿ ಇದೆ. ಆದರೆ ತೋರಿಸಿಕೊಳ್ಳುತ್ತಿಲ್ಲ” ಎಂದು. 
icon

(4 / 8)

ಅದೇ ವಿಚಾರವನ್ನು ಅವಳು ಬಂದು ರಾಣಿ ಬಳಿ ಹೇಳುತ್ತಾಳೆ. ಆದರೆ ರಾಣಿ ಹೇಳುತ್ತಾಳೆ “ಅತ್ತಿಗೆಗೆ ಅಣ್ಣನ ಮೇಲೆ ಪ್ರೀತಿ ಇದೆ. ಆದರೆ ತೋರಿಸಿಕೊಳ್ಳುತ್ತಿಲ್ಲ” ಎಂದು. 

(Zee Kannada)

ಮರುದಿನವೇ ಇನ್ನೊಂದು ಉಪಾಯ ಮಾಡುತ್ತಾರೆ. ಮಂಜಿ ಬೇಕು ಎಂದೇ ಶಿವುಗೆ ಹತ್ತಿರ ಆದಂತೆ ನಾಟಕ ಮಾಡುತ್ತಾಳೆ. 
icon

(5 / 8)

ಮರುದಿನವೇ ಇನ್ನೊಂದು ಉಪಾಯ ಮಾಡುತ್ತಾರೆ. ಮಂಜಿ ಬೇಕು ಎಂದೇ ಶಿವುಗೆ ಹತ್ತಿರ ಆದಂತೆ ನಾಟಕ ಮಾಡುತ್ತಾಳೆ. 

(Zee Kannada)

ಅಣ್ಣಯ್ಯನ ಅಂಗಿ ಗುಂಡಿ ಸರಿ ಇರುವುದಿಲ್ಲ. ಅದನ್ನು ಮಂಜಿ ಗಮನಿಸುತ್ತಾಳೆ. ಪಾರು ಇರುವಾಗಲೇ ಅವಳು ಅಣ್ಣಯ್ಯನ ಹತ್ತಿರ ಹೋಗುತ್ತಾಳೆ. 
icon

(6 / 8)

ಅಣ್ಣಯ್ಯನ ಅಂಗಿ ಗುಂಡಿ ಸರಿ ಇರುವುದಿಲ್ಲ. ಅದನ್ನು ಮಂಜಿ ಗಮನಿಸುತ್ತಾಳೆ. ಪಾರು ಇರುವಾಗಲೇ ಅವಳು ಅಣ್ಣಯ್ಯನ ಹತ್ತಿರ ಹೋಗುತ್ತಾಳೆ. 

(Zee Kannada)

ಮಂಜಿಯ ಮಾತು, ಅವಳ ನಡವಳಿಕೆ ಇದನ್ನೆಲ್ಲ ನೋಡುತ್ತಿದ್ದರೆ ಪಾರುಗೆ ತಾನು ಮಾವನನ್ನು ಕಳೆದುಕೊಳ್ಳುತ್ತೇನೆ ಎಂದು ಅನಿಸುತ್ತಿತ್ತು. 
icon

(7 / 8)

ಮಂಜಿಯ ಮಾತು, ಅವಳ ನಡವಳಿಕೆ ಇದನ್ನೆಲ್ಲ ನೋಡುತ್ತಿದ್ದರೆ ಪಾರುಗೆ ತಾನು ಮಾವನನ್ನು ಕಳೆದುಕೊಳ್ಳುತ್ತೇನೆ ಎಂದು ಅನಿಸುತ್ತಿತ್ತು. 

(Zee Kannada)

ಮಂಜಿ ಶಿವು ಅಂಗಿಗೆ ಕೈ ಹಾಕಿದಾಗ ಪಾರು ಮುಖದಲ್ಲಿ ಕೋಪ ಎದ್ದು ಕಾಣುತ್ತಿದೆ. ಅವಳಿಗೆ ತನ್ನ ಗಂಡನನ್ನು ಬೇರೆಯವರು ಮುಟ್ಟಿದರೆ ಕೋಪ ಬರುತ್ತದೆ ಎಂದು ಅರ್ಥ ಆಗಿದೆ. ಇದೇ ರಾಣಿ ಉದ್ದೇಶವೂ ಆಗಿತ್ತು. 
icon

(8 / 8)

ಮಂಜಿ ಶಿವು ಅಂಗಿಗೆ ಕೈ ಹಾಕಿದಾಗ ಪಾರು ಮುಖದಲ್ಲಿ ಕೋಪ ಎದ್ದು ಕಾಣುತ್ತಿದೆ. ಅವಳಿಗೆ ತನ್ನ ಗಂಡನನ್ನು ಬೇರೆಯವರು ಮುಟ್ಟಿದರೆ ಕೋಪ ಬರುತ್ತದೆ ಎಂದು ಅರ್ಥ ಆಗಿದೆ. ಇದೇ ರಾಣಿ ಉದ್ದೇಶವೂ ಆಗಿತ್ತು. 


ಇತರ ಗ್ಯಾಲರಿಗಳು