Annayya Serial: ಶಿವು ಪರವಾಗಿ ಬೀದಿಯಲ್ಲಿ ಜಗಳ ಮಾಡಿದ ಪಾರುಗೆ ದೃಷ್ಟಿ ತೆಗೆದ ನಾದಿನಿಯರು; ಅರಿವಿಲ್ಲದೇ ಪ್ರೀತಿಯಲ್ಲಿ ಮುಳುಗಿದ ಪಾರು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Annayya Serial: ಶಿವು ಪರವಾಗಿ ಬೀದಿಯಲ್ಲಿ ಜಗಳ ಮಾಡಿದ ಪಾರುಗೆ ದೃಷ್ಟಿ ತೆಗೆದ ನಾದಿನಿಯರು; ಅರಿವಿಲ್ಲದೇ ಪ್ರೀತಿಯಲ್ಲಿ ಮುಳುಗಿದ ಪಾರು

Annayya Serial: ಶಿವು ಪರವಾಗಿ ಬೀದಿಯಲ್ಲಿ ಜಗಳ ಮಾಡಿದ ಪಾರುಗೆ ದೃಷ್ಟಿ ತೆಗೆದ ನಾದಿನಿಯರು; ಅರಿವಿಲ್ಲದೇ ಪ್ರೀತಿಯಲ್ಲಿ ಮುಳುಗಿದ ಪಾರು

  • Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು, ಶಿವು ಪ್ರೀತಿಯಲ್ಲಿ ಮುಳುಗಿದ್ದಾಳೆ. ಆದರೆ ಅವಳಿಗೆ ಇದರ ಬಗ್ಗೆ ಅರಿವಿಲ್ಲ. ತನಗೇ ಗೊತ್ತಿಲ್ಲದ ಹಾಗೇ ಅವಳು ಮಾವ ಶಿವು ಬಗ್ಗೆ ತುಂಬಾ ಕಾಳಜಿ ಹೊಂದಿದ್ದಾಳೆ. 

ಪಾರು ಹಾಗೂ ಶಿವು ಮದುವೆಯಾದ ಸಂದರ್ಭ ಸರಿ ಇರಲಿಲ್ಲ. ಆದರೆ ಅವರ ಜೀವನ ಈಗ ಚೆನ್ನಾಗಿದೆ. ಶಿವು ಅಂದುಕೊಳ್ಳದೇ ಇದ್ದರೂ ಅವನ ಜೀವನದಲ್ಲಿ ಕೆಲವು ಬದಲಾವಣೆ ಆಗಿದೆ. 
icon

(1 / 8)

ಪಾರು ಹಾಗೂ ಶಿವು ಮದುವೆಯಾದ ಸಂದರ್ಭ ಸರಿ ಇರಲಿಲ್ಲ. ಆದರೆ ಅವರ ಜೀವನ ಈಗ ಚೆನ್ನಾಗಿದೆ. ಶಿವು ಅಂದುಕೊಳ್ಳದೇ ಇದ್ದರೂ ಅವನ ಜೀವನದಲ್ಲಿ ಕೆಲವು ಬದಲಾವಣೆ ಆಗಿದೆ. 

(Zee Kannada)

ಶಿವು ಬಗ್ಗೆ ಅಂಗಡಿಯಲ್ಲಿ ಯಾರೋ ಏನೋ ಹೇಳಿದ್ರು ಅಂತ, ಪಾರು ತುಂಬಾ ಸಿಟ್ಟಾಗಿ..ಕೈಯ್ಯಲ್ಲಿ ಪೊರಕೆ ಹಿಡಿದುಕೊಂಡು ಬೈದಿದ್ದಾಳೆ. ಊರವರೆಲ್ಲ ಅದನ್ನು ನೋಡಿದ್ದಾರೆ. 
icon

(2 / 8)

ಶಿವು ಬಗ್ಗೆ ಅಂಗಡಿಯಲ್ಲಿ ಯಾರೋ ಏನೋ ಹೇಳಿದ್ರು ಅಂತ, ಪಾರು ತುಂಬಾ ಸಿಟ್ಟಾಗಿ..ಕೈಯ್ಯಲ್ಲಿ ಪೊರಕೆ ಹಿಡಿದುಕೊಂಡು ಬೈದಿದ್ದಾಳೆ. ಊರವರೆಲ್ಲ ಅದನ್ನು ನೋಡಿದ್ದಾರೆ. 

(Zee Kannada)

ಅದೇ ಕಾರಣಕ್ಕೆ ಮನೆಯಲ್ಲಿ ಆ ಬಗ್ಗೆ ಮಾತಾಡುತ್ತಿದ್ದಾರೆ. ಆದರೆ ರಾಣಿ ಹೇಳಿರುವ ಮಾತು ಮಾತ್ರ ಪಾರು ಹೃದಯಕ್ಕೆ ನಾಟುವಂತಿದೆ. 
icon

(3 / 8)

ಅದೇ ಕಾರಣಕ್ಕೆ ಮನೆಯಲ್ಲಿ ಆ ಬಗ್ಗೆ ಮಾತಾಡುತ್ತಿದ್ದಾರೆ. ಆದರೆ ರಾಣಿ ಹೇಳಿರುವ ಮಾತು ಮಾತ್ರ ಪಾರು ಹೃದಯಕ್ಕೆ ನಾಟುವಂತಿದೆ. 

(Zee Kannada)

ಪಾರು ತಾನು ಯಾಕೆ ಎಲ್ಲರ ಮುಂದೆ ಆ ರೀತಿ ವರ್ತನೆ ಮಾಡಿದ್ದೆ? ಎಂದು ಆಲೋಚನೆ ಮಾಡುತ್ತಾ ಇರುತ್ತಾಳೆ.. ಆಗ ರಾಣಿ ಅವಳಿಗೆ ಸಮಾಧಾನ ಮಾಡಿದ್ದಾಳೆ. 
icon

(4 / 8)

ಪಾರು ತಾನು ಯಾಕೆ ಎಲ್ಲರ ಮುಂದೆ ಆ ರೀತಿ ವರ್ತನೆ ಮಾಡಿದ್ದೆ? ಎಂದು ಆಲೋಚನೆ ಮಾಡುತ್ತಾ ಇರುತ್ತಾಳೆ.. ಆಗ ರಾಣಿ ಅವಳಿಗೆ ಸಮಾಧಾನ ಮಾಡಿದ್ದಾಳೆ. 

(Zee Kannada)

ರಶ್ಮಿಯಂತೂ ಅತ್ತಿಗೆ ಮಾಡಿದ ಕಾರ್ಯ ಮೆಚ್ಚಿಕೊಂಡಿದ್ದಾಳೆ. ಅತ್ತಿಗೆ ನೀನು ಮಾಡಿದ್ದು ಸರಿಯೇ ಇದೆ ಎಂದು ಹೇಳಿದ್ದಾಳೆ. 
icon

(5 / 8)

ರಶ್ಮಿಯಂತೂ ಅತ್ತಿಗೆ ಮಾಡಿದ ಕಾರ್ಯ ಮೆಚ್ಚಿಕೊಂಡಿದ್ದಾಳೆ. ಅತ್ತಿಗೆ ನೀನು ಮಾಡಿದ್ದು ಸರಿಯೇ ಇದೆ ಎಂದು ಹೇಳಿದ್ದಾಳೆ. 

(Zee Kannada)

ಪಾರುಗೆ ಎಲ್ಲರೂ ಸೇರಿ ದೃಷ್ಟಿ ತೆಗೆದಿದ್ದಾರೆ. ಯಾರ ದೃಷ್ಟಿಯೂ ಅತ್ತಿಗೆಗೆ ತಾಗದಿರಲಿ ಎಂದು ಹೇಳುತ್ತಿದ್ದಾರೆ. 
icon

(6 / 8)

ಪಾರುಗೆ ಎಲ್ಲರೂ ಸೇರಿ ದೃಷ್ಟಿ ತೆಗೆದಿದ್ದಾರೆ. ಯಾರ ದೃಷ್ಟಿಯೂ ಅತ್ತಿಗೆಗೆ ತಾಗದಿರಲಿ ಎಂದು ಹೇಳುತ್ತಿದ್ದಾರೆ. 

(Zee Kannada)

ಆದರೆ ರಾಣಿ ಹೇಳಿದ ಮಾತಿನ ಪ್ರಕಾರ ಪಾರು ತನ್ನ ಮಾವ ಶಿವುನನ್ನು ಮನಸಾರೆ ಪ್ರೀತಿಸಲು ಆರಂಭಿಸಿದ್ದಾಳೆ. ಆಲೋಚನೆ ಮಾಡಿದಾಗ ಪಾರುಗೆ ಹಳೆ ದಿನಗಳು ನೆನಪಾಗಿದೆ. 
icon

(7 / 8)

ಆದರೆ ರಾಣಿ ಹೇಳಿದ ಮಾತಿನ ಪ್ರಕಾರ ಪಾರು ತನ್ನ ಮಾವ ಶಿವುನನ್ನು ಮನಸಾರೆ ಪ್ರೀತಿಸಲು ಆರಂಭಿಸಿದ್ದಾಳೆ. ಆಲೋಚನೆ ಮಾಡಿದಾಗ ಪಾರುಗೆ ಹಳೆ ದಿನಗಳು ನೆನಪಾಗಿದೆ. 

(Zee Kannada)

ಏನೂ ಅರ್ಥ ಆಗದ ಚೋಟೂ ಕೂಡ ಅತ್ತಿಗೆ ಮಾಡಿದ ಕಾರ್ಯವನ್ನು ಸಮರ್ಥಿಸಿಕೊಳ್ಳುತ್ತಾ ಇದ್ದಾಳೆ. 
icon

(8 / 8)

ಏನೂ ಅರ್ಥ ಆಗದ ಚೋಟೂ ಕೂಡ ಅತ್ತಿಗೆ ಮಾಡಿದ ಕಾರ್ಯವನ್ನು ಸಮರ್ಥಿಸಿಕೊಳ್ಳುತ್ತಾ ಇದ್ದಾಳೆ. 

(Zee Kannada)


ಇತರ ಗ್ಯಾಲರಿಗಳು