ಶನಿ ಹಿಮ್ಮುಖವಾಗಿದ್ದಾಗ ಯಾವ ರಾಶಿಯವರು ಏನು ದಾನ ಮಾಡಬೇಕು; ಆರ್ಥಿಕ ಸಮಸ್ಯೆಗೆ ಪರಿಹಾರ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಶನಿ ಹಿಮ್ಮುಖವಾಗಿದ್ದಾಗ ಯಾವ ರಾಶಿಯವರು ಏನು ದಾನ ಮಾಡಬೇಕು; ಆರ್ಥಿಕ ಸಮಸ್ಯೆಗೆ ಪರಿಹಾರ

ಶನಿ ಹಿಮ್ಮುಖವಾಗಿದ್ದಾಗ ಯಾವ ರಾಶಿಯವರು ಏನು ದಾನ ಮಾಡಬೇಕು; ಆರ್ಥಿಕ ಸಮಸ್ಯೆಗೆ ಪರಿಹಾರ

  • ಕುಂಭ ರಾಶಿಯಲ್ಲಿ ಶನಿ ಹಿಮ್ಮುಖವಾಗಿದ್ದಾನೆ. ಹೀಗಾಗಿ ಶನಿಯ ಅಶುಭ ಪರಿಣಾಮಗಳಿಂದ ಹೊರಬರಲು ನೀವು ಕೆಲವೊಂದು ಕ್ರಮಗಳನ್ನು ಅನುಸರಿಸಬಹುದು. ಶನಿ ಹಿಮ್ಮುಖವಾದಾಗ ದಾನ ಮಾಡುವುದು ತುಂಬಾ ಒಳ್ಳೆಯದು. ಹಾಗಿದ್ದರೆ ಯಾವ ರಾಶಿಚಕ್ರ ಚಿಹ್ನೆಯವರು ಏನು ದಾನ ಮಾಡಬೇಕು ಎಂಬುದನ್ನು ನೋಡೋಣ.

ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿಗೆ ಪ್ರಮುಖ ಸ್ಥಾನವಿದೆ. ಜೂನ್ 29ರಂದು ಶನಿ ಹಿಮ್ಮುಖ ಚಲನೆಯೊಂದಿಗೆ ಕುಂಭ ರಾಶಿಯಲ್ಲಿ ಚಲನೆಯಾಗಿದೆ. ಈ ಸಮಯದಲ್ಲಿ ಶನಿ ನಕಾರಾತ್ಮಕ ಪರಿಣಾಮಗಳನ್ನು ಕಡಿಮೆ ಮಾಡುತ್ತಾನೆ ಎಂದು ನಂಬಲಾಗಿದೆ. ಶನಿ ಹಿಮ್ಮುಖ ಚಲನೆಯಲ್ಲಿದ್ದಾಗ ರಾಶಿಚಕ್ರ ಚಿಹ್ನೆಯನ್ನು ಅವಲಂಬಿಸಿ ಯಾರು ರೀತಿಯ ದಾನ ಮಾಡಬೇಕೆಂಬುದನ್ನು ನೋಡೋಣ.
icon

(1 / 13)

ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿಗೆ ಪ್ರಮುಖ ಸ್ಥಾನವಿದೆ. ಜೂನ್ 29ರಂದು ಶನಿ ಹಿಮ್ಮುಖ ಚಲನೆಯೊಂದಿಗೆ ಕುಂಭ ರಾಶಿಯಲ್ಲಿ ಚಲನೆಯಾಗಿದೆ. ಈ ಸಮಯದಲ್ಲಿ ಶನಿ ನಕಾರಾತ್ಮಕ ಪರಿಣಾಮಗಳನ್ನು ಕಡಿಮೆ ಮಾಡುತ್ತಾನೆ ಎಂದು ನಂಬಲಾಗಿದೆ. ಶನಿ ಹಿಮ್ಮುಖ ಚಲನೆಯಲ್ಲಿದ್ದಾಗ ರಾಶಿಚಕ್ರ ಚಿಹ್ನೆಯನ್ನು ಅವಲಂಬಿಸಿ ಯಾರು ರೀತಿಯ ದಾನ ಮಾಡಬೇಕೆಂಬುದನ್ನು ನೋಡೋಣ.

ಮೇಷ ರಾಶಿಯವರು ವಸ್ತ್ರ, ತುಪ್ಪ ಮತ್ತು ಹಾಲನ್ನು ದಾನ ಮಾಡಬೇಕು.
icon

(2 / 13)

ಮೇಷ ರಾಶಿಯವರು ವಸ್ತ್ರ, ತುಪ್ಪ ಮತ್ತು ಹಾಲನ್ನು ದಾನ ಮಾಡಬೇಕು.

ವೃಷಭ ರಾಶಿಯವರು ಚಿನ್ನ, ಹಳದಿ ಬಟ್ಟೆ, ತುಪ್ಪ ಮತ್ತು ಹಾಲನ್ನು ದಾನ ಮಾಡಬೇಕು.
icon

(3 / 13)

ವೃಷಭ ರಾಶಿಯವರು ಚಿನ್ನ, ಹಳದಿ ಬಟ್ಟೆ, ತುಪ್ಪ ಮತ್ತು ಹಾಲನ್ನು ದಾನ ಮಾಡಬೇಕು.

ಮಿಥುನ ರಾಶಿಯವರು ಪಚ್ಚೆ ಕರ್ಪೂರ, ತುಪ್ಪ, ಹಳದಿ ಹೂವು ಮತ್ತು ಜೇನುತುಪ್ಪವನ್ನು ದಾನ ಮಾಡಬೇಕು. ಇದರಿಂದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ.
icon

(4 / 13)

ಮಿಥುನ ರಾಶಿಯವರು ಪಚ್ಚೆ ಕರ್ಪೂರ, ತುಪ್ಪ, ಹಳದಿ ಹೂವು ಮತ್ತು ಜೇನುತುಪ್ಪವನ್ನು ದಾನ ಮಾಡಬೇಕು. ಇದರಿಂದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ.

ಕರ್ಕಾಟಕ ರಾಶಿಯ ಜನರು ಸಾಸಿವೆ ಎಣ್ಣೆ, ತುಪ್ಪ, ಬಿಳಿ ಬಟ್ಟೆ ಮತ್ತು ಮೊಸರನ್ನು ದಾನ ಮಾಡಬೇಕು. ಇದು ಅವರ ಆರೋಗ್ಯ ಸಮಸ್ಯೆ ಸುಧಾರಿಸುತ್ತದೆ.
icon

(5 / 13)

ಕರ್ಕಾಟಕ ರಾಶಿಯ ಜನರು ಸಾಸಿವೆ ಎಣ್ಣೆ, ತುಪ್ಪ, ಬಿಳಿ ಬಟ್ಟೆ ಮತ್ತು ಮೊಸರನ್ನು ದಾನ ಮಾಡಬೇಕು. ಇದು ಅವರ ಆರೋಗ್ಯ ಸಮಸ್ಯೆ ಸುಧಾರಿಸುತ್ತದೆ.

ಸಿಂಹ ರಾಶಿಯವರು ಹಿತ್ತಾಳೆ ಪಾತ್ರೆ, ಶುಂಠಿ, ಬೆಲ್ಲ ಮತ್ತು ಸಕ್ಕರೆ ದಾನ ಮಾಡಬೇಕು. ಇದರಿಂದ ವ್ಯವಹಾರ ಮತ್ತು ಕೆಲಸದಲ್ಲಿ ಯಶಸ್ವಿಯಾಗುತ್ತಾರೆ.
icon

(6 / 13)

ಸಿಂಹ ರಾಶಿಯವರು ಹಿತ್ತಾಳೆ ಪಾತ್ರೆ, ಶುಂಠಿ, ಬೆಲ್ಲ ಮತ್ತು ಸಕ್ಕರೆ ದಾನ ಮಾಡಬೇಕು. ಇದರಿಂದ ವ್ಯವಹಾರ ಮತ್ತು ಕೆಲಸದಲ್ಲಿ ಯಶಸ್ವಿಯಾಗುತ್ತಾರೆ.

ಕನ್ಯಾ ರಾಶಿಯ ಜನರು ಅಕ್ಕಿ, ಹೆಸರುಬೇಳೆ, ಸಾಸಿವೆ ಎಣ್ಣೆ, ಮೊಸರು ಇತ್ಯಾದಿಗಳನ್ನು ದಾನ ಮಾಡಬೇಕು. ದಾನ ಮಾಡುವುದರಿಂದ ಶಿಕ್ಷಣ, ವ್ಯವಹಾರ ಮತ್ತು ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತವೆ.
icon

(7 / 13)

ಕನ್ಯಾ ರಾಶಿಯ ಜನರು ಅಕ್ಕಿ, ಹೆಸರುಬೇಳೆ, ಸಾಸಿವೆ ಎಣ್ಣೆ, ಮೊಸರು ಇತ್ಯಾದಿಗಳನ್ನು ದಾನ ಮಾಡಬೇಕು. ದಾನ ಮಾಡುವುದರಿಂದ ಶಿಕ್ಷಣ, ವ್ಯವಹಾರ ಮತ್ತು ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತವೆ.

ತುಲಾ ರಾಶಿಯವರು ಬಿಳಿ ಬಟ್ಟೆ, ಜೇನುತುಪ್ಪ, ಶುಂಠಿ ಮತ್ತು ಬೆಲ್ಲವನ್ನು ದಾನ ಮಾಡಬಹುದು. ಈ ದಾನವು ಸಾಮಾಜಿಕ ಕ್ಷೇತ್ರಗಳಲ್ಲಿ ಅವರ ಯಶಸ್ಸನ್ನು ಹೆಚ್ಚಿಸುತ್ತದೆ.
icon

(8 / 13)

ತುಲಾ ರಾಶಿಯವರು ಬಿಳಿ ಬಟ್ಟೆ, ಜೇನುತುಪ್ಪ, ಶುಂಠಿ ಮತ್ತು ಬೆಲ್ಲವನ್ನು ದಾನ ಮಾಡಬಹುದು. ಈ ದಾನವು ಸಾಮಾಜಿಕ ಕ್ಷೇತ್ರಗಳಲ್ಲಿ ಅವರ ಯಶಸ್ಸನ್ನು ಹೆಚ್ಚಿಸುತ್ತದೆ.

ವೃಶ್ಚಿಕ ರಾಶಿಯವರು ಶನಿ ಹಿಮ್ಮುಖನಾಗಿರುವಾಗ ಲವಂಗ, ಎಳ್ಳು ಮತ್ತು ಜೇನುತುಪ್ಪ ದಾನ ಮಾಡಬೇಕು.
icon

(9 / 13)

ವೃಶ್ಚಿಕ ರಾಶಿಯವರು ಶನಿ ಹಿಮ್ಮುಖನಾಗಿರುವಾಗ ಲವಂಗ, ಎಳ್ಳು ಮತ್ತು ಜೇನುತುಪ್ಪ ದಾನ ಮಾಡಬೇಕು.

ಧನು ರಾಶಿಯ ಜನರು ಹಸುಗಳಿಗೆ ತುಪ್ಪ, ಸಕ್ಕರೆ, ನೆಲಗಡಲೆ ಮತ್ತು ಬೆಲ್ಲವನ್ನು ದಾನ ಮಾಡಬೇಕು. ಇದು ಆರ್ಥಿಕ ಸ್ಥಿತಿ ಸುಧಾರಿಸುತ್ತದೆ.
icon

(10 / 13)

ಧನು ರಾಶಿಯ ಜನರು ಹಸುಗಳಿಗೆ ತುಪ್ಪ, ಸಕ್ಕರೆ, ನೆಲಗಡಲೆ ಮತ್ತು ಬೆಲ್ಲವನ್ನು ದಾನ ಮಾಡಬೇಕು. ಇದು ಆರ್ಥಿಕ ಸ್ಥಿತಿ ಸುಧಾರಿಸುತ್ತದೆ.

ಮಕರ ರಾಶಿಯ ಜನರು ಪುದೀನಾ, ಎಳ್ಳು, ಲವಂಗ ಮತ್ತು ಜೇನುತುಪ್ಪವನ್ನು ದಾನ ಮಾಡಬೇಕು.
icon

(11 / 13)

ಮಕರ ರಾಶಿಯ ಜನರು ಪುದೀನಾ, ಎಳ್ಳು, ಲವಂಗ ಮತ್ತು ಜೇನುತುಪ್ಪವನ್ನು ದಾನ ಮಾಡಬೇಕು.

ಕುಂಭ ರಾಶಿಚಕ್ರದ ಜನರು ತುಪ್ಪ, ಬೆಲ್ಲ ಮತ್ತು ಜೇನುತುಪ್ಪವನ್ನು ದಾನ ಮಾಡಬೇಕು. ಇದು ಆರೋಗ್ಯ ಸುಧಾರಿಸುತ್ತದೆ.
icon

(12 / 13)

ಕುಂಭ ರಾಶಿಚಕ್ರದ ಜನರು ತುಪ್ಪ, ಬೆಲ್ಲ ಮತ್ತು ಜೇನುತುಪ್ಪವನ್ನು ದಾನ ಮಾಡಬೇಕು. ಇದು ಆರೋಗ್ಯ ಸುಧಾರಿಸುತ್ತದೆ.

ಶನಿ ಹಿಮ್ಮುಖ ಸ್ಥಿತಿಯಲ್ಲಿದ್ದಾಗ ಮೀನ ರಾಶಿಯಲ್ಲಿ ಜನಿಸಿದವರು ಅಕ್ಕಿ, ತುಪ್ಪ, ಹಳದಿ ಹೂವುಗಳು ಮತ್ತು ಪಾಯಸವನ್ನು ದಾನ ಮಾಡಬೇಕು.
icon

(13 / 13)

ಶನಿ ಹಿಮ್ಮುಖ ಸ್ಥಿತಿಯಲ್ಲಿದ್ದಾಗ ಮೀನ ರಾಶಿಯಲ್ಲಿ ಜನಿಸಿದವರು ಅಕ್ಕಿ, ತುಪ್ಪ, ಹಳದಿ ಹೂವುಗಳು ಮತ್ತು ಪಾಯಸವನ್ನು ದಾನ ಮಾಡಬೇಕು.


ಇತರ ಗ್ಯಾಲರಿಗಳು