ಶನಿ ಹಿಮ್ಮುಖವಾಗಿದ್ದಾಗ ಯಾವ ರಾಶಿಯವರು ಏನು ದಾನ ಮಾಡಬೇಕು; ಆರ್ಥಿಕ ಸಮಸ್ಯೆಗೆ ಪರಿಹಾರ
- ಕುಂಭ ರಾಶಿಯಲ್ಲಿ ಶನಿ ಹಿಮ್ಮುಖವಾಗಿದ್ದಾನೆ. ಹೀಗಾಗಿ ಶನಿಯ ಅಶುಭ ಪರಿಣಾಮಗಳಿಂದ ಹೊರಬರಲು ನೀವು ಕೆಲವೊಂದು ಕ್ರಮಗಳನ್ನು ಅನುಸರಿಸಬಹುದು. ಶನಿ ಹಿಮ್ಮುಖವಾದಾಗ ದಾನ ಮಾಡುವುದು ತುಂಬಾ ಒಳ್ಳೆಯದು. ಹಾಗಿದ್ದರೆ ಯಾವ ರಾಶಿಚಕ್ರ ಚಿಹ್ನೆಯವರು ಏನು ದಾನ ಮಾಡಬೇಕು ಎಂಬುದನ್ನು ನೋಡೋಣ.
- ಕುಂಭ ರಾಶಿಯಲ್ಲಿ ಶನಿ ಹಿಮ್ಮುಖವಾಗಿದ್ದಾನೆ. ಹೀಗಾಗಿ ಶನಿಯ ಅಶುಭ ಪರಿಣಾಮಗಳಿಂದ ಹೊರಬರಲು ನೀವು ಕೆಲವೊಂದು ಕ್ರಮಗಳನ್ನು ಅನುಸರಿಸಬಹುದು. ಶನಿ ಹಿಮ್ಮುಖವಾದಾಗ ದಾನ ಮಾಡುವುದು ತುಂಬಾ ಒಳ್ಳೆಯದು. ಹಾಗಿದ್ದರೆ ಯಾವ ರಾಶಿಚಕ್ರ ಚಿಹ್ನೆಯವರು ಏನು ದಾನ ಮಾಡಬೇಕು ಎಂಬುದನ್ನು ನೋಡೋಣ.
(1 / 13)
ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿಗೆ ಪ್ರಮುಖ ಸ್ಥಾನವಿದೆ. ಜೂನ್ 29ರಂದು ಶನಿ ಹಿಮ್ಮುಖ ಚಲನೆಯೊಂದಿಗೆ ಕುಂಭ ರಾಶಿಯಲ್ಲಿ ಚಲನೆಯಾಗಿದೆ. ಈ ಸಮಯದಲ್ಲಿ ಶನಿ ನಕಾರಾತ್ಮಕ ಪರಿಣಾಮಗಳನ್ನು ಕಡಿಮೆ ಮಾಡುತ್ತಾನೆ ಎಂದು ನಂಬಲಾಗಿದೆ. ಶನಿ ಹಿಮ್ಮುಖ ಚಲನೆಯಲ್ಲಿದ್ದಾಗ ರಾಶಿಚಕ್ರ ಚಿಹ್ನೆಯನ್ನು ಅವಲಂಬಿಸಿ ಯಾರು ರೀತಿಯ ದಾನ ಮಾಡಬೇಕೆಂಬುದನ್ನು ನೋಡೋಣ.
(4 / 13)
ಮಿಥುನ ರಾಶಿಯವರು ಪಚ್ಚೆ ಕರ್ಪೂರ, ತುಪ್ಪ, ಹಳದಿ ಹೂವು ಮತ್ತು ಜೇನುತುಪ್ಪವನ್ನು ದಾನ ಮಾಡಬೇಕು. ಇದರಿಂದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ.
(5 / 13)
ಕರ್ಕಾಟಕ ರಾಶಿಯ ಜನರು ಸಾಸಿವೆ ಎಣ್ಣೆ, ತುಪ್ಪ, ಬಿಳಿ ಬಟ್ಟೆ ಮತ್ತು ಮೊಸರನ್ನು ದಾನ ಮಾಡಬೇಕು. ಇದು ಅವರ ಆರೋಗ್ಯ ಸಮಸ್ಯೆ ಸುಧಾರಿಸುತ್ತದೆ.
(6 / 13)
ಸಿಂಹ ರಾಶಿಯವರು ಹಿತ್ತಾಳೆ ಪಾತ್ರೆ, ಶುಂಠಿ, ಬೆಲ್ಲ ಮತ್ತು ಸಕ್ಕರೆ ದಾನ ಮಾಡಬೇಕು. ಇದರಿಂದ ವ್ಯವಹಾರ ಮತ್ತು ಕೆಲಸದಲ್ಲಿ ಯಶಸ್ವಿಯಾಗುತ್ತಾರೆ.
(7 / 13)
ಕನ್ಯಾ ರಾಶಿಯ ಜನರು ಅಕ್ಕಿ, ಹೆಸರುಬೇಳೆ, ಸಾಸಿವೆ ಎಣ್ಣೆ, ಮೊಸರು ಇತ್ಯಾದಿಗಳನ್ನು ದಾನ ಮಾಡಬೇಕು. ದಾನ ಮಾಡುವುದರಿಂದ ಶಿಕ್ಷಣ, ವ್ಯವಹಾರ ಮತ್ತು ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತವೆ.
(8 / 13)
ತುಲಾ ರಾಶಿಯವರು ಬಿಳಿ ಬಟ್ಟೆ, ಜೇನುತುಪ್ಪ, ಶುಂಠಿ ಮತ್ತು ಬೆಲ್ಲವನ್ನು ದಾನ ಮಾಡಬಹುದು. ಈ ದಾನವು ಸಾಮಾಜಿಕ ಕ್ಷೇತ್ರಗಳಲ್ಲಿ ಅವರ ಯಶಸ್ಸನ್ನು ಹೆಚ್ಚಿಸುತ್ತದೆ.
(10 / 13)
ಧನು ರಾಶಿಯ ಜನರು ಹಸುಗಳಿಗೆ ತುಪ್ಪ, ಸಕ್ಕರೆ, ನೆಲಗಡಲೆ ಮತ್ತು ಬೆಲ್ಲವನ್ನು ದಾನ ಮಾಡಬೇಕು. ಇದು ಆರ್ಥಿಕ ಸ್ಥಿತಿ ಸುಧಾರಿಸುತ್ತದೆ.
(12 / 13)
ಕುಂಭ ರಾಶಿಚಕ್ರದ ಜನರು ತುಪ್ಪ, ಬೆಲ್ಲ ಮತ್ತು ಜೇನುತುಪ್ಪವನ್ನು ದಾನ ಮಾಡಬೇಕು. ಇದು ಆರೋಗ್ಯ ಸುಧಾರಿಸುತ್ತದೆ.
ಇತರ ಗ್ಯಾಲರಿಗಳು