ಬಾಬಾ ವಂಗಾ ಭವಿಷ್ಯವಾಣಿ: ಈ 3 ರಾಶಿಯವರು 2025 ರಲ್ಲಿ ಶ್ರೀಮಂತರಾಗುತ್ತಾರೆ; ಯಶಸ್ಸು, ಸಂಪತ್ತು ಎಲ್ಲವೂ ಇರುತ್ತೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬಾಬಾ ವಂಗಾ ಭವಿಷ್ಯವಾಣಿ: ಈ 3 ರಾಶಿಯವರು 2025 ರಲ್ಲಿ ಶ್ರೀಮಂತರಾಗುತ್ತಾರೆ; ಯಶಸ್ಸು, ಸಂಪತ್ತು ಎಲ್ಲವೂ ಇರುತ್ತೆ

ಬಾಬಾ ವಂಗಾ ಭವಿಷ್ಯವಾಣಿ: ಈ 3 ರಾಶಿಯವರು 2025 ರಲ್ಲಿ ಶ್ರೀಮಂತರಾಗುತ್ತಾರೆ; ಯಶಸ್ಸು, ಸಂಪತ್ತು ಎಲ್ಲವೂ ಇರುತ್ತೆ

ರಾಶಿಚಕ್ರದ ನಿರ್ದಿಷ್ಟ ಚಿಹ್ನೆಗಳ ಮೇಲೆ ಪರಿಣಾಮ ಬೀರುವ ಗಮನಾರ್ಹ ಜ್ಯೋತಿಷ್ಯದ ಅಂಶಗಳನ್ನು ಊಹಿಸಿರುವ ಬಾಬಾ ವಂಗಾ, 2025 ರಲ್ಲಿ ಕೆಲವು ರಾಶಿಯವರು ಆರ್ಥಿಕವಾಗಿ ಸಮೃದ್ಧವಾಗಿರುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಬಾಬಾ ಭಂಗಾ ಅವರ ಭವಿಷ್ಯವಾಣಿಗಳು ಬಹುತೇಕ ನಿಜವಾಗಿವೆ. 1997 ರಲ್ಲಿ ರಾಜಕುಮಾರಿ ಡಯಾನಾ ಅವರ ಸಾವಿನಿಂದ ಹಿಡಿದು 2001 ರಲ್ಲಿ ನ್ಯೂಯಾರ್ಕ್ ಅವಳಿ ಗೋಪುರಗಳ ಕುಸಿತದವರೆಗೆ ಅನೇಕ ಭವಿಷ್ಯವಾಣಿಗಳು ವಾಸ್ತವದ ಆಧಾರದ ಮೇಲೆ ವಿವಿಧ ಘಟನೆಗಳೊಂದಿಗೆ ಹೊಂದಿಕೆಯಾಗಿವೆ. ಅನೇಕ ಜ್ಯೋತಿಷಿಗಳು ಇದನ್ನೇ ಹೇಳುತ್ತಾರೆ. 2025 ರಲ್ಲಿ 3 ವಿಶೇಷ ಸೂಪರ್ ಅದೃಷ್ಟದ ರಾಶಿಚಕ್ರ ಚಿಹ್ನೆಗಳಿವೆ.
icon

(1 / 6)

ಬಾಬಾ ಭಂಗಾ ಅವರ ಭವಿಷ್ಯವಾಣಿಗಳು ಬಹುತೇಕ ನಿಜವಾಗಿವೆ. 1997 ರಲ್ಲಿ ರಾಜಕುಮಾರಿ ಡಯಾನಾ ಅವರ ಸಾವಿನಿಂದ ಹಿಡಿದು 2001 ರಲ್ಲಿ ನ್ಯೂಯಾರ್ಕ್ ಅವಳಿ ಗೋಪುರಗಳ ಕುಸಿತದವರೆಗೆ ಅನೇಕ ಭವಿಷ್ಯವಾಣಿಗಳು ವಾಸ್ತವದ ಆಧಾರದ ಮೇಲೆ ವಿವಿಧ ಘಟನೆಗಳೊಂದಿಗೆ ಹೊಂದಿಕೆಯಾಗಿವೆ. ಅನೇಕ ಜ್ಯೋತಿಷಿಗಳು ಇದನ್ನೇ ಹೇಳುತ್ತಾರೆ. 2025 ರಲ್ಲಿ 3 ವಿಶೇಷ ಸೂಪರ್ ಅದೃಷ್ಟದ ರಾಶಿಚಕ್ರ ಚಿಹ್ನೆಗಳಿವೆ.

ಬಲ್ಗೇರಿಯಾದ ಬಾಬಾ ವಂಗಾ ಅವರನ್ನು 'ಬಾಲ್ಕನ್ ನಾಸ್ಟ್ರಾಡಾಮಸ್' ಎಂದು ಕರೆಯಲಾಗುತ್ತದೆ. ಬಾಬಾ ತಮ್ಮ ಭವಿಷ್ಯವಾಣಿಯಲ್ಲಿ ಅನೇಕ ಭಯಾನಕ ಘಟನೆಗಳನ್ನು ಊಹಿಸಿದಂತೆಯೇ, ಸಂತೋಷದ ಭವಿಷ್ಯವಾಣಿಗಳನ್ನೂ ನುಡಿದ್ದಾರೆ. ಬಾಬಾ ವಂಗಾ 2025 ರ ಭವಿಷ್ಯವಾಣಿ ಪ್ರಕಾರ, 3 ರಾಶಿಚಕ್ರ ಚಿಹ್ನೆಗಳು ಲಾಭದ ಮುಖವನ್ನು ನೋಡಲಿವೆ ಎಂದು ಹೇಳುತ್ತದೆ. ಆ ಮೂರು ಅದೃಷ್ಟದ ರಾಶಿಗಳ ಬಗ್ಗೆ ತಿಳಿಯೋಣ.
icon

(2 / 6)

ಬಲ್ಗೇರಿಯಾದ ಬಾಬಾ ವಂಗಾ ಅವರನ್ನು 'ಬಾಲ್ಕನ್ ನಾಸ್ಟ್ರಾಡಾಮಸ್' ಎಂದು ಕರೆಯಲಾಗುತ್ತದೆ. ಬಾಬಾ ತಮ್ಮ ಭವಿಷ್ಯವಾಣಿಯಲ್ಲಿ ಅನೇಕ ಭಯಾನಕ ಘಟನೆಗಳನ್ನು ಊಹಿಸಿದಂತೆಯೇ, ಸಂತೋಷದ ಭವಿಷ್ಯವಾಣಿಗಳನ್ನೂ ನುಡಿದ್ದಾರೆ. ಬಾಬಾ ವಂಗಾ 2025 ರ ಭವಿಷ್ಯವಾಣಿ ಪ್ರಕಾರ, 3 ರಾಶಿಚಕ್ರ ಚಿಹ್ನೆಗಳು ಲಾಭದ ಮುಖವನ್ನು ನೋಡಲಿವೆ ಎಂದು ಹೇಳುತ್ತದೆ. ಆ ಮೂರು ಅದೃಷ್ಟದ ರಾಶಿಗಳ ಬಗ್ಗೆ ತಿಳಿಯೋಣ.

ಮೇಷ ರಾಶಿ: 2025 ರಲ್ಲಿ ನಿಮ್ಮ ಅದೃಷ್ಟದಲ್ಲಿ ದೊಡ್ಡ ಬದಲಾವಣೆಯಾಗಬಹುದು. ಪರಿಣಾಮವಾಗಿ ಅನೇಕ ಆಸಕ್ತಿದಾಯಕ ಫಲಿತಾಂಶಗಳನ್ನು ಪಡೆಯುತ್ತೀರಿ. ನೆನಪಿನಲ್ಲಿಟ್ಟುಕೊಳ್ಳಬೇಕಾದ ಪ್ರಮುಖ ವಿಷಯವೆಂದರೆ, ಯಾವುದೇ ಸಂಭಾವ್ಯ ಬದಲಾವಣೆಗಳು ಬಂದರೂ ಸಕಾರಾತ್ಮಕವಾಗಿ ಯೋಚಿಸುತ್ತೀರಿ. ಪರ್ಯಾಯ ಕ್ರಮಗಳನ್ನು ತೆಗೆದುಕೊಳ್ಳುತ್ತೀರಿ. ನಿಮಗೆ ಧೈರ್ಯ ಇರಬೇಕು. ಆದರೆ ಮುಕ್ತ ಮನಸ್ಸಿನಿಂದ ಮುಂದುವರಿಯುತ್ತೀರಿ. ಶ್ರೀಮಂತರಾಗುತ್ತೀರಿ.
icon

(3 / 6)

ಮೇಷ ರಾಶಿ: 2025 ರಲ್ಲಿ ನಿಮ್ಮ ಅದೃಷ್ಟದಲ್ಲಿ ದೊಡ್ಡ ಬದಲಾವಣೆಯಾಗಬಹುದು. ಪರಿಣಾಮವಾಗಿ ಅನೇಕ ಆಸಕ್ತಿದಾಯಕ ಫಲಿತಾಂಶಗಳನ್ನು ಪಡೆಯುತ್ತೀರಿ. ನೆನಪಿನಲ್ಲಿಟ್ಟುಕೊಳ್ಳಬೇಕಾದ ಪ್ರಮುಖ ವಿಷಯವೆಂದರೆ, ಯಾವುದೇ ಸಂಭಾವ್ಯ ಬದಲಾವಣೆಗಳು ಬಂದರೂ ಸಕಾರಾತ್ಮಕವಾಗಿ ಯೋಚಿಸುತ್ತೀರಿ. ಪರ್ಯಾಯ ಕ್ರಮಗಳನ್ನು ತೆಗೆದುಕೊಳ್ಳುತ್ತೀರಿ. ನಿಮಗೆ ಧೈರ್ಯ ಇರಬೇಕು. ಆದರೆ ಮುಕ್ತ ಮನಸ್ಸಿನಿಂದ ಮುಂದುವರಿಯುತ್ತೀರಿ. ಶ್ರೀಮಂತರಾಗುತ್ತೀರಿ.

ವೃಷಭ ರಾಶಿ: 2025 ರಲ್ಲಿ ಪ್ರತಿ ಕೆಲಸದಲ್ಲೂ ಯಶಸ್ಸು ಕಾಣುತ್ತೀರಿ. ಬಾಬಾ ವಂಗಾ ಭವಿಷ್ಯವಾಣಿ ಪ್ರಕಾರ, ಜೀವನವು ಸಮೃದ್ಧಿ ಮತ್ತು ಯಶಸ್ಸಿನಿಂದ ತುಂಬಿರುತ್ತದೆ. ಕಠಿಣ ಪರಿಶ್ರಮದ ಫಲವನ್ನು ಪಡೆಯುತ್ತೀರಿ. ಬಹಳ ಸಮಯದಿಂದ ಏನನ್ನು ಪಡೆಯಬೇಕೆಂದು ಆಶಿಸುತ್ತಿದ್ದಿರೋ, ಈ ಬಾರಿ ಅದು ವಿಧಿಗೆ ಬರಲಿದೆ. ಆರ್ಥಿಕ ಯಶಸ್ಸನ್ನು ಪಡೆಯುತ್ತೀರಿ. ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಿದರೆ ಅನೇಕ ಪ್ರಯೋಜನಗಳನ್ನು ಪಡೆಯುತ್ತೀರಿ.
icon

(4 / 6)

ವೃಷಭ ರಾಶಿ: 2025 ರಲ್ಲಿ ಪ್ರತಿ ಕೆಲಸದಲ್ಲೂ ಯಶಸ್ಸು ಕಾಣುತ್ತೀರಿ. ಬಾಬಾ ವಂಗಾ ಭವಿಷ್ಯವಾಣಿ ಪ್ರಕಾರ, ಜೀವನವು ಸಮೃದ್ಧಿ ಮತ್ತು ಯಶಸ್ಸಿನಿಂದ ತುಂಬಿರುತ್ತದೆ. ಕಠಿಣ ಪರಿಶ್ರಮದ ಫಲವನ್ನು ಪಡೆಯುತ್ತೀರಿ. ಬಹಳ ಸಮಯದಿಂದ ಏನನ್ನು ಪಡೆಯಬೇಕೆಂದು ಆಶಿಸುತ್ತಿದ್ದಿರೋ, ಈ ಬಾರಿ ಅದು ವಿಧಿಗೆ ಬರಲಿದೆ. ಆರ್ಥಿಕ ಯಶಸ್ಸನ್ನು ಪಡೆಯುತ್ತೀರಿ. ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಿದರೆ ಅನೇಕ ಪ್ರಯೋಜನಗಳನ್ನು ಪಡೆಯುತ್ತೀರಿ.

ಮಿಥುನ ರಾಶಿ: 2025 ರಲ್ಲಿ ಅನೇಕ ರೀತಿಯಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಎಲ್ಲರದ್ದೂ ಒಂದು ದಾರಿಯಾದರೆ, ನಿಮ್ಮದು ವಿಭಿನ್ನ ಮಾರ್ಗವಾಗಿರುತ್ತದೆ. ಯಶಸ್ಸನ್ನು ಪಡೆಯುತ್ತೀರಿ. ಏನನ್ನಾದರೂ ಮುಂಚಿತವಾಗಿ ನಿರೀಕ್ಷಿಸುತ್ತೀರಿ. ಕಷ್ಟಪಟ್ಟು ಕೆಲಸ ಮಾಡಿದರೆ ದೊಡ್ಡ ಲಾಭಗಳು ಸನ್ನಿಹಿತವಾಗಿವೆ. ಆರ್ಥಿಕ ಲಾಭಗಳಿವೆ. ಯಶಸ್ಸು ಸಂಪತ್ತು ಎಲ್ಲವೂ ಇರುತ್ತದೆ. ಹಣದ ವಿಚಾರದಲ್ಲಿ ತುಂಬಾ ಶಕ್ತಿವಂತರಾಗುತ್ತೀರಿ.
icon

(5 / 6)

ಮಿಥುನ ರಾಶಿ: 2025 ರಲ್ಲಿ ಅನೇಕ ರೀತಿಯಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಎಲ್ಲರದ್ದೂ ಒಂದು ದಾರಿಯಾದರೆ, ನಿಮ್ಮದು ವಿಭಿನ್ನ ಮಾರ್ಗವಾಗಿರುತ್ತದೆ. ಯಶಸ್ಸನ್ನು ಪಡೆಯುತ್ತೀರಿ. ಏನನ್ನಾದರೂ ಮುಂಚಿತವಾಗಿ ನಿರೀಕ್ಷಿಸುತ್ತೀರಿ. ಕಷ್ಟಪಟ್ಟು ಕೆಲಸ ಮಾಡಿದರೆ ದೊಡ್ಡ ಲಾಭಗಳು ಸನ್ನಿಹಿತವಾಗಿವೆ. ಆರ್ಥಿಕ ಲಾಭಗಳಿವೆ. ಯಶಸ್ಸು ಸಂಪತ್ತು ಎಲ್ಲವೂ ಇರುತ್ತದೆ. ಹಣದ ವಿಚಾರದಲ್ಲಿ ತುಂಬಾ ಶಕ್ತಿವಂತರಾಗುತ್ತೀರಿ.

ಗಮನಿಸಿ: ಇದು ಮಾಧ್ಯಮಗಳನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ
icon

(6 / 6)

ಗಮನಿಸಿ: ಇದು ಮಾಧ್ಯಮಗಳನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ

Raghavendra M Y

TwittereMail
ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು