ಸಹಸ್ರಾರು ಭಕ್ತರ ನಡುವೆ ಬಾದಾಮಿ ಬನಶಂಕರಿ ರಥೋತ್ಸವ; ಶಂಭೂಕೋ ನಿನ್ನ ಪಾದಕೆ ಉದ್ಘೋಷದ ನಡುವೆ ತೇರು ಎಳೆದ ಭಕ್ತರು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸಹಸ್ರಾರು ಭಕ್ತರ ನಡುವೆ ಬಾದಾಮಿ ಬನಶಂಕರಿ ರಥೋತ್ಸವ; ಶಂಭೂಕೋ ನಿನ್ನ ಪಾದಕೆ ಉದ್ಘೋಷದ ನಡುವೆ ತೇರು ಎಳೆದ ಭಕ್ತರು

ಸಹಸ್ರಾರು ಭಕ್ತರ ನಡುವೆ ಬಾದಾಮಿ ಬನಶಂಕರಿ ರಥೋತ್ಸವ; ಶಂಭೂಕೋ ನಿನ್ನ ಪಾದಕೆ ಉದ್ಘೋಷದ ನಡುವೆ ತೇರು ಎಳೆದ ಭಕ್ತರು

  • ಬಾಗಲಕೋಟೆ ಜಿಲ್ಲೆ ಬಾದಾಮಿಯ ಬನಶಂಕರಿ ರಥೋತ್ಸವ ಭಕ್ತಿಭಾವಗಳ ನಡುವೆ ಸೋಮವಾರ ನೆರವೇರಿತು. ಉತ್ತರ ಕರ್ನಾಟಕದ ಅತೀ ದೊಡ್ಡ ಜಾತ್ರೆಗಳಲ್ಲಿ ಒಂದಾದ ಬನಶಂಕರಿ ಜಾತ್ರೆಯು ಒಂದು ತಿಂಗಳ ಕಾಲ ನಡೆಯಲಿದೆ. ರಥೋತ್ಸವದ ವೈಭವ ಹೀಗಿತ್ತು.

ಬಾದಾಮಿ ಬನಶಂಕರಿ ಜಾತ್ರೆಗ ಗದಗ ಜಿಲ್ಲೆ ರೋಣ ತಾಲ್ಲೂಕಿನ ಮಾಡಲಗೇರಿಯಿಂದ ಬಣ್ಣದ ಅಲಂಕಾರದೊಂದಿಗೆ ಹೊರಟ ಎತ್ತುಗಳು.
icon

(1 / 7)

ಬಾದಾಮಿ ಬನಶಂಕರಿ ಜಾತ್ರೆಗ ಗದಗ ಜಿಲ್ಲೆ ರೋಣ ತಾಲ್ಲೂಕಿನ ಮಾಡಲಗೇರಿಯಿಂದ ಬಣ್ಣದ ಅಲಂಕಾರದೊಂದಿಗೆ ಹೊರಟ ಎತ್ತುಗಳು.

ರೋಣ ತಾಲ್ಲೂಕಿನ ಮಾಡಲಗೇರಿ ಗ್ರಾಮದ ಹಳಿಬಂಡಿ ಯ ಎತ್ತುಗಳು ಬಾದಾಮಿ ಬನಶಂಕರಿ ರಥೋತ್ಸವ ದ ತೆರಿನ ಹಗ್ಗವನ್ನು ತೆಗೆದುಕೊಂಡು ಹೋಗುವ ಸಂಪ್ರದಾಯ. ನೂರಾರು ವರ್ಷ್ ಗಳ ನಡೆದು ಬಂದಿದೆ. ಈ ವರ್ಷವೂ ಸಡಗರ ಜೋರಾಗಿತ್ತು.
icon

(2 / 7)

ರೋಣ ತಾಲ್ಲೂಕಿನ ಮಾಡಲಗೇರಿ ಗ್ರಾಮದ ಹಳಿಬಂಡಿ ಯ ಎತ್ತುಗಳು ಬಾದಾಮಿ ಬನಶಂಕರಿ ರಥೋತ್ಸವ ದ ತೆರಿನ ಹಗ್ಗವನ್ನು ತೆಗೆದುಕೊಂಡು ಹೋಗುವ ಸಂಪ್ರದಾಯ. ನೂರಾರು ವರ್ಷ್ ಗಳ ನಡೆದು ಬಂದಿದೆ. ಈ ವರ್ಷವೂ ಸಡಗರ ಜೋರಾಗಿತ್ತು.

ಎಲ್ಲಿ ನೋಡಿದರೂ ಜನವೋ ಜನ, ಜನಸಾಗರದ ನಡುವೆ ಬಾದಾಮಿ ಬನಶಂಕರಿ ರಥೋತ್ಸವದ ಸಂಭ್ರಮ. ಇಡೀ ದೇಗುಲ ಪ್ರಾಂಗಣ ‘‘ಶಂಭೋಕೋ‘‘ ಜಯಘೋಷಕ್ಕೆ ಸಾಕ್ಷಿಯಾಯಿತು
icon

(3 / 7)

ಎಲ್ಲಿ ನೋಡಿದರೂ ಜನವೋ ಜನ, ಜನಸಾಗರದ ನಡುವೆ ಬಾದಾಮಿ ಬನಶಂಕರಿ ರಥೋತ್ಸವದ ಸಂಭ್ರಮ. ಇಡೀ ದೇಗುಲ ಪ್ರಾಂಗಣ ‘‘ಶಂಭೋಕೋ‘‘ ಜಯಘೋಷಕ್ಕೆ ಸಾಕ್ಷಿಯಾಯಿತು

ಕರ್ನಾಟಕದ ಬಾದಾಮಿಯಲ್ಲಿರುವ ಪ್ರಸಿದ್ಧ ಬನಶಂಕರಿ ದೇವಸ್ಥಾನದಲ್ಲಿ ವಾರ್ಷಿಕ ರಥಯಾತ್ರೆಯನ್ನು ಕರ್ನಾಟಕದಲ್ಲಿ ಅನುಸರಿಸುವ ಸಾಂಪ್ರದಾಯಿಕ ಹಿಂದೂ ಕ್ಯಾಲೆಂಡರ್ ಪ್ರಕಾರ ಪೌಶ್ ಪೂರ್ಣಿಮಾ ದಿನದಂದು ಆಚರಿಸಲಾಗುತ್ತದೆ. 
icon

(4 / 7)

ಕರ್ನಾಟಕದ ಬಾದಾಮಿಯಲ್ಲಿರುವ ಪ್ರಸಿದ್ಧ ಬನಶಂಕರಿ ದೇವಸ್ಥಾನದಲ್ಲಿ ವಾರ್ಷಿಕ ರಥಯಾತ್ರೆಯನ್ನು ಕರ್ನಾಟಕದಲ್ಲಿ ಅನುಸರಿಸುವ ಸಾಂಪ್ರದಾಯಿಕ ಹಿಂದೂ ಕ್ಯಾಲೆಂಡರ್ ಪ್ರಕಾರ ಪೌಶ್ ಪೂರ್ಣಿಮಾ ದಿನದಂದು ಆಚರಿಸಲಾಗುತ್ತದೆ. 

ರಥೋತ್ಸವಕ್ಕಾಗಿ ಬಾಗಲಕೋಟೆ ಜಿಲ್ಲೆಯಲ್ಲದೇ ಹಲವು ಭಾಗಗಳಿಂದಲೂ ಭಕ್ತರು ಬರುತ್ತಾರೆ. ಅವರ ಸಮ್ಮುಖದಲ್ಲಿ ಸಂಜೆ ರಥೋತ್ಸವ ಜರುಗುತ್ತದೆ.
icon

(5 / 7)

ರಥೋತ್ಸವಕ್ಕಾಗಿ ಬಾಗಲಕೋಟೆ ಜಿಲ್ಲೆಯಲ್ಲದೇ ಹಲವು ಭಾಗಗಳಿಂದಲೂ ಭಕ್ತರು ಬರುತ್ತಾರೆ. ಅವರ ಸಮ್ಮುಖದಲ್ಲಿ ಸಂಜೆ ರಥೋತ್ಸವ ಜರುಗುತ್ತದೆ.

ಉತ್ತರ ಕರ್ನಾಟಕದಲ್ಲಿ ಪ್ರಸಿದ್ಧಿ ಪಡೆದಿರುವ ಈ ಜಾತ್ರೆಗೆ ಹೊರ ಜಿಲ್ಲೆ, ರಾಜ್ಯಗಳು ಭಕ್ತರು ಆಗಮಿಸಿದರು. ರಥೋತ್ಸವ ಸಮಯದಲ್ಲಿ ಭಕ್ತರ ಸಂಭ್ರಮ ಇಮ್ಮಡಿಯಾಗಿತ್ತು. ಜೈಕಾರ ಕೂಗುತ್ತಾ ರಥ ಎಳೆದು ಸಂಭ್ರಮಿಸಿದರು. . ಜನಸಾಗರದ ನಡುವೆ ರಥ ಎಳೆಯುವ ದೃಶ್ಯವಂತೂ ಕಣ್ಣಿಗೊಂಥರಾ ಸೋಜಿಗ ಅನ್ನೋ ರೀತಿಯೇ ಇತ್ತು.
icon

(6 / 7)

ಉತ್ತರ ಕರ್ನಾಟಕದಲ್ಲಿ ಪ್ರಸಿದ್ಧಿ ಪಡೆದಿರುವ ಈ ಜಾತ್ರೆಗೆ ಹೊರ ಜಿಲ್ಲೆ, ರಾಜ್ಯಗಳು ಭಕ್ತರು ಆಗಮಿಸಿದರು. ರಥೋತ್ಸವ ಸಮಯದಲ್ಲಿ ಭಕ್ತರ ಸಂಭ್ರಮ ಇಮ್ಮಡಿಯಾಗಿತ್ತು. ಜೈಕಾರ ಕೂಗುತ್ತಾ ರಥ ಎಳೆದು ಸಂಭ್ರಮಿಸಿದರು. . ಜನಸಾಗರದ ನಡುವೆ ರಥ ಎಳೆಯುವ ದೃಶ್ಯವಂತೂ ಕಣ್ಣಿಗೊಂಥರಾ ಸೋಜಿಗ ಅನ್ನೋ ರೀತಿಯೇ ಇತ್ತು.

ಬಾದಾಮಿ ಬನಶಂಕರಿದೇವಿ ರಥೋತ್ಸವ ಜರುಗುವ, ಪಾದಯಾತ್ರೆ ಮುಖಾಂತರ (ದೇವಿಗೆ ನಡೆದುಕೊಂಡು) ಬರುವ ಭಕ್ತಾದಿಗಳಿಗೆ ಭಾರತೀಯ ಜೀವ ವಿಮಾ ನಿಗಮ ಪ್ರತಿನಿಧಿಗಳ ಕ್ಷೆಮಾಭಿವೃದ್ಧಿ ಸಂಘದಿಂದ ಉಪಹಾರ ವ್ಯವಸ್ಥೆ ಮಾಡಲಾಗಿತ್ತು.
icon

(7 / 7)

ಬಾದಾಮಿ ಬನಶಂಕರಿದೇವಿ ರಥೋತ್ಸವ ಜರುಗುವ, ಪಾದಯಾತ್ರೆ ಮುಖಾಂತರ (ದೇವಿಗೆ ನಡೆದುಕೊಂಡು) ಬರುವ ಭಕ್ತಾದಿಗಳಿಗೆ ಭಾರತೀಯ ಜೀವ ವಿಮಾ ನಿಗಮ ಪ್ರತಿನಿಧಿಗಳ ಕ್ಷೆಮಾಭಿವೃದ್ಧಿ ಸಂಘದಿಂದ ಉಪಹಾರ ವ್ಯವಸ್ಥೆ ಮಾಡಲಾಗಿತ್ತು.


ಇತರ ಗ್ಯಾಲರಿಗಳು