ಬೆಂಗಳೂರು ಇಸ್ಕಾನ್‌ನಲ್ಲಿ ವಾರ್ಷಿಕ ಬ್ರಹ್ಮೋತ್ಸವ, ತೆಪ್ಪೋತ್ಸವದ ಸಡಗರ: ಭಕ್ತಿ ಲೋಕದಲ್ಲಿ ಮಿಂದೆದ್ದ ಭಕ್ತ ಗಣ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬೆಂಗಳೂರು ಇಸ್ಕಾನ್‌ನಲ್ಲಿ ವಾರ್ಷಿಕ ಬ್ರಹ್ಮೋತ್ಸವ, ತೆಪ್ಪೋತ್ಸವದ ಸಡಗರ: ಭಕ್ತಿ ಲೋಕದಲ್ಲಿ ಮಿಂದೆದ್ದ ಭಕ್ತ ಗಣ

ಬೆಂಗಳೂರು ಇಸ್ಕಾನ್‌ನಲ್ಲಿ ವಾರ್ಷಿಕ ಬ್ರಹ್ಮೋತ್ಸವ, ತೆಪ್ಪೋತ್ಸವದ ಸಡಗರ: ಭಕ್ತಿ ಲೋಕದಲ್ಲಿ ಮಿಂದೆದ್ದ ಭಕ್ತ ಗಣ

ಬೆಂಗಳೂರಿನ ರಾಜಾಜಿನಗರದಲ್ಲಿರುವ ಇಸ್ಕಾನ್‌ನ ಹರೇ ಕೃಷ್ಣ ಬೆಟ್ಟದಲ್ಲಿ ಬುಧವಾರ ವಾರ್ಷಿಕ ಬ್ರಹ್ಮೋತ್ಸವ, ತೆಪ್ಪೋತ್ಸವದ ಸಡಗರ ಜೋರಾಗಿತ್ತು. ಭಕ್ತರು, ಗಣ್ಯರು ಭಾಗಿಯಾದರು.

 ಬೆಂಗಳೂರು ರಾಜಾಜಿನಗರದ ಇಸ್ಕಾನ್ ದೇವಸ್ಥಾನದಲ್ಲಿ 28ನೆ ಪ್ರತಿಷ್ಠಾಪನೆ ಮಹೋತ್ಸವ ಹಾಗೂ ತೆಪ್ಪೋತ್ಸವ ಬುಧವಾರ ವೈಭವದಿಂದ ನಡೆಯಿತು.
icon

(1 / 7)

ಬೆಂಗಳೂರು ರಾಜಾಜಿನಗರದ ಇಸ್ಕಾನ್ ದೇವಸ್ಥಾನದಲ್ಲಿ 28ನೆ ಪ್ರತಿಷ್ಠಾಪನೆ ಮಹೋತ್ಸವ ಹಾಗೂ ತೆಪ್ಪೋತ್ಸವ ಬುಧವಾರ ವೈಭವದಿಂದ ನಡೆಯಿತು.

ಪ್ರತಿ ವರ್ಷವೂ ನಡೆಯುವ ವಾರ್ಷಿಕ ಈ ಬಾರಿಯೂ ವೈಭವದಿಂದಲೇ ಆಯೋಜನೆಗೊಂಡಿತ್ತು. ಬೆಂಗಳೂರಿನ ಇಸ್ಕಾನ್‌ ಘಟಕದ  ಶ್ರೀ ಬ್ರಹ್ಮೋತ್ಸವ 2025ದ ನಂತರ ತೆಪ್ಪೋತ್ಸವವೂ ಆಕರ್ಷಕವಾಗಿತ್ತು.
icon

(2 / 7)

ಪ್ರತಿ ವರ್ಷವೂ ನಡೆಯುವ ವಾರ್ಷಿಕ ಈ ಬಾರಿಯೂ ವೈಭವದಿಂದಲೇ ಆಯೋಜನೆಗೊಂಡಿತ್ತು. ಬೆಂಗಳೂರಿನ ಇಸ್ಕಾನ್‌ ಘಟಕದ ಶ್ರೀ ಬ್ರಹ್ಮೋತ್ಸವ 2025ದ ನಂತರ ತೆಪ್ಪೋತ್ಸವವೂ ಆಕರ್ಷಕವಾಗಿತ್ತು.

ಶ್ರೀ ಕೃಷ್ಣ ಹಾಗೂ ರಾಧಾ ಉತ್ಸವ ಮೂರ್ತಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ನಂತರ ತೆಪ್ಪದಲ್ಲಿ ಇರಿಸಿ ಪೂಜೆ ಸಲ್ಲಿಸಲಾಯಿತು.
icon

(3 / 7)

ಶ್ರೀ ಕೃಷ್ಣ ಹಾಗೂ ರಾಧಾ ಉತ್ಸವ ಮೂರ್ತಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ನಂತರ ತೆಪ್ಪದಲ್ಲಿ ಇರಿಸಿ ಪೂಜೆ ಸಲ್ಲಿಸಲಾಯಿತು.

ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅವರಿಂದು ಬೆಂಗಳೂರು ರಾಜಾಜಿನಗರದ ಇಸ್ಕಾನ್ ದೇವಸ್ಥಾನದಲ್ಲಿ 28ನೆ ಪ್ರತಿಷ್ಠಾಪನೆ ಮಹೋತ್ಸವ ಹಾಗೂ ತೆಪ್ಪೋತ್ಸವದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು.
icon

(4 / 7)

ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅವರಿಂದು ಬೆಂಗಳೂರು ರಾಜಾಜಿನಗರದ ಇಸ್ಕಾನ್ ದೇವಸ್ಥಾನದಲ್ಲಿ 28ನೆ ಪ್ರತಿಷ್ಠಾಪನೆ ಮಹೋತ್ಸವ ಹಾಗೂ ತೆಪ್ಪೋತ್ಸವದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು.

ಬೆಂಗಳೂರಿನ ಇಸ್ಕಾನ್‌  ಘಟಕದ ವಾರ್ಷಿಕೋತ್ಸವ ಅಂಗವಾಗಿ ಪ್ರತಿ ವರ್ಷವೂ ನಾನಾ ಚಟುವಟಿಕೆಗಳು 12 ದಿನಗಳ ಸಂಭ್ರಮಾಚರಣೆಯೊಂದಿಗೆ ಕೃಷ್ಣ ಭಕ್ತರನ್ನು ಸೆಳೆಯುತ್ತದೆ. ಕೃಷ್ಣ ಬಲರಾಮರ ಅಲಂಕಾರವೂ ವಿಶೇಷ ಎನ್ನಿಸಲಿದೆ.
icon

(5 / 7)

ಬೆಂಗಳೂರಿನ ಇಸ್ಕಾನ್‌ ಘಟಕದ ವಾರ್ಷಿಕೋತ್ಸವ ಅಂಗವಾಗಿ ಪ್ರತಿ ವರ್ಷವೂ ನಾನಾ ಚಟುವಟಿಕೆಗಳು 12 ದಿನಗಳ ಸಂಭ್ರಮಾಚರಣೆಯೊಂದಿಗೆ ಕೃಷ್ಣ ಭಕ್ತರನ್ನು ಸೆಳೆಯುತ್ತದೆ. ಕೃಷ್ಣ ಬಲರಾಮರ ಅಲಂಕಾರವೂ ವಿಶೇಷ ಎನ್ನಿಸಲಿದೆ.

ವಾರ್ಷಿಕೋತ್ಸವದ ಎಲ್ಲಾ ದಿನವೂ ವಿಶೇಷ ಅಲಂಕಾರ ಭಕ್ತರನ್ನು ಇಸ್ಕಾನ್‌ನಲ್ಲಿ ಆಕರ್ಷಿಸಲಿದೆ. ಬ್ರಹ್ಮೋತ್ಸವ ದಿನವಂತೂ ಅಲಂಕಾರ ವಿಶೇಷವಾಗಿಯೇ ಇರಲಿದೆ.
icon

(6 / 7)

ವಾರ್ಷಿಕೋತ್ಸವದ ಎಲ್ಲಾ ದಿನವೂ ವಿಶೇಷ ಅಲಂಕಾರ ಭಕ್ತರನ್ನು ಇಸ್ಕಾನ್‌ನಲ್ಲಿ ಆಕರ್ಷಿಸಲಿದೆ. ಬ್ರಹ್ಮೋತ್ಸವ ದಿನವಂತೂ ಅಲಂಕಾರ ವಿಶೇಷವಾಗಿಯೇ ಇರಲಿದೆ.

ಬೆಂಗಳೂರಿನ ಇಸ್ಕಾನ್‌ನ ಘಟಕವು ಹಲವಾರು ಧಾರ್ಮಿಕ, ಸೇವಾ ಚಟುವಟಿಕೆ ಮೂಲಕ ಜನಸ್ನೇಹಿ ಎನ್ನಿಸಿದೆ. ಈ ವರ್ಷವೂ ಬುಧವಾರ ಪ್ರಮುಖ ಕಾರ್ಯಕ್ರಮಗಳೊಂದಿಗೆ ವಾರ್ಷಿಕೋತ್ಸವಕ್ಕೆ ತೆರೆ ಬಿದ್ದಿತು.
icon

(7 / 7)

ಬೆಂಗಳೂರಿನ ಇಸ್ಕಾನ್‌ನ ಘಟಕವು ಹಲವಾರು ಧಾರ್ಮಿಕ, ಸೇವಾ ಚಟುವಟಿಕೆ ಮೂಲಕ ಜನಸ್ನೇಹಿ ಎನ್ನಿಸಿದೆ. ಈ ವರ್ಷವೂ ಬುಧವಾರ ಪ್ರಮುಖ ಕಾರ್ಯಕ್ರಮಗಳೊಂದಿಗೆ ವಾರ್ಷಿಕೋತ್ಸವಕ್ಕೆ ತೆರೆ ಬಿದ್ದಿತು.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.

ಇತರ ಗ್ಯಾಲರಿಗಳು