Drought: ಭೀಕರ ಬರದ ಚಿತ್ರಣ ಸಾರುತ್ತಿವೆ ಕರ್ನಾಟಕದ ನದಿ, ಜಲಾಶಯಗಳು, ಹೀಗಿದೆ ಸ್ಥಿತಿಗತಿ photos
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Drought: ಭೀಕರ ಬರದ ಚಿತ್ರಣ ಸಾರುತ್ತಿವೆ ಕರ್ನಾಟಕದ ನದಿ, ಜಲಾಶಯಗಳು, ಹೀಗಿದೆ ಸ್ಥಿತಿಗತಿ Photos

Drought: ಭೀಕರ ಬರದ ಚಿತ್ರಣ ಸಾರುತ್ತಿವೆ ಕರ್ನಾಟಕದ ನದಿ, ಜಲಾಶಯಗಳು, ಹೀಗಿದೆ ಸ್ಥಿತಿಗತಿ photos

  • ನದಿಗಳ ಒಡಲು ಬರಿದಾಗಿ ಜಲಾಶಯಗಳ ಬತ್ತಿ ಹೋಗಿವೆ. ಉಳಿದ ಅಲ್ಪಸ್ವಲ್ಪ ನೀರೇ ಈಗ ಆಸರೆ. ಕರ್ನಾಟಕದ ಮಲೆನಾಡು, ಹಳೆ ಮೈಸೂರು ಸೇರಿದಂತೆ ಎಲ್ಲೆಡೆ ಈ ಬಾರಿ ಭೀಕರ ಬರ ದರ್ಶನವನ್ನು ನದಿ, ಜಲಾಶಯ ಮಾಡಿಸುತ್ತಿವೆ 

ಕಾವೇರಿ ನದಿ ಕೊಡಗಿನ ತವರು. ಅಲ್ಲಿಯೇ ಕಾವೇರಿ ನದಿ ಬತ್ತಿ ಹೋಗಿದೆ, ಕುಶಾಲನಗರ ಸಮೀಪದ ದುಬಾರೆಯಲ್ಲಿ ನೀರಿಲ್ಲದ ಸನ್ನಿವೇಶವಿದು.
icon

(1 / 6)

ಕಾವೇರಿ ನದಿ ಕೊಡಗಿನ ತವರು. ಅಲ್ಲಿಯೇ ಕಾವೇರಿ ನದಿ ಬತ್ತಿ ಹೋಗಿದೆ, ಕುಶಾಲನಗರ ಸಮೀಪದ ದುಬಾರೆಯಲ್ಲಿ ನೀರಿಲ್ಲದ ಸನ್ನಿವೇಶವಿದು.

ಇದು ಕೃಷ್ಣರಾಜಸಾಗರ ಜಲಾಶಯ, ಕಾವೇರಿ ನದಿ ಬತ್ತಿ ಹೋಗಿರುವುದರಿಂದ ಜಲಾಶಯದ ಸುತ್ತಮುತ್ತಲ ಪ್ರದೇಶ ಮೈದಾನದಂತಾಗಿದೆ. 
icon

(2 / 6)

ಇದು ಕೃಷ್ಣರಾಜಸಾಗರ ಜಲಾಶಯ, ಕಾವೇರಿ ನದಿ ಬತ್ತಿ ಹೋಗಿರುವುದರಿಂದ ಜಲಾಶಯದ ಸುತ್ತಮುತ್ತಲ ಪ್ರದೇಶ ಮೈದಾನದಂತಾಗಿದೆ. 

(Avinash Dammanahalli)

ಕೇರಳದಲ್ಲೂ ಮಳೆ ಇಲ್ಲದೇ ಕಬಿನಿ ಜಲಾಶಯದಲ್ಲೂ ನೀರಿಲ್ಲ. ಇದರಿಂದ ಮೈಸೂರು ಜಿಲ್ಲೆಯ ಬೇಗನೇ ತುಂಬುವ, ಬೆಂಗಳೂರು- ಮೈಸೂರಿಗೆ ಕುಡಿಯುವ ನೀರು ಒದಗಿಸುವ ಕಬಿನಿ ಜಲಾಶಯ ಬಹುತೇಕ ಖಾಲಿಯಾಗಿ ಹೋಗಿದೆ.
icon

(3 / 6)

ಕೇರಳದಲ್ಲೂ ಮಳೆ ಇಲ್ಲದೇ ಕಬಿನಿ ಜಲಾಶಯದಲ್ಲೂ ನೀರಿಲ್ಲ. ಇದರಿಂದ ಮೈಸೂರು ಜಿಲ್ಲೆಯ ಬೇಗನೇ ತುಂಬುವ, ಬೆಂಗಳೂರು- ಮೈಸೂರಿಗೆ ಕುಡಿಯುವ ನೀರು ಒದಗಿಸುವ ಕಬಿನಿ ಜಲಾಶಯ ಬಹುತೇಕ ಖಾಲಿಯಾಗಿ ಹೋಗಿದೆ.

ಹಾಸನ ಜಿಲ್ಲೆಯ ಹೇಮಾವತಿ ನದಿ ಸ್ಥಿತಿಗತಿಯಿದು. ಈಗಾಗಲೇ ಹೇಮಾವತಿ ನದಿಯಲ್ಲೂ ನೀರಿಲ್ಲದ ಹರಿವನ್ನು ನಿಲ್ಲಿಸಿಯಾಗಿದೆ.
icon

(4 / 6)

ಹಾಸನ ಜಿಲ್ಲೆಯ ಹೇಮಾವತಿ ನದಿ ಸ್ಥಿತಿಗತಿಯಿದು. ಈಗಾಗಲೇ ಹೇಮಾವತಿ ನದಿಯಲ್ಲೂ ನೀರಿಲ್ಲದ ಹರಿವನ್ನು ನಿಲ್ಲಿಸಿಯಾಗಿದೆ.

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಸಮೀಪದ ತುಂಗಾನದಿಯಿದು.  ನದಿಯಲ್ಲಿ ಅಲ್ವಸ್ವಲ್ಪ ನೀರು ಇರುವುದು ಕಂಡು ಬರುತ್ತಿದೆ. 
icon

(5 / 6)

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಸಮೀಪದ ತುಂಗಾನದಿಯಿದು.  ನದಿಯಲ್ಲಿ ಅಲ್ವಸ್ವಲ್ಪ ನೀರು ಇರುವುದು ಕಂಡು ಬರುತ್ತಿದೆ. 

ಅದೇ ತುಂಗಾ ನದಿ ಮುಂದೆ ಭದ್ರಾ ನದಿ ಸೇರಿ ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಸಂಪೂರ್ಣ ಒಣಗಿ ಹೋಗಿದೆ. ಜನ ಇರುವ ನೀರಿನಲ್ಲೇ ನಿತ್ಯ ಕರ್ಮಗಳನ್ನು ತೀರಿಸಿಕೊಳ್ಳುವ ಸ್ಥಿತಿಯಿದೆ.
icon

(6 / 6)

ಅದೇ ತುಂಗಾ ನದಿ ಮುಂದೆ ಭದ್ರಾ ನದಿ ಸೇರಿ ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಸಂಪೂರ್ಣ ಒಣಗಿ ಹೋಗಿದೆ. ಜನ ಇರುವ ನೀರಿನಲ್ಲೇ ನಿತ್ಯ ಕರ್ಮಗಳನ್ನು ತೀರಿಸಿಕೊಳ್ಳುವ ಸ್ಥಿತಿಯಿದೆ.


ಇತರ ಗ್ಯಾಲರಿಗಳು