Bhagyalakshmi Serial: ತನ್ವಿ ಕಾರಣಕ್ಕೆ ಜಗಳ ಆಡಿದ ತಾಂಡವ್, ಶ್ರೇಷ್ಠಾ; ನೊಂದ ಭಾಗ್ಯಾಳಿಗೆ ಸಮಾಧಾನ ಹೇಳಿದ ಮಾವ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Bhagyalakshmi Serial: ತನ್ವಿ ಕಾರಣಕ್ಕೆ ಜಗಳ ಆಡಿದ ತಾಂಡವ್, ಶ್ರೇಷ್ಠಾ; ನೊಂದ ಭಾಗ್ಯಾಳಿಗೆ ಸಮಾಧಾನ ಹೇಳಿದ ಮಾವ

Bhagyalakshmi Serial: ತನ್ವಿ ಕಾರಣಕ್ಕೆ ಜಗಳ ಆಡಿದ ತಾಂಡವ್, ಶ್ರೇಷ್ಠಾ; ನೊಂದ ಭಾಗ್ಯಾಳಿಗೆ ಸಮಾಧಾನ ಹೇಳಿದ ಮಾವ

  • Bhagyalakshmi Serial: ತನ್ವಿ ಕಾರಣಕ್ಕಾಗಿ ತಾಂಡವ್ ಹಾಗೂ ಶ್ರೇಷ್ಠಾ ಜಗಳ ಮಾಡಿಕೊಂಡಿದ್ದಾರೆ. ಇತ್ತ ಭಾಗ್ಯಾ ಬೇಸರ ಮಾಡಿಕೊಂಡು ಅಳುತ್ತಿದ್ದಾಳೆ. 

ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ತನ್ವಿ ತನ್ನ ಕಲಿಕೆಗಾಗಿ ಹಣ ಬೇಕು ಎಂದು ಕೇಳುತ್ತಾಳೆ. ಆದರೆ ಭಾಗ್ಯಾಳ ಬಳಿ ಹಣ ಇರುವುದಿಲ್ಲ. 
icon

(1 / 8)

ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ತನ್ವಿ ತನ್ನ ಕಲಿಕೆಗಾಗಿ ಹಣ ಬೇಕು ಎಂದು ಕೇಳುತ್ತಾಳೆ. ಆದರೆ ಭಾಗ್ಯಾಳ ಬಳಿ ಹಣ ಇರುವುದಿಲ್ಲ. 
(Colors Kannada)

ಅದೇ ನೋವಲ್ಲಿ ಭಾಗ್ಯಾ ಕೊರಗುತ್ತಾಳೆ. ಮಗಳು ಕೇಳಿದಾಗ ಕೊಡಲು ನನ್ನಲ್ಲಿ ಹಣ ಇಲ್ಲವಲ್ಲ ಎಂದೇ ಬೇಸರಿಕೊಂಡಿರುತ್ತಾಳೆ. 
icon

(2 / 8)

ಅದೇ ನೋವಲ್ಲಿ ಭಾಗ್ಯಾ ಕೊರಗುತ್ತಾಳೆ. ಮಗಳು ಕೇಳಿದಾಗ ಕೊಡಲು ನನ್ನಲ್ಲಿ ಹಣ ಇಲ್ಲವಲ್ಲ ಎಂದೇ ಬೇಸರಿಕೊಂಡಿರುತ್ತಾಳೆ. 
(Colors Kannada)

ಆಗ ಅವಳ ಮಾವ ಬಂದು ಸಮಾಧಾನ ಮಾಡುತ್ತಾರೆ. “ನನಗೆ ಗೊತ್ತು ಭಾಗ್ಯ ನೀನು ಯಾಕೆ ಅಳ್ತಾ ಇದೀಯಾ ಅಂತ. ಸಮಾಧಾನ ಮಾಡ್ಕೊ” ಎಂದು ಸಾಂತ್ವನ ಹೇಳುತ್ತಾರೆ. ತಾಂಡವ್ ಎಂತವನು ಎನ್ನುವ ವಿಚಾರ ಅವರಿಗೇನೂ ಹೊಸದಲ್ಲ. 
icon

(3 / 8)

ಆಗ ಅವಳ ಮಾವ ಬಂದು ಸಮಾಧಾನ ಮಾಡುತ್ತಾರೆ. “ನನಗೆ ಗೊತ್ತು ಭಾಗ್ಯ ನೀನು ಯಾಕೆ ಅಳ್ತಾ ಇದೀಯಾ ಅಂತ. ಸಮಾಧಾನ ಮಾಡ್ಕೊ” ಎಂದು ಸಾಂತ್ವನ ಹೇಳುತ್ತಾರೆ. ತಾಂಡವ್ ಎಂತವನು ಎನ್ನುವ ವಿಚಾರ ಅವರಿಗೇನೂ ಹೊಸದಲ್ಲ. 
(Colors Kannada)

ಹಣಕ್ಕಿಂತ ಹೆಚ್ಚಾಗಿ ತಾಂಡವ್ ಮಾತಿನಿಂದ ಭಾಗ್ಯಾಳಿಗೆ ಅವಮಾನ ಆಗಿದೆ, ಬೇಸರ ಆಗಿದೆ ಎನ್ನುವ ವಿಚಾರವನ್ನು ಮಾವ ಅರ್ಥ ಮಾಡಿಕೊಂಡು ಸಮಾಧಾನ ಮಾಡುತ್ತಾರೆ. 
icon

(4 / 8)

ಹಣಕ್ಕಿಂತ ಹೆಚ್ಚಾಗಿ ತಾಂಡವ್ ಮಾತಿನಿಂದ ಭಾಗ್ಯಾಳಿಗೆ ಅವಮಾನ ಆಗಿದೆ, ಬೇಸರ ಆಗಿದೆ ಎನ್ನುವ ವಿಚಾರವನ್ನು ಮಾವ ಅರ್ಥ ಮಾಡಿಕೊಂಡು ಸಮಾಧಾನ ಮಾಡುತ್ತಾರೆ. 
(Colors Kannada)

ಇತ್ತ ಖುಷಿಯಿಂದ ತಾಂಡವ್ ತನ್ವಿ ಜತೆ ಚಾಟ್ ಮಾಡುತ್ತಾ ಇರುತ್ತಾನೆ. ಆಗ ಅಲ್ಲಿಗೆ ಶ್ರೇಷ್ಠಾ ಬರುತ್ತಾಳೆ. 
icon

(5 / 8)

ಇತ್ತ ಖುಷಿಯಿಂದ ತಾಂಡವ್ ತನ್ವಿ ಜತೆ ಚಾಟ್ ಮಾಡುತ್ತಾ ಇರುತ್ತಾನೆ. ಆಗ ಅಲ್ಲಿಗೆ ಶ್ರೇಷ್ಠಾ ಬರುತ್ತಾಳೆ. 
(Colors Kannada)

ಅವಳು ತಾಂಡವ್ ಜತೆ ಮಾತಾಡುತ್ತಾ ಇದ್ದರೂ ತಾಂಡವ್‌ಗೆ ಮಾತ್ರ ಶ್ರೇಷ್ಠಾ ಮಾತಾಡಿದ್ದು ಕೇಳಿಸುವುದಿಲ್ಲ. ಅವನು ಅಷ್ಟು ಮೊಬೈಲ್‌ನಲ್ಲಿ ಮುಳುಗಿರುತ್ತಾನೆ.
icon

(6 / 8)

ಅವಳು ತಾಂಡವ್ ಜತೆ ಮಾತಾಡುತ್ತಾ ಇದ್ದರೂ ತಾಂಡವ್‌ಗೆ ಮಾತ್ರ ಶ್ರೇಷ್ಠಾ ಮಾತಾಡಿದ್ದು ಕೇಳಿಸುವುದಿಲ್ಲ. ಅವನು ಅಷ್ಟು ಮೊಬೈಲ್‌ನಲ್ಲಿ ಮುಳುಗಿರುತ್ತಾನೆ.
(Colors Kannada)

ಅದೇ ಕಾರಣಕ್ಕೆ ಕೋಪ ಮಾಡಿಕೊಂಡು ಶ್ರೇಷ್ಠಾ ತಾಂಡವ್ ಜತೆ ಕೂಗಾಡುತ್ತಾಳೆ. ತಾಂಡವ್ ತನ್ವಿಗೆ ಹಣ ಕೊಟ್ಟ ವಿಚಾರ ಅವಳಿಗೆ ಗೊತ್ತಾಗುತ್ತದೆ. 
icon

(7 / 8)

ಅದೇ ಕಾರಣಕ್ಕೆ ಕೋಪ ಮಾಡಿಕೊಂಡು ಶ್ರೇಷ್ಠಾ ತಾಂಡವ್ ಜತೆ ಕೂಗಾಡುತ್ತಾಳೆ. ತಾಂಡವ್ ತನ್ವಿಗೆ ಹಣ ಕೊಟ್ಟ ವಿಚಾರ ಅವಳಿಗೆ ಗೊತ್ತಾಗುತ್ತದೆ. 
(Colors Kannada)

ಆದರೆ ತಾಂಡವ್ ಮಾತ್ರ ಯಾವ ವಿಚಾರಕ್ಕೂ ತಲೆ ಕೆಡಿಸಿಕೊಳುವುದಿಲ್ಲ. ತಾನು ತನ್ವಿಗೆ ಸಹಾಯ ಮಾಡೇ ಮಾಡ್ತೀನಿ ಎಂದು ಹೇಳುತ್ತಾನೆ. 
icon

(8 / 8)

ಆದರೆ ತಾಂಡವ್ ಮಾತ್ರ ಯಾವ ವಿಚಾರಕ್ಕೂ ತಲೆ ಕೆಡಿಸಿಕೊಳುವುದಿಲ್ಲ. ತಾನು ತನ್ವಿಗೆ ಸಹಾಯ ಮಾಡೇ ಮಾಡ್ತೀನಿ ಎಂದು ಹೇಳುತ್ತಾನೆ. 
(Colors Kannada)


ಇತರ ಗ್ಯಾಲರಿಗಳು