Bigg Boss Kannada 11: ಫಿನಾಲೆ ಓಟದಿಂದ ಹಿಂದುಳಿದ ಚೈತ್ರಾ ಕುಂದಾಪುರ; ಆದರೂ ವೀಕ್ಷಕರ ಬೆಂಬಲ ಮಾತ್ರ ಕಡಿಮೆ ಆಗಿಲ್ಲ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Bigg Boss Kannada 11: ಫಿನಾಲೆ ಓಟದಿಂದ ಹಿಂದುಳಿದ ಚೈತ್ರಾ ಕುಂದಾಪುರ; ಆದರೂ ವೀಕ್ಷಕರ ಬೆಂಬಲ ಮಾತ್ರ ಕಡಿಮೆ ಆಗಿಲ್ಲ

Bigg Boss Kannada 11: ಫಿನಾಲೆ ಓಟದಿಂದ ಹಿಂದುಳಿದ ಚೈತ್ರಾ ಕುಂದಾಪುರ; ಆದರೂ ವೀಕ್ಷಕರ ಬೆಂಬಲ ಮಾತ್ರ ಕಡಿಮೆ ಆಗಿಲ್ಲ

  •  Bigg Boss Kannada 11: ಬಿಗ್‌ ಬಾಸ್‌ ಮನೆಯಲ್ಲಿ ಎಲ್ಲ ಸ್ಪರ್ಧಿಗಳು ಈಗ ತಮ್ಮ ಆಟವನ್ನು ಚುರುಕುಗೊಳಿಸಿಕೊಂಡಿದ್ದಾರೆ. ತಾನೇ ಗೆಲ್ಲಬೇಕು ಎಂಬ ಗಂಭೀರತೆ ಹೆಚ್ಚಾಗಿದೆ. ಆದಾಗ್ಯೂ, ಫಿನಾಲೆ ಟಿಕೆಟ್ ಪಡೆಯುವ ಅವಕಾಶವನ್ನು ಚೈತ್ರಾ ಕುಂದಾಪುರ ಕಳೆದುಕೊಂಡಿದ್ದಾರೆ. 

ಬಿಗ್‌ ಬಾಸ್‌ ಮನೆಯಲ್ಲಿ ಈ ವಾರ ಆಟ ಜೋರಾಗಿದೆ. ಫಿನಾಲೆ ಟಿಕೆಟ್‌ ಪಡೆಯುವ ಸಲುವಾಗಿ ಎಲ್ಲರೂ ಆಟವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. 
icon

(1 / 9)

ಬಿಗ್‌ ಬಾಸ್‌ ಮನೆಯಲ್ಲಿ ಈ ವಾರ ಆಟ ಜೋರಾಗಿದೆ. ಫಿನಾಲೆ ಟಿಕೆಟ್‌ ಪಡೆಯುವ ಸಲುವಾಗಿ ಎಲ್ಲರೂ ಆಟವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. 

(Colors Kannada)

ಬಿಗ್‌ ಬಾಸ್‌ ಯಾವುದೇ ಸವಾಲನ್ನು ಕೊಟ್ಟರೂ ಅದನ್ನು ತಾನೇ ಗೆಲ್ಲಬೇಕು ಎಂಬ ಛಲ ಎಲ್ಲರಲ್ಲೂ ಎದ್ದು ಕಾಣುತ್ತಿದೆ. 
icon

(2 / 9)

ಬಿಗ್‌ ಬಾಸ್‌ ಯಾವುದೇ ಸವಾಲನ್ನು ಕೊಟ್ಟರೂ ಅದನ್ನು ತಾನೇ ಗೆಲ್ಲಬೇಕು ಎಂಬ ಛಲ ಎಲ್ಲರಲ್ಲೂ ಎದ್ದು ಕಾಣುತ್ತಿದೆ. 

(Colors Kannada)

ಆದರೆ, ಯಾರಾದರೂ ಒಬ್ಬರನ್ನು ಫಿನಾಲೆ ಟಿಕೆಟ್‌ ಪಡೆಯುವ ಟಾಸ್ಕ್‌ನಿಂದ ಹೊರಗಿಡಬೇಕು ಎಂದು ಬಿಗ್‌ ಬಾಸ್‌ ಆದೇಶ ನೀಡುತ್ತಾರೆ. 
icon

(3 / 9)

ಆದರೆ, ಯಾರಾದರೂ ಒಬ್ಬರನ್ನು ಫಿನಾಲೆ ಟಿಕೆಟ್‌ ಪಡೆಯುವ ಟಾಸ್ಕ್‌ನಿಂದ ಹೊರಗಿಡಬೇಕು ಎಂದು ಬಿಗ್‌ ಬಾಸ್‌ ಆದೇಶ ನೀಡುತ್ತಾರೆ. 

(Colors Kannada)

ಆಗ ಎಲ್ಲರೂ ಚೈತ್ರಾ ಅವರ ಹೆಸರನ್ನು ತೆಗೆದುಕೊಳ್ಳುತ್ತಾರೆ. ಯಾರೂ ಬೇರೊಬ್ಬರ ಹೆಸರನ್ನು ಸೂಚಿಸುವುದಿಲ್ಲ. ಇದರಿಂದ ಚೈತ್ರಾ ನಿರಾಶರಾಗಿದ್ದಾರೆ. 
icon

(4 / 9)

ಆಗ ಎಲ್ಲರೂ ಚೈತ್ರಾ ಅವರ ಹೆಸರನ್ನು ತೆಗೆದುಕೊಳ್ಳುತ್ತಾರೆ. ಯಾರೂ ಬೇರೊಬ್ಬರ ಹೆಸರನ್ನು ಸೂಚಿಸುವುದಿಲ್ಲ. ಇದರಿಂದ ಚೈತ್ರಾ ನಿರಾಶರಾಗಿದ್ದಾರೆ. 

(Colors Kannada)

ನಾನು ಯಾವಾಗ ಆಟ ಆಡಬೇಕು ಅಂದುಕೊಂಡರೂ ಹೀಗೆ ಆಗುತ್ತದೆ. ಎಲ್ಲರೂ ಆಟ ಆಡದಂತೆ ತಡೆಯುತ್ತಾರೆ ಎಂದು ಬೇಸರಿಸಿಕೊಂಡಿದ್ದಾರೆ. 
icon

(5 / 9)

ನಾನು ಯಾವಾಗ ಆಟ ಆಡಬೇಕು ಅಂದುಕೊಂಡರೂ ಹೀಗೆ ಆಗುತ್ತದೆ. ಎಲ್ಲರೂ ಆಟ ಆಡದಂತೆ ತಡೆಯುತ್ತಾರೆ ಎಂದು ಬೇಸರಿಸಿಕೊಂಡಿದ್ದಾರೆ. 

(Colors Kannada)

ಎಲ್ಲರೂ ನನ್ನೊಬ್ಬಳನ್ನೇ ಟಾರ್ಗೆಟ್ ಮಾಡುತ್ತಾರೆ ಎಂದು ಚೈತ್ರಾ ಅತ್ತಿದ್ದಾರೆ. ಆದರೆ ಕೊನೆಗೂ ಅವರೇ ಬಿಗ್‌ ಬಾಸ್‌ ಫಿನಾಲೆ ಟಿಕೆಟ್‌ನಿಂದ ವಂಚಿತರಾಗಿದ್ದಾರೆ. 
icon

(6 / 9)

ಎಲ್ಲರೂ ನನ್ನೊಬ್ಬಳನ್ನೇ ಟಾರ್ಗೆಟ್ ಮಾಡುತ್ತಾರೆ ಎಂದು ಚೈತ್ರಾ ಅತ್ತಿದ್ದಾರೆ. ಆದರೆ ಕೊನೆಗೂ ಅವರೇ ಬಿಗ್‌ ಬಾಸ್‌ ಫಿನಾಲೆ ಟಿಕೆಟ್‌ನಿಂದ ವಂಚಿತರಾಗಿದ್ದಾರೆ. 

(Colors Kannada)

ಮನೆಯಲ್ಲಿರುವ ಸ್ಪರ್ಧಿಗಳು ಚೈತ್ರಾ ಅವರ ಕೈ ಬಿಟ್ಟಿರಬಹುದು ಆದರೆ ಪ್ರೇಕ್ಷಕರು ಕೈ ಬಿಟ್ಟಿಲ್ಲ. 
icon

(7 / 9)

ಮನೆಯಲ್ಲಿರುವ ಸ್ಪರ್ಧಿಗಳು ಚೈತ್ರಾ ಅವರ ಕೈ ಬಿಟ್ಟಿರಬಹುದು ಆದರೆ ಪ್ರೇಕ್ಷಕರು ಕೈ ಬಿಟ್ಟಿಲ್ಲ. 

(Colors Kannada)

ಮನೆಯ ಎಲ್ಲ ಸ್ಪರ್ಧಿಗಳು ಒಮ್ಮತದಿಂದ ಸೂಚಿಸಿದ ನಿರ್ಧಾರಕ್ಕೆ ಪ್ರೇಕ್ಷಕರು ಒತ್ತು ನೀಡಿಲ್ಲ. ಚೈತ್ರಾ ಸರಿಯಾದ ಆಟವನ್ನೇ ಆಡುತ್ತಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. 
icon

(8 / 9)

ಮನೆಯ ಎಲ್ಲ ಸ್ಪರ್ಧಿಗಳು ಒಮ್ಮತದಿಂದ ಸೂಚಿಸಿದ ನಿರ್ಧಾರಕ್ಕೆ ಪ್ರೇಕ್ಷಕರು ಒತ್ತು ನೀಡಿಲ್ಲ. ಚೈತ್ರಾ ಸರಿಯಾದ ಆಟವನ್ನೇ ಆಡುತ್ತಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. 

(Colors Kannada)

ಚೈತ್ರಾ ಕುಂದಾಪುರ ಅವರಿಗೆ “ನಿಮ್ಮನ್ನು ವಿನಾ ಕಾರಣ ಆಟದಿಂದ ಹೊರಗಿಡುತ್ತಿದ್ದಾರೆ. ಇದು ಹೊರಗಿನಿಂದ ಆಟ ನೋಡುತ್ತಿರುವ ವೀಕ್ಷಕರಿಗೂ ಗೊತ್ತಿದೆ” ಎಂದು ಪ್ರೇಕ್ಷಕರು ಕಾಮೆಂಟ್ ಮಾಡುತ್ತಿದ್ದಾರೆ. 
icon

(9 / 9)

ಚೈತ್ರಾ ಕುಂದಾಪುರ ಅವರಿಗೆ “ನಿಮ್ಮನ್ನು ವಿನಾ ಕಾರಣ ಆಟದಿಂದ ಹೊರಗಿಡುತ್ತಿದ್ದಾರೆ. ಇದು ಹೊರಗಿನಿಂದ ಆಟ ನೋಡುತ್ತಿರುವ ವೀಕ್ಷಕರಿಗೂ ಗೊತ್ತಿದೆ” ಎಂದು ಪ್ರೇಕ್ಷಕರು ಕಾಮೆಂಟ್ ಮಾಡುತ್ತಿದ್ದಾರೆ. 


ಇತರ ಗ್ಯಾಲರಿಗಳು