Bigg Boss Kannada 11: ಬಿಗ್‌ ಬಾಸ್‌ ಮನೆಯಲ್ಲಿ ಶುರುವಾಯ್ತು ಬಿಗ್ ವಾರ್‌; ಯಾರಿಗೆ ಸಿಗಲಿದೆ ಫಿನಾಲೆ ಟಿಕೆಟ್‌?
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Bigg Boss Kannada 11: ಬಿಗ್‌ ಬಾಸ್‌ ಮನೆಯಲ್ಲಿ ಶುರುವಾಯ್ತು ಬಿಗ್ ವಾರ್‌; ಯಾರಿಗೆ ಸಿಗಲಿದೆ ಫಿನಾಲೆ ಟಿಕೆಟ್‌?

Bigg Boss Kannada 11: ಬಿಗ್‌ ಬಾಸ್‌ ಮನೆಯಲ್ಲಿ ಶುರುವಾಯ್ತು ಬಿಗ್ ವಾರ್‌; ಯಾರಿಗೆ ಸಿಗಲಿದೆ ಫಿನಾಲೆ ಟಿಕೆಟ್‌?

  • Bigg Boss Kannada 11: ಬಿಗ್‌ ಬಾಸ್‌ ಸೀಸನ್‌ 11ರಲ್ಲಿ ಫಿನಾಲೆ ಹತ್ತಿರ ಬರುತ್ತಿದ್ದು, ಈಗ ಎಲ್ಲ ಸ್ಪರ್ಧಿಗಳಿಗೂ ತಾನೇ ವಿನ್ ಆಗಬೇಕು ಎಂಬ ಬಯಕೆ ಹೆಚ್ಚುತ್ತಿದೆ. ಬಿಗ್‌ ಬಾಸ್‌ ಈಗ ಹೊಸ ಟಾಸ್ಕ್‌ ನೀಡಿದ್ದಾರೆ. 

ಬಿಗ್‌ ಬಾಸ್‌ ಮನೆಯಲ್ಲಿ ಫಿನಾಲೆ ಹತ್ತಿರ ಬರುತ್ತಿದ್ದಂತೆ ಆಟ ಜೋರಾಗಿದೆ. ಫಿನಾಲೆ ಟಿಕೆಟ್‌ ಸ್ಪರ್ಧೆ ನಡೆಯುತ್ತಿದೆ. 
icon

(1 / 9)

ಬಿಗ್‌ ಬಾಸ್‌ ಮನೆಯಲ್ಲಿ ಫಿನಾಲೆ ಹತ್ತಿರ ಬರುತ್ತಿದ್ದಂತೆ ಆಟ ಜೋರಾಗಿದೆ. ಫಿನಾಲೆ ಟಿಕೆಟ್‌ ಸ್ಪರ್ಧೆ ನಡೆಯುತ್ತಿದೆ. 

(Colors Kannada)

ಯಾರು ಈ ಬಾರಿ ಫೈನಲಿಸ್ಟ್‌ ಆಗುತ್ತಾರೆ ಎಂಬ ಕುತೂಹಲವಂತು ಎಲ್ಲರಲ್ಲೂ ಇದೆ. 
icon

(2 / 9)

ಯಾರು ಈ ಬಾರಿ ಫೈನಲಿಸ್ಟ್‌ ಆಗುತ್ತಾರೆ ಎಂಬ ಕುತೂಹಲವಂತು ಎಲ್ಲರಲ್ಲೂ ಇದೆ. 

(Colors Kannada)

ಇದರ ನಡುವೆ ಬಿಗ್‌ ಬಾಸ್‌ ಚೆಂಡುಗಳನ್ನಿಟ್ಟುಕೊಂಡು ಆಡುವ ಆಟವೊಂದನ್ನು ನೀಡಿದ್ದಾರೆ. 
icon

(3 / 9)

ಇದರ ನಡುವೆ ಬಿಗ್‌ ಬಾಸ್‌ ಚೆಂಡುಗಳನ್ನಿಟ್ಟುಕೊಂಡು ಆಡುವ ಆಟವೊಂದನ್ನು ನೀಡಿದ್ದಾರೆ. 

(Colors Kannada)

ಈ ಆಟದಲ್ಲಿ ಎಲ್ಲಾ ಸ್ಪರ್ಧಿಗಳು ತಾವೇ ಗೆಲ್ಲಬೇಕು ಎಂಬ ಮನೋಭಾವದಿಂದ ಆಟ ಆಡುತ್ತಿದ್ದಾರೆ. 
icon

(4 / 9)

ಈ ಆಟದಲ್ಲಿ ಎಲ್ಲಾ ಸ್ಪರ್ಧಿಗಳು ತಾವೇ ಗೆಲ್ಲಬೇಕು ಎಂಬ ಮನೋಭಾವದಿಂದ ಆಟ ಆಡುತ್ತಿದ್ದಾರೆ. 

(Colors Kannada)

ಆದರೆ ತ್ರಿವಿಕ್ರಂ ಹಾಗೂ ಉಗ್ರಂ ಮಂಜು ನಡುವೆ ಬಿಗ್ ಟಾಕ್‌ ವಾರ್‌ ನಡೆದಿದೆ, ಏಕವಚನದಲ್ಲಿ ಬೈದುಕೊಂಡಿದ್ದಾರೆ. 
icon

(5 / 9)

ಆದರೆ ತ್ರಿವಿಕ್ರಂ ಹಾಗೂ ಉಗ್ರಂ ಮಂಜು ನಡುವೆ ಬಿಗ್ ಟಾಕ್‌ ವಾರ್‌ ನಡೆದಿದೆ, ಏಕವಚನದಲ್ಲಿ ಬೈದುಕೊಂಡಿದ್ದಾರೆ. 

(Colors Kannada)

ರಜತ್ ಈ ವಾರದ ಕ್ಯಾಪ್ಟನ್ ಆಗಿರುವ ಕಾರಣ ಅವರಿಗೆ ಮನೆಯನ್ನು ಶಾಂತ ರೀತಿಯಲ್ಲಿ ನಿಭಾಯಿಸುವ ಜವಾಬ್ಧಾರಿ ಇತ್ತು. 
icon

(6 / 9)

ರಜತ್ ಈ ವಾರದ ಕ್ಯಾಪ್ಟನ್ ಆಗಿರುವ ಕಾರಣ ಅವರಿಗೆ ಮನೆಯನ್ನು ಶಾಂತ ರೀತಿಯಲ್ಲಿ ನಿಭಾಯಿಸುವ ಜವಾಬ್ಧಾರಿ ಇತ್ತು. 

(Colors Kannada)

ಬಿಗ್‌ ಬಾಸ್‌ ಟಾಸ್ಕ್‌ ಬಗ್ಗೆ ಹೇಳುವಾಗಲೇ ಇಂದಿನಿಂದ ಹಬ್ಬ ಆರಂಭವಾಗುತ್ತಿದೆ. ಆದರೆ ಮಾರಿ ಹಬ್ಬ ಎಂಬ ಎಚ್ಚರಿಕೆ ನೀಡಿದ್ದಾರೆ. 
icon

(7 / 9)

ಬಿಗ್‌ ಬಾಸ್‌ ಟಾಸ್ಕ್‌ ಬಗ್ಗೆ ಹೇಳುವಾಗಲೇ ಇಂದಿನಿಂದ ಹಬ್ಬ ಆರಂಭವಾಗುತ್ತಿದೆ. ಆದರೆ ಮಾರಿ ಹಬ್ಬ ಎಂಬ ಎಚ್ಚರಿಕೆ ನೀಡಿದ್ದಾರೆ. 

(Colors Kannada)

ನೋಡುಗರಲ್ಲೂ ಕುತೂಹಲ ಹೆಚ್ಚಿದೆ. ಹಿಂದಿನ ವಾರ ಎಲ್ಲ ಸಂತೋಷದಿಂದಲೇ ಕೂಡಿದ್ದ ಮನೆ ಈ ಬಾರಿ ರಣರಂಗವಾಗಿದೆ. 
icon

(8 / 9)

ನೋಡುಗರಲ್ಲೂ ಕುತೂಹಲ ಹೆಚ್ಚಿದೆ. ಹಿಂದಿನ ವಾರ ಎಲ್ಲ ಸಂತೋಷದಿಂದಲೇ ಕೂಡಿದ್ದ ಮನೆ ಈ ಬಾರಿ ರಣರಂಗವಾಗಿದೆ. 

(Colors Kannada)

ವ್ಯಕ್ತಿತ್ವದ ವಿಚಾರ ಮಾತಾಡುವುದಾದರೆ ತ್ರಿವಿಕ್ರಂಗಿಂತ ಹನುಮಂತ ಮೇಲು ಎಂದು ಮಂಜು ಹೇಳುತ್ತಾರೆ. ಅಲ್ಲಿಂದ ತ್ರಿವಿಕ್ರಂ ಹಾಗೂ ಉಗ್ರಂ ಮಂಜು ನಡುವೆ ಜಗಳ ಆರಂಭವಾಗುತ್ತದೆ. 
icon

(9 / 9)

ವ್ಯಕ್ತಿತ್ವದ ವಿಚಾರ ಮಾತಾಡುವುದಾದರೆ ತ್ರಿವಿಕ್ರಂಗಿಂತ ಹನುಮಂತ ಮೇಲು ಎಂದು ಮಂಜು ಹೇಳುತ್ತಾರೆ. ಅಲ್ಲಿಂದ ತ್ರಿವಿಕ್ರಂ ಹಾಗೂ ಉಗ್ರಂ ಮಂಜು ನಡುವೆ ಜಗಳ ಆರಂಭವಾಗುತ್ತದೆ. 

(Colors Kannada)


ಇತರ ಗ್ಯಾಲರಿಗಳು