Bigg Boss 11: ಏಟಿಗೆ ಏಟು ಎಂದು ಮಂಜು ಅವರನ್ನು ನಾಮಿನೇಟ್ ಮಾಡಿದ ಭವ್ಯಾ ಗೌಡ; ಗೌತಮಿ ಬಿಟ್ಟು ಬೇರೆ ಯಾರೂ ಹೆಣ್ಮಕ್ಳೇ ಅಲ್ವ ಎಂದಿದ್ಯಾಕೆ?
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Bigg Boss 11: ಏಟಿಗೆ ಏಟು ಎಂದು ಮಂಜು ಅವರನ್ನು ನಾಮಿನೇಟ್ ಮಾಡಿದ ಭವ್ಯಾ ಗೌಡ; ಗೌತಮಿ ಬಿಟ್ಟು ಬೇರೆ ಯಾರೂ ಹೆಣ್ಮಕ್ಳೇ ಅಲ್ವ ಎಂದಿದ್ಯಾಕೆ?

Bigg Boss 11: ಏಟಿಗೆ ಏಟು ಎಂದು ಮಂಜು ಅವರನ್ನು ನಾಮಿನೇಟ್ ಮಾಡಿದ ಭವ್ಯಾ ಗೌಡ; ಗೌತಮಿ ಬಿಟ್ಟು ಬೇರೆ ಯಾರೂ ಹೆಣ್ಮಕ್ಳೇ ಅಲ್ವ ಎಂದಿದ್ಯಾಕೆ?

  •  Bigg Boss Kannada 11: ಬಿಗ್ ಬಾಸ್‌ ಮನೆಯಲ್ಲಿ ಈ ವಾರದ ಕೊನೆಯ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಎದುರಾಳಿ ಸ್ಪರ್ಧಿಯ ಫೊಟೋ ಸುಟ್ಟು ನಾಮಿನೇಷನ್ ಮಾಡಲಾಗಿದೆ. ಭವ್ಯಾ ಗೌಡ ಗೌತಮಿ ಬಿಟ್ಟು ಬೇರೆ ಯಾರೂ ಹೆಣ್ಮಕ್ಳೇ ಅಲ್ವ ಎಂದಿದ್ಯಾಕೆ? ಓದಿ. 

ಭವ್ಯಾ ಗೌಡ ಈ ಬಾರಿ ಉಗ್ರಂ ಮಂಜು ಅವರಿಗೆ ಏಟಿಗೆ ಏಟು ಎನ್ನುತ್ತಾ ಒಂದಷ್ಟು ಕಟುವಾದ ಕಾರಣ ನೀಡಿದ್ದಾರೆ. 
icon

(1 / 9)

ಭವ್ಯಾ ಗೌಡ ಈ ಬಾರಿ ಉಗ್ರಂ ಮಂಜು ಅವರಿಗೆ ಏಟಿಗೆ ಏಟು ಎನ್ನುತ್ತಾ ಒಂದಷ್ಟು ಕಟುವಾದ ಕಾರಣ ನೀಡಿದ್ದಾರೆ. 

(Colors Kannada)

ಟಾಸ್ಕ್‌ ಆಡುವಾಗ ಗೌತಮಿ ಅವರ ಮೂಗು ತರಚುತ್ತಿದೆ ಎಂದ ತಕ್ಷಣ ಯಾರನ್ನೂ ಲೆಕ್ಕಿಸದೆ ನೀವು ಎಲ್ಲರ ಮೇಲೆ ದಾಳಿ ಮಾಡಿದ್ದೀರಿ. “ಉಳಿದವರು ಹೆಣ್ಣು ಮಕ್ಕಳಲ್ವ?” ಎಂದು ಪ್ರಶ್ನೆ ಮಾಡಿದ್ದಾರೆ. 
icon

(2 / 9)

ಟಾಸ್ಕ್‌ ಆಡುವಾಗ ಗೌತಮಿ ಅವರ ಮೂಗು ತರಚುತ್ತಿದೆ ಎಂದ ತಕ್ಷಣ ಯಾರನ್ನೂ ಲೆಕ್ಕಿಸದೆ ನೀವು ಎಲ್ಲರ ಮೇಲೆ ದಾಳಿ ಮಾಡಿದ್ದೀರಿ. “ಉಳಿದವರು ಹೆಣ್ಣು ಮಕ್ಕಳಲ್ವ?” ಎಂದು ಪ್ರಶ್ನೆ ಮಾಡಿದ್ದಾರೆ. 

(Colors Kannada)

ಆ ಸಂದರ್ಭದಲ್ಲಿ ಗೌತಮಿ ಮುಗುಳು ನಗುತ್ತಾ ನಿಂತಿರುತ್ತಾರೆ. “ನನಗೆ ಒಳ್ಳೆವರು ಅಂದ್ರೆ ಒಳ್ಳೆಯವರು.. ನೀನು ಹೇಳಿದ ಹಾಗೆ ಕೇಳಿಕೊಂಡು ಇರೋಕಾ ನಾನು ಬಿಗ್‌ ಬಾಸ್‌ ಮನೆಗೆ ಬಂದಿರೋದು?” ಎಂದು ಉಗ್ರಂ ಮಂಜು ಪ್ರಶ್ನೆ ಮಾಡುತ್ತಾರೆ. 
icon

(3 / 9)

ಆ ಸಂದರ್ಭದಲ್ಲಿ ಗೌತಮಿ ಮುಗುಳು ನಗುತ್ತಾ ನಿಂತಿರುತ್ತಾರೆ. “ನನಗೆ ಒಳ್ಳೆವರು ಅಂದ್ರೆ ಒಳ್ಳೆಯವರು.. ನೀನು ಹೇಳಿದ ಹಾಗೆ ಕೇಳಿಕೊಂಡು ಇರೋಕಾ ನಾನು ಬಿಗ್‌ ಬಾಸ್‌ ಮನೆಗೆ ಬಂದಿರೋದು?” ಎಂದು ಉಗ್ರಂ ಮಂಜು ಪ್ರಶ್ನೆ ಮಾಡುತ್ತಾರೆ. 

(Colors Kannada)

ಮತ್ತೆ ಗೌತಮಿ ಹೇಳಿದ ಹಾಗೆ ಕೇಳಿಕೊಂಡು ಇರೋಕಾ ನೀವು ಬಂದಿರೋದು? ಎಂದು ಭವ್ಯಾ ಮರು ಪ್ರಶ್ನೆ ಮಾಡುತ್ತಾರೆ. ಈ ರೀತಿಯಾಗಿ ಅವರಿಬ್ಬರ ನಡುವೆ ಮಾತಿನ ಯುದ್ಧ ನಡೆದಿದೆ. 
icon

(4 / 9)

ಮತ್ತೆ ಗೌತಮಿ ಹೇಳಿದ ಹಾಗೆ ಕೇಳಿಕೊಂಡು ಇರೋಕಾ ನೀವು ಬಂದಿರೋದು? ಎಂದು ಭವ್ಯಾ ಮರು ಪ್ರಶ್ನೆ ಮಾಡುತ್ತಾರೆ. ಈ ರೀತಿಯಾಗಿ ಅವರಿಬ್ಬರ ನಡುವೆ ಮಾತಿನ ಯುದ್ಧ ನಡೆದಿದೆ. 

(Colors Kannada)

ನಂತರ ಉಗ್ರಂ ಮಂಜು ಅವರ ಫೋಟೋ ಸುಟ್ಟು ಭವ್ಯಾ ಗೌಡ ನಾಮಿನೇಟ್‌ ಮಾಡಿದ್ದಾರೆ. ಇನ್ನೂ ಸಾಕಷ್ಟು ಸ್ಪರ್ಧಿಗಳು ಉಗ್ರಂ ಮಂಜು ಅವರನ್ನು ನಾಮಿನೇಟ್ ಮಾಡಿದ್ಧಾರೆ. 
icon

(5 / 9)

ನಂತರ ಉಗ್ರಂ ಮಂಜು ಅವರ ಫೋಟೋ ಸುಟ್ಟು ಭವ್ಯಾ ಗೌಡ ನಾಮಿನೇಟ್‌ ಮಾಡಿದ್ದಾರೆ. ಇನ್ನೂ ಸಾಕಷ್ಟು ಸ್ಪರ್ಧಿಗಳು ಉಗ್ರಂ ಮಂಜು ಅವರನ್ನು ನಾಮಿನೇಟ್ ಮಾಡಿದ್ಧಾರೆ. 

(Colors Kannada)

ಧನರಾಜ್ ಆಚಾರ್ ಕೂಡ ಉಗ್ರಂ ಮಂಜು ಅವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
icon

(6 / 9)

ಧನರಾಜ್ ಆಚಾರ್ ಕೂಡ ಉಗ್ರಂ ಮಂಜು ಅವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

(Colors Kannada)

ಭವ್ಯಾ ಗೌಡ ಅವರ ಬಗ್ಗೆ ನಂತರ ಮಂಜು ಮಾತಾಡುತ್ತಾರೆ. ನೀವೂ ಸಹ ತ್ರಿವಿಕ್ರಂ ಹೇಳಿ ಹಾಗೇ ಕೇಳಿಕೊಂಡು ಆಟ ಆಡುತ್ತಿದ್ದೀರಾ ಎಂದು ಹೇಳಿದ್ದಾರೆ. 
icon

(7 / 9)

ಭವ್ಯಾ ಗೌಡ ಅವರ ಬಗ್ಗೆ ನಂತರ ಮಂಜು ಮಾತಾಡುತ್ತಾರೆ. ನೀವೂ ಸಹ ತ್ರಿವಿಕ್ರಂ ಹೇಳಿ ಹಾಗೇ ಕೇಳಿಕೊಂಡು ಆಟ ಆಡುತ್ತಿದ್ದೀರಾ ಎಂದು ಹೇಳಿದ್ದಾರೆ. 

(Colors Kannada)

ಜನರ ಅಭಿಪ್ರಾಯವನ್ನು ತೆಗೆದುಕೊಂಡು ಈ ಪ್ರೋಮೋಗೆ ಸಾಕಷ್ಟು ಕಾಮೆಂಟ್‌ಗಳು ಬಂದಿದ್ದು, ಸಾಕಷ್ಟು ಜನ ಉಗ್ರಂ ಮಂಜು ಅವರ ಪರವಾಗಿದ್ದಾರೆ. 
icon

(8 / 9)

ಜನರ ಅಭಿಪ್ರಾಯವನ್ನು ತೆಗೆದುಕೊಂಡು ಈ ಪ್ರೋಮೋಗೆ ಸಾಕಷ್ಟು ಕಾಮೆಂಟ್‌ಗಳು ಬಂದಿದ್ದು, ಸಾಕಷ್ಟು ಜನ ಉಗ್ರಂ ಮಂಜು ಅವರ ಪರವಾಗಿದ್ದಾರೆ. 

(Colors Kannada)

ಒಟ್ಟಿನಲ್ಲಿ ಬಿಗ್‌ ಬಾಸ್‌ ಮನೆಯಲ್ಲಿ ಫಿನಾಲೆ ಹತ್ತಿರ ಬರುತ್ತಿದ್ದು, ಆಟದ ಕಾವು ದಿನೇ ದಿನೇ ಹೆಚ್ಚಾಗುತ್ತಿದೆ. 
icon

(9 / 9)

ಒಟ್ಟಿನಲ್ಲಿ ಬಿಗ್‌ ಬಾಸ್‌ ಮನೆಯಲ್ಲಿ ಫಿನಾಲೆ ಹತ್ತಿರ ಬರುತ್ತಿದ್ದು, ಆಟದ ಕಾವು ದಿನೇ ದಿನೇ ಹೆಚ್ಚಾಗುತ್ತಿದೆ. 

(Colors Kannada)


ಇತರ ಗ್ಯಾಲರಿಗಳು