ಚಾಣಕ್ಯ ನೀತಿಯ 7 ನುಡಿಮುತ್ತುಗಳು; ಜಂಜಡದ ನಿತ್ಯ ಬದುಕಿನ ನಿರ್ವಹಣೆಗೆ ಜೀವನ ಪಾಠದ ಪ್ರೇರಣಾ ನುಡಿಗಳು
ದಿನನಿತ್ಯವೂ ಒಂದಿಲ್ಲೊಂದು ಸಂಕಷ್ಟ, ಸಂಕಟ. ಇಂತಹ ಜಂಜಡದ ನಿತ್ಯ ಬದುಕಿನ ನಿರ್ವಹಣೆಗೆ ಜೀವನ ಪಾಠದ ಪ್ರೇರಣಾ ನುಡಿಗಳು ಅಗತ್ಯ. ಕಟುವಾಸ್ತವಗಳನ್ನು ಅರಿಯಬೇಕಾದ್ದು ಅವಶ್ಯ. ಆದ್ದರಿಂದ ನೆನಪಿನಲ್ಲಿರಿಸಿಕೊಳ್ಳಬೇಕಾದ್ದು ಚಾಣಕ್ಯ ನೀತಿಯ 7 ನುಡಿಮುತ್ತುಗಳು.
(1 / 8)
ದುರಾಸೆ ಮನುಷ್ಯ ಬದುಕಿನ ದೊಡ್ಡ ಶತ್ರು. ದುರಾಸೆ ಇರುವ ವ್ಯಕ್ತಿ ಬದುಕಿನಲ್ಲಿ ಎಂದಿಗೂ ಯಶಸ್ಸು ಸಾಧಿಸಲು ಸಾಧ್ಯವಿಲ್ಲ. - ಚಾಣಕ್ಯ
(2 / 8)
ಹೂವುಗಳ ಸುಗಂಧ ಗಾಳಿ ಬೀಸುವ ದಿಕ್ಕಿನಲ್ಲಷ್ಟೆ ಹರಡುತ್ತದೆ. ಆದರೆ ವ್ಯಕ್ತಿಯ ಒಳ್ಳೆಯತನ ಎಲ್ಲ ದಿಕ್ಕುಗಳಿಗೂ ಪಸರಿಸುತ್ತದೆ. - ಚಾಣಕ್ಯ
(4 / 8)
ಹಿಂದೂಸ್ತಾನ್ ಟೈಮ್ಸ್ ಕನ್ನಡದಲ್ಲಿ ಸುದ್ದಿ ಫಟಾಫಟ್ ಅಪ್ಡೇಟ್ ಆಗುತ್ತೆ. ಖುಷಿಪಟ್ಟು ಓದುವಂಥ ಎಷ್ಟೋ ವಿಷಯಗಳು ಸದಾ ಇರುತ್ವೆ. ಇದನ್ನು ನೀವಷ್ಟೆ ಓದಿ ಸುಮ್ಮನಾಗಲ್ಲ. ನಿಮ್ಮವರಿಗೂ ಶೇರ್ ಮಾಡ್ತೀರಿ.
(HT Kannnada)(5 / 8)
ಪ್ರತಿಯೊಂದು ಗೆಳೆತನದ ಹಿಂದೆಯೂ ಸ್ವಲ್ಪವಾದರೂ ಸ್ವಹಿತಾಸಕ್ತಿ ಇದ್ದೇ ಇದೆ. ಅದಿಲ್ಲದ ಗೆಳೆತನವೇ ಇಲ್ಲ. ಇದು ಕಟುಸತ್ಯ. - ಚಾಣಕ್ಯ
(6 / 8)
ಸ್ಥಿತಿಯಲ್ಲಿ ನಿಮ್ಮಿಂದ ಮೇಲೆ ಅಥವಾ ಕೆಳಗಿರುವವರ ಜನರೊಂದಿಗೆ ಎಂದಿಗೂ ಸ್ನೇಹ ಬೆಳೆಸಬೇಡಿ. ಅಂತಹ ಸ್ನೇಹವು ನಿಮಗೆ ಎಂದಿಗೂ ಸಂತೋಷವನ್ನುನೀಡುವುದಿಲ್ಲ. - ಚಾಣಕ್ಯ
(7 / 8)
ತುಂಬಾ ಪ್ರಾಮಾಣಿಕರಾಗಿರಬಾರದು. ನೇರವಾಗಿರುವ ಮರಗಳನ್ನು ಮೊದಲು ಕತ್ತರಿಸುತ್ತಾರೆ. ಅದೇ ರೀತಿ ಪ್ರಾಮಾಣಿಕರನ್ನು ಮೊದಲು ಕೆಡಿಸಲಾಗುತ್ತದೆ. - ಚಾಣಕ್ಯ
ಇತರ ಗ್ಯಾಲರಿಗಳು