Colors Kannada: ಬಾಯ್ಸ್‌ v/s ಗರ್ಲ್ಸ್ ವೇದಿಕೆಯಲ್ಲಿ ದೋಸ್ತರ ಮಸ್ತಿ; ಸುರೇಶ್ ಮಾವನ ಉಡುಗೊರೆ ನೋಡಿ ನಕ್ಕ ಧನರಾಜ್, ಹನುಮಂತ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Colors Kannada: ಬಾಯ್ಸ್‌ V/s ಗರ್ಲ್ಸ್ ವೇದಿಕೆಯಲ್ಲಿ ದೋಸ್ತರ ಮಸ್ತಿ; ಸುರೇಶ್ ಮಾವನ ಉಡುಗೊರೆ ನೋಡಿ ನಕ್ಕ ಧನರಾಜ್, ಹನುಮಂತ

Colors Kannada: ಬಾಯ್ಸ್‌ v/s ಗರ್ಲ್ಸ್ ವೇದಿಕೆಯಲ್ಲಿ ದೋಸ್ತರ ಮಸ್ತಿ; ಸುರೇಶ್ ಮಾವನ ಉಡುಗೊರೆ ನೋಡಿ ನಕ್ಕ ಧನರಾಜ್, ಹನುಮಂತ

  • Colors Kannada: ಬಾಯ್ಸ್‌ v/s ಗರ್ಲ್ಸ್ ಶೋ ಕಲರ್ಸ್ ಕನ್ನಡದಲ್ಲಿ ಆರಂಭವಾಗಲಿದೆ. ಬಿಗ್‌ ಬಾಸ್‌ ಸೀಸನ್‌ 11ರ ಕೆಲ ಸ್ಪರ್ಧಿಗಳೂ ಸಹ ಫನ್ ಮಾಡಲು ರೆಡಿಯಾಗಿದ್ದಾರೆ. ಧನರಾಜ್ ಮತ್ತು ಹನುಮಂತ ಮಾಡಿದ ಡಾನ್ಸ್‌ ಪ್ರೋಮೋ ಬಿಡುಗಡೆಯಾಗಿದೆ. 

ಬಾಯ್ಸ್‌ v/s ಗರ್ಲ್ಸ್ ಶೋ ಕಲರ್ಸ್ ಕನ್ನಡದಲ್ಲಿ ಆರಂಭವಾಗಲಿದೆ. ವಾರಾಂತ್ಯದಲ್ಲಿ ವೀಕ್ಷಕರಿಗೆ ಮನರಂಜನೆ ನೀಡಲು ಈ ತಂಡ ತಯಾರಾಗಿದೆ. 
icon

(1 / 8)

ಬಾಯ್ಸ್‌ v/s ಗರ್ಲ್ಸ್ ಶೋ ಕಲರ್ಸ್ ಕನ್ನಡದಲ್ಲಿ ಆರಂಭವಾಗಲಿದೆ. ವಾರಾಂತ್ಯದಲ್ಲಿ ವೀಕ್ಷಕರಿಗೆ ಮನರಂಜನೆ ನೀಡಲು ಈ ತಂಡ ತಯಾರಾಗಿದೆ. 

(Colors Kannada)

ಮೊದಲ ದಿನವೇ ಧನರಾಜ್ ಹಾಗೂ ಹನುಮಂತ ವೇದಿಕೆ ಮೇಲೆ ಕಾಣಿಸಿಕೊಂಡು ಎಲ್ಲರನ್ನೂ ರಂಜಿಸಿದ್ದಾರೆ. 
icon

(2 / 8)

ಮೊದಲ ದಿನವೇ ಧನರಾಜ್ ಹಾಗೂ ಹನುಮಂತ ವೇದಿಕೆ ಮೇಲೆ ಕಾಣಿಸಿಕೊಂಡು ಎಲ್ಲರನ್ನೂ ರಂಜಿಸಿದ್ದಾರೆ. 

(Colors Kannada)

ಇವರಿಬ್ಬರು ಒಟ್ಟಾಗಿ ವೇದಿಕೆಯಲ್ಲಿ ಡಾನ್ಸ್‌ ಮಾಡಿದ್ದಾರೆ. ಕಲರ್ಸ್ ಕನ್ನಡ ಪ್ರೋಮೋ ಬಿಡುಗಡೆ ಮಾಡಿದೆ. 
icon

(3 / 8)

ಇವರಿಬ್ಬರು ಒಟ್ಟಾಗಿ ವೇದಿಕೆಯಲ್ಲಿ ಡಾನ್ಸ್‌ ಮಾಡಿದ್ದಾರೆ. ಕಲರ್ಸ್ ಕನ್ನಡ ಪ್ರೋಮೋ ಬಿಡುಗಡೆ ಮಾಡಿದೆ. 

(Colors Kannada)

ವೇದಿಕೆಯಲ್ಲಿ ಇನ್ನೊಂದಷ್ಟು ಕಾಮಿಡಿ ನಡೆದಿದೆ. ಹನುಮಂತ ಹಾಗೂ ಧನರಾಜ್ ಬಿಗ್‌ ಬಾಸ್‌ ಮನೆಯಲ್ಲಿ ಚರ್ಚೆ ಮಾಡಿದ ಚಡ್ಡಿ ವಿಚಾರ ಮಾತನಾಡಿದ್ದಾರೆ. 
icon

(4 / 8)

ವೇದಿಕೆಯಲ್ಲಿ ಇನ್ನೊಂದಷ್ಟು ಕಾಮಿಡಿ ನಡೆದಿದೆ. ಹನುಮಂತ ಹಾಗೂ ಧನರಾಜ್ ಬಿಗ್‌ ಬಾಸ್‌ ಮನೆಯಲ್ಲಿ ಚರ್ಚೆ ಮಾಡಿದ ಚಡ್ಡಿ ವಿಚಾರ ಮಾತನಾಡಿದ್ದಾರೆ. 

(Colors Kannada)

ವೇದಿಕೆ ಮೇಲೆ ಬಿಗ್‌ ಸರ್ಪರೈಸ್‌ ಎಂದು ಒಂದು ಚಿಕ್ಕ ಪರದೆಯನ್ನು ಸರಿಸಿ, ಸುರೇಶ್‌ ಮಾವ ಕೊಟ್ಟ ಮೂರು ಸಾವಿರ ರೂಪಾಯಿ ಚಡ್ಡಿ ಇದು ಎಂದು ಹೇಳಿದ್ದಾರೆ. 
icon

(5 / 8)

ವೇದಿಕೆ ಮೇಲೆ ಬಿಗ್‌ ಸರ್ಪರೈಸ್‌ ಎಂದು ಒಂದು ಚಿಕ್ಕ ಪರದೆಯನ್ನು ಸರಿಸಿ, ಸುರೇಶ್‌ ಮಾವ ಕೊಟ್ಟ ಮೂರು ಸಾವಿರ ರೂಪಾಯಿ ಚಡ್ಡಿ ಇದು ಎಂದು ಹೇಳಿದ್ದಾರೆ. 

(Colors Kannada)

ಹಾಗೆ ಹೇಳಿದ ತಕ್ಷಣ ಅದನ್ನು ನೊಡಿ ಎಲ್ಲರೂ ನಕ್ಕಿದ್ದಾರೆ. ಚೈತ್ರಾ ಕುಂದಾಪುರ, ರಜತ್ ಕೂಡ ಈ ಶೋದಲ್ಲಿ ಭಾಗಿಯಾಗಿದ್ದಾರೆ. 
icon

(6 / 8)

ಹಾಗೆ ಹೇಳಿದ ತಕ್ಷಣ ಅದನ್ನು ನೊಡಿ ಎಲ್ಲರೂ ನಕ್ಕಿದ್ದಾರೆ. ಚೈತ್ರಾ ಕುಂದಾಪುರ, ರಜತ್ ಕೂಡ ಈ ಶೋದಲ್ಲಿ ಭಾಗಿಯಾಗಿದ್ದಾರೆ. 

(Colors Kannada)

ಇನ್ನು ಮುಂದೆ ವಾರಾಂತ್ಯದಲ್ಲಿ ಕಿಚ್ಚನ ಪಂಚಾಯ್ತಿ ಇರದ ಕಾರಣ ಜನ ಬೇಸರಿಸಿಕೊಂಡಿದ್ದರೂ, v/s ಗರ್ಲ್ಸ್ ನೋಡಲು ಕಾತರದಿಂದ ಕಾದಿದ್ದಾರೆ.
icon

(7 / 8)

ಇನ್ನು ಮುಂದೆ ವಾರಾಂತ್ಯದಲ್ಲಿ ಕಿಚ್ಚನ ಪಂಚಾಯ್ತಿ ಇರದ ಕಾರಣ ಜನ ಬೇಸರಿಸಿಕೊಂಡಿದ್ದರೂ, v/s ಗರ್ಲ್ಸ್ ನೋಡಲು ಕಾತರದಿಂದ ಕಾದಿದ್ದಾರೆ.

(Colors Kannada)

ಶ್ರುತಿ “ನಿಮ್ಮಂತ ಸ್ನೇಹ ಎಲ್ಲರಿಗೂ ಬೇಕು” ಎಂದು ಹೇಳಿದ್ಧಾರೆ. ಈ ದೋಸ್ತರ ಜೋಡಿ ವೇದಿಯಲ್ಲಿ ಮಿಂಚಿದೆ. 
icon

(8 / 8)

ಶ್ರುತಿ “ನಿಮ್ಮಂತ ಸ್ನೇಹ ಎಲ್ಲರಿಗೂ ಬೇಕು” ಎಂದು ಹೇಳಿದ್ಧಾರೆ. ಈ ದೋಸ್ತರ ಜೋಡಿ ವೇದಿಯಲ್ಲಿ ಮಿಂಚಿದೆ. 

(Colors Kannada)


ಇತರ ಗ್ಯಾಲರಿಗಳು