Lakshmi Baramma Serial: ಮದುವೆಯಾಗಿ ಮೊದಲ ಬಾರಿ ಮನೆಗ ಬಂದ ವಿಧಿಯನ್ನು ಅವಮಾನಿಸಿದ ಕಾವೇರಿ; ಕೀರ್ತಿ ಮನೆ ಬಿಟ್ಟು ಹೊರಟ ಲಕ್ಷ್ಮೀ
- Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀ ಹಾಗೂ ವಿಧಿ ಇಬ್ಬರದೂ ಈಗ ಒಂದೇ ಪರಿಸ್ಥಿತಿ. ತಮಗೆ ಸಿಗಬೇಕಿದ್ದ ಹಕ್ಕಿನಿಂದ ವಂಚಿತರಾದವರು ಇವರಿಬ್ಬರು.
- Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀ ಹಾಗೂ ವಿಧಿ ಇಬ್ಬರದೂ ಈಗ ಒಂದೇ ಪರಿಸ್ಥಿತಿ. ತಮಗೆ ಸಿಗಬೇಕಿದ್ದ ಹಕ್ಕಿನಿಂದ ವಂಚಿತರಾದವರು ಇವರಿಬ್ಬರು.
(1 / 9)
ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಜೈಲಿಗೆ ಹೋಗಿ ಬಂದರೂ ಕಾವೇರಿಯ ದರ್ಪ ಮಾತ್ರ ಒಂದಿಷ್ಟೂ ಕಡಿಮೆ ಆಗಿಲ್ಲ.
(Colors Kannada)(2 / 9)
ವಿಧಿ ತನ್ನ ಗಂಡನನ್ನು ಕರೆದುಕೊಂಡು ಮೊದಲ ಬಾರಿಗೆ ಮನೆಗೆ ಬಂದಿದ್ದಾಳೆ. ಆಗಲೂ ಕಾವೇರಿ ಇಲ್ಲ ಸಲ್ಲದ ನಾಟಕ ಮಾಡಿದ್ದಾಳೆ.
(Colors Kannada)(3 / 9)
ಮನೆಯ ಬಾಗಿಲಿಗೆ ಬಂದು ನಿಂತ ವಿಧಿಯನ್ನು ಕಾವೇರಿ ಅವಮಾನಿಸಿದ್ದಾಳೆ. ವಿಧಿ ಕೈ ಹಿಡಿದುಕೊಂಡು ಬಂದು ಮನೆಯ ಹೊರಗಡೆ ನಿಲ್ಲಿಸಿದ್ದಾಳೆ.
(Colors Kannada)(5 / 9)
ಮನೆಯವರೆಲ್ಲರ ಮುಂದೆ ವಿಧಿಗೆ ಅವಮಾನ ಮಾಡಿದ್ದಾಳೆ. ಎಲ್ಲರೂ ಈ ವಿಚಾರವಾಗಿ ಬೇಸರ ಮಾಡಿಕೊಂಡಿದ್ದಾರೆ.
(Colors Kannada)(6 / 9)
ಸುಪ್ರಿತಾ ಹಾಗೂ ಅಜ್ಜಿ ಇಬ್ಬರೂ ಕಾವೇರಿಯ ಹುಚ್ಚಾಟ ನೋಡಿ ಇನ್ನಷ್ಟು ನೊಂದುಕೊಂಡಿದ್ದಾರೆ. ಇವರಿಬ್ಬರಿಗೆ ವಿಧಿ ಮನಸಿನ ಭಾವನೆ ಅರ್ಥವಾಗಿದೆ.
(Colors Kannada)(7 / 9)
ವಿಧಿ ಹತ್ತಿರ ಇಲ್ಲಿಂದ ಹೋಗು ಎಂದಾಗ ವಿಧಿ ತಾನು ಸಾಯುತ್ತೇನೆ ಎಂದು ಹೇಳಿದ್ಧಾಳೆ. ಆದರೆ, ಕಾವೇರಿ ಮಾತ್ರ ಆ ಮಾತಿಗೂ ಲೆಕ್ಕಿಸದೆ ವಿಧಿಯನ್ನು ಹೋಗಲು ಬಿಟ್ಟಿದ್ದಾಳೆ.
(Colors Kannada)(8 / 9)
ಇನ್ನು ಇತ್ತ ಲಕ್ಷ್ಮೀ ಕೀರ್ತಿ ಮನೆಬಿಟ್ಟು ಹೋಗುವ ನಿರ್ಧಾರ ಮಾಡಿದ್ದಾಳೆ. ತನ್ನ ಬಟ್ಟೆಯನ್ನೆಲ್ಲ ಪ್ಯಾಕ್ ಮಾಡಿಕೊಂಡು ಬಂದಿದ್ದಾಳೆ. ಕಾರುಣ್ಯ ಲಕ್ಷ್ಮೀಯನ್ನು ನೋಡಿ ಪ್ರಶ್ನೆ ಮಾಡುತ್ತಾಳೆ.
(Colors Kannada)ಇತರ ಗ್ಯಾಲರಿಗಳು