Modi Siddaramaiah: ದೆಹಲಿಯಲ್ಲಿ ಮೋದಿ ಸಿದ್ದರಾಮಯ್ಯ ಭೇಟಿ, ಇಬ್ಬರು ನಾಯಕರ ಆತ್ಮೀಯ ಕ್ಷಣಗಳು ಹೇಗಿದ್ದವು photos
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Modi Siddaramaiah: ದೆಹಲಿಯಲ್ಲಿ ಮೋದಿ ಸಿದ್ದರಾಮಯ್ಯ ಭೇಟಿ, ಇಬ್ಬರು ನಾಯಕರ ಆತ್ಮೀಯ ಕ್ಷಣಗಳು ಹೇಗಿದ್ದವು Photos

Modi Siddaramaiah: ದೆಹಲಿಯಲ್ಲಿ ಮೋದಿ ಸಿದ್ದರಾಮಯ್ಯ ಭೇಟಿ, ಇಬ್ಬರು ನಾಯಕರ ಆತ್ಮೀಯ ಕ್ಷಣಗಳು ಹೇಗಿದ್ದವು photos

  • Leaders meet ದೆಹಲಿ ಪ್ರವಾಸದಲ್ಲಿದ್ದ ಸಿಎಂ ಸಿದ್ದರಾಮಯ್ಯ( CM Siddaramaiah) ಅವರು ಪ್ರಧಾನಿ ನರೇಂದ್ರ ಮೋದಿ( PM Modi) ಅವರನ್ನು ಭೇಟಿ ಮಾಡಿದ ಕ್ಷಣಗಳು ಹೀಗಿದ್ದವು. ಇಬ್ಬರು ಹಿರಿಯ ನಾಯಕರ ಮಾತುಕತೆ ಪ್ರಗತಿದಾಯಕವೂ ಆಗಿತ್ತು.

ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿ ಪ್ರಧಾನಿ ಯಾದ ನಂತರ ಕರ್ನಾಟಕ ಸಿಎಂ ಸಿದ್ದರಾಮಯ್ಯ ದೆಹಲಿಯಲ್ಲಿ ಭೇಟಿ ಯಾಗಿ ಅಭಿನಂದನೆ ಸಲ್ಲಿಸಿದರು.
icon

(1 / 7)

ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿ ಪ್ರಧಾನಿ ಯಾದ ನಂತರ ಕರ್ನಾಟಕ ಸಿಎಂ ಸಿದ್ದರಾಮಯ್ಯ ದೆಹಲಿಯಲ್ಲಿ ಭೇಟಿ ಯಾಗಿ ಅಭಿನಂದನೆ ಸಲ್ಲಿಸಿದರು.

ಕರ್ನಾಟಕದ ವಿಶೇಷ ಹಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿದ್ದರಾಮಯ್ಯ ಅವರು ನೀಡಿದ ಆತ್ಮೀಯ ಕ್ಷಣ ಹೀಗಿತ್ತು.
icon

(2 / 7)

ಕರ್ನಾಟಕದ ವಿಶೇಷ ಹಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿದ್ದರಾಮಯ್ಯ ಅವರು ನೀಡಿದ ಆತ್ಮೀಯ ಕ್ಷಣ ಹೀಗಿತ್ತು.

ಇಬ್ಬರು ನಾಯಕರು ದೆಹಲಿಯಲ್ಲಿ ಹಲವು ಹೊತ್ತು ಚರ್ಚೆ ನಡೆಸಿ ಕರ್ನಾಟಕದ ಪ್ರಗತಿ ಕುರಿತು ಮಾತುಕತೆ ನಡೆಸಿದರು. 
icon

(3 / 7)

ಇಬ್ಬರು ನಾಯಕರು ದೆಹಲಿಯಲ್ಲಿ ಹಲವು ಹೊತ್ತು ಚರ್ಚೆ ನಡೆಸಿ ಕರ್ನಾಟಕದ ಪ್ರಗತಿ ಕುರಿತು ಮಾತುಕತೆ ನಡೆಸಿದರು. 

ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ವೇಳೆ ಕರ್ನಾಟಕ ಶ್ರೀಗಂಧದ ಉಡುಗೊರೆಯನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ನೀಡಿದರು.
icon

(4 / 7)

ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ವೇಳೆ ಕರ್ನಾಟಕ ಶ್ರೀಗಂಧದ ಉಡುಗೊರೆಯನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ನೀಡಿದರು.

ಕರ್ನಾಟಕದ ಪ್ರಗತಿಗೆ ಸಂಬಂಧಿಸಿದಂತೆ ಡಿಸಿಎಂ ಡಿಕೆ ಶಿವಕುಮಾರ್‌, ಸಚಿವರಾದ ಡಾ.ಪರಮೇಶ್ವರ್‌, ಡಾ.ಮಹದೇವಪ್ಪ ಅವರೊಂದಿಗೆ ಸಿದ್ದರಾಮಯ್ಯ ಅವರು ಪ್ರಧಾನಿ ಜತೆಗೆ ಮಾತುಕತೆ ನಡೆಸಿದರು.
icon

(5 / 7)

ಕರ್ನಾಟಕದ ಪ್ರಗತಿಗೆ ಸಂಬಂಧಿಸಿದಂತೆ ಡಿಸಿಎಂ ಡಿಕೆ ಶಿವಕುಮಾರ್‌, ಸಚಿವರಾದ ಡಾ.ಪರಮೇಶ್ವರ್‌, ಡಾ.ಮಹದೇವಪ್ಪ ಅವರೊಂದಿಗೆ ಸಿದ್ದರಾಮಯ್ಯ ಅವರು ಪ್ರಧಾನಿ ಜತೆಗೆ ಮಾತುಕತೆ ನಡೆಸಿದರು.

ಬೆಂಗಳೂರು ಪ್ರಗತಿಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರೊಂದಿಗೆ ಡಿಸಿಎಂ ಡಿಕೆ ಶಿವಕುಮಾರ್‌ ಅವರು ಮನವಿ ಪತ್ರ ಸಲ್ಲಿಸಿದಾಗ ಪ್ರಧಾನಿ ಮಾತಿನಿಂದ ನಗೆಯ ವಾತಾವರಣ ಕಂಡು ಬಂದಿತು.
icon

(6 / 7)

ಬೆಂಗಳೂರು ಪ್ರಗತಿಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರೊಂದಿಗೆ ಡಿಸಿಎಂ ಡಿಕೆ ಶಿವಕುಮಾರ್‌ ಅವರು ಮನವಿ ಪತ್ರ ಸಲ್ಲಿಸಿದಾಗ ಪ್ರಧಾನಿ ಮಾತಿನಿಂದ ನಗೆಯ ವಾತಾವರಣ ಕಂಡು ಬಂದಿತು.

ಕರ್ನಾಟಕದ ಪ್ರಗತಿ, ಬಾಕಿ ಉಳಿದುಕಂಡಿರುವ ಹಲವು ಯೋಜನೆಗಳ ಕುರಿತು ಸಿಎಂ ಸಿದ್ದರಾಮಯ್ಯ ಅವರು ಮನವಿ ಪತ್ರವನ್ನು ಪ್ರಧಾನಿ ಅವರಿಗೆ ಸಲ್ಲಿಸಿದರು.
icon

(7 / 7)

ಕರ್ನಾಟಕದ ಪ್ರಗತಿ, ಬಾಕಿ ಉಳಿದುಕಂಡಿರುವ ಹಲವು ಯೋಜನೆಗಳ ಕುರಿತು ಸಿಎಂ ಸಿದ್ದರಾಮಯ್ಯ ಅವರು ಮನವಿ ಪತ್ರವನ್ನು ಪ್ರಧಾನಿ ಅವರಿಗೆ ಸಲ್ಲಿಸಿದರು.


ಇತರ ಗ್ಯಾಲರಿಗಳು