ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟ; ಕೃಷಿ ವಿಭಾಗದಲ್ಲಿ ಅಕ್ಷಯ್ ಹೆಗ್ಡೆ ಪ್ರಥಮ, ಟಾಪ್-10 ರ‍್ಯಾಂಕ್ ಪಡೆದವರಿವರು!
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟ; ಕೃಷಿ ವಿಭಾಗದಲ್ಲಿ ಅಕ್ಷಯ್ ಹೆಗ್ಡೆ ಪ್ರಥಮ, ಟಾಪ್-10 ರ‍್ಯಾಂಕ್ ಪಡೆದವರಿವರು!

ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟ; ಕೃಷಿ ವಿಭಾಗದಲ್ಲಿ ಅಕ್ಷಯ್ ಹೆಗ್ಡೆ ಪ್ರಥಮ, ಟಾಪ್-10 ರ‍್ಯಾಂಕ್ ಪಡೆದವರಿವರು!

ಇಂಜಿನಿಯರಿಂಗ್, ಕೃಷಿ, ಪಶು ವೈದ್ಯಕೀಯ ವಿಜ್ಞಾನ ವಿಭಾಗ ಸೇರಿ ವಿವಿಧ ವೃತ್ತಿಪರ ಕೋರ್ಸ್​ಗಳ ಪ್ರವೇಶಕ್ಕೆ ಸಂಬಂಧಿಸಿ ನಡೆದಿದ್ದ ಕೆ-ಸಿಇಟಿ ಫಲಿತಾಂಶ ಪ್ರಕಟವಾಗಿದೆ. ಈ ಪೈಕಿ ಕೃಷಿ ವಿಭಾಗದಲ್ಲಿ ಟಾಪ್​-10 ಶ್ರೇಯಾಂಕ ಪಡೆದವರ ಪಟ್ಟಿ ಇಲ್ಲಿದೆ.

1. ಅಕ್ಷಯ್ ಎಂ ಹೆಗ್ಡೆ: ಕೃಷಿ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಆಳ್ವಾಸ್​ ಪಿಯು ಕಾಲೇಜಿನ ಅಕ್ಷಯ್ ಶೇ 98.08 ಅಂಕ ಪಡೆದಿದ್ದಾರೆ.
icon

(1 / 10)

1. ಅಕ್ಷಯ್ ಎಂ ಹೆಗ್ಡೆ: ಕೃಷಿ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಆಳ್ವಾಸ್​ ಪಿಯು ಕಾಲೇಜಿನ ಅಕ್ಷಯ್ ಶೇ 98.08 ಅಂಕ ಪಡೆದಿದ್ದಾರೆ.

2. ಶೇಷ್ ಶ್ರವಣ್ ಪಂಡಿತ್: ಕೃಷಿ ವಿಭಾಗದಲ್ಲಿ ಶೇ 97.92 ಅಂಕ ಗಳಿಸಿರುವ ಮಂಗಳೂರಿನ ಎಕ್ಸ್​ಫರ್ಟ್ ಪಿಯು ಕಾಲೇಜಿನ ಪಂಡಿತ್ 2ನೇ ಶ್ರೇಯಾಂಕ ಪಡೆದಿದ್ದಾರೆ.
icon

(2 / 10)

2. ಶೇಷ್ ಶ್ರವಣ್ ಪಂಡಿತ್: ಕೃಷಿ ವಿಭಾಗದಲ್ಲಿ ಶೇ 97.92 ಅಂಕ ಗಳಿಸಿರುವ ಮಂಗಳೂರಿನ ಎಕ್ಸ್​ಫರ್ಟ್ ಪಿಯು ಕಾಲೇಜಿನ ಪಂಡಿತ್ 2ನೇ ಶ್ರೇಯಾಂಕ ಪಡೆದಿದ್ದಾರೆ.

3. ಸುಚಿತ್ ಪಿ ಪ್ರಸಾದ್: ಕೃಷಿ ವಿಭಾಗದಲ್ಲಿ ಶೇ 97.92 ಅಂಕ ಗಳಿಸಿರುವ ಮಂಗಳೂರಿನ ಎಕ್ಸ್​ಫರ್ಟ್ ಪಿಯು ಕಾಲೇಜಿನ ಸುಚಿತ್ ಅವರು 3ನೇ ರ್ಯಾಂಕ್ ಪಡೆದಿದ್ದಾರೆ.
icon

(3 / 10)

3. ಸುಚಿತ್ ಪಿ ಪ್ರಸಾದ್: ಕೃಷಿ ವಿಭಾಗದಲ್ಲಿ ಶೇ 97.92 ಅಂಕ ಗಳಿಸಿರುವ ಮಂಗಳೂರಿನ ಎಕ್ಸ್​ಫರ್ಟ್ ಪಿಯು ಕಾಲೇಜಿನ ಸುಚಿತ್ ಅವರು 3ನೇ ರ್ಯಾಂಕ್ ಪಡೆದಿದ್ದಾರೆ.

4. ಸುಮಂತಗೌಡ ಎಸ್ ದಾನಪ್ಪಗೌಡ: ಕಾರ್ಕಳದ ಕ್ರಿಯೇಟಿವ್ ಪಿಯು ಕಾಲೇಜಿನ ಸುಮಂತಗೌಡ ಅವರು ಶೇ 97.58ರಷ್ಟು ಅಂಕ ಪಡೆದಿದ್ದು, 4ನೇ ಶ್ರೇಯಾಂಕ ಪಡೆದಿದ್ದಾರೆ.
icon

(4 / 10)

4. ಸುಮಂತಗೌಡ ಎಸ್ ದಾನಪ್ಪಗೌಡ: ಕಾರ್ಕಳದ ಕ್ರಿಯೇಟಿವ್ ಪಿಯು ಕಾಲೇಜಿನ ಸುಮಂತಗೌಡ ಅವರು ಶೇ 97.58ರಷ್ಟು ಅಂಕ ಪಡೆದಿದ್ದು, 4ನೇ ಶ್ರೇಯಾಂಕ ಪಡೆದಿದ್ದಾರೆ.

5. ಸ್ನೇಹ ಯರಗಣವಿ: ಮಂಗಳೂರಿನ ಎಕ್ಸ್​ಫರ್ಟ್ ಪಿಯು ಕಾಲೇಜಿನ ಪಂಡಿತ್ 5ನೇ ರ‍್ಯಾಂಕ್ ಗಳಿಸಿದ್ದಾರೆ. ಇವರು ಶೇ 97.33 ಅಂಕ ಪಡೆದಿದ್ದಾರೆ.
icon

(5 / 10)

5. ಸ್ನೇಹ ಯರಗಣವಿ: ಮಂಗಳೂರಿನ ಎಕ್ಸ್​ಫರ್ಟ್ ಪಿಯು ಕಾಲೇಜಿನ ಪಂಡಿತ್ 5ನೇ ರ‍್ಯಾಂಕ್ ಗಳಿಸಿದ್ದಾರೆ. ಇವರು ಶೇ 97.33 ಅಂಕ ಪಡೆದಿದ್ದಾರೆ.

6. ಹರೀಶ್ ರಾಜ್ ಡಿವಿ: ಯಲಹಂಕದ ನಾರಾಯಣ ಇ-ಟೆಕ್ನೋ ಸ್ಕೂಲ್​ನ ಹರೀಶ್​ರಾಜ್ ಶೇ 97.29 ಅಂಕ ಪಡೆಯುವುದರೊಂದಿಗೆ 6ನೇ ಸ್ಥಾನ ಪಡೆದಿದ್ದಾರೆ.
icon

(6 / 10)

6. ಹರೀಶ್ ರಾಜ್ ಡಿವಿ: ಯಲಹಂಕದ ನಾರಾಯಣ ಇ-ಟೆಕ್ನೋ ಸ್ಕೂಲ್​ನ ಹರೀಶ್​ರಾಜ್ ಶೇ 97.29 ಅಂಕ ಪಡೆಯುವುದರೊಂದಿಗೆ 6ನೇ ಸ್ಥಾನ ಪಡೆದಿದ್ದಾರೆ.

7. ಸಿದ್ದೇಶ್ ಬಿ ದಮ್ಮಳ್ಳಿ: ಶೇ 97 ಅಂಕ ಪಡೆದಿರುವ ಸಿದ್ಧೇಶ್ ಕೂಡ ಓದಿರುವುದು ಮಂಗಳೂರಿನ ಎಕ್ಸ್​ಫರ್ಟ್ ಪಿಯು ಕಾಲೇಜಿನಲ್ಲಿ.
icon

(7 / 10)

7. ಸಿದ್ದೇಶ್ ಬಿ ದಮ್ಮಳ್ಳಿ: ಶೇ 97 ಅಂಕ ಪಡೆದಿರುವ ಸಿದ್ಧೇಶ್ ಕೂಡ ಓದಿರುವುದು ಮಂಗಳೂರಿನ ಎಕ್ಸ್​ಫರ್ಟ್ ಪಿಯು ಕಾಲೇಜಿನಲ್ಲಿ.

8. ನಿಕಿಲ್ ಸೊನ್ನದ್: ಮಂಗಳೂರಿನ ಎಕ್ಸ್​ಫರ್ಟ್ ಕಾಲೇಜು. ಪಡೆದಿರುವ ಅಂಕ ಶೇ 96.96.
icon

(8 / 10)

8. ನಿಕಿಲ್ ಸೊನ್ನದ್: ಮಂಗಳೂರಿನ ಎಕ್ಸ್​ಫರ್ಟ್ ಕಾಲೇಜು. ಪಡೆದಿರುವ ಅಂಕ ಶೇ 96.96.

9. ಕೆ ರೆಹಾನ್ ಮೊಹಮ್ಮದ್: ಮಂಗಳೂರಿನ ಎಕ್ಸ್​ಫರ್ಟ್ ಕಾಲೇಜು. ಗಳಿಸಿರುವ ಅಂಕ 96.92.
icon

(9 / 10)

9. ಕೆ ರೆಹಾನ್ ಮೊಹಮ್ಮದ್: ಮಂಗಳೂರಿನ ಎಕ್ಸ್​ಫರ್ಟ್ ಕಾಲೇಜು. ಗಳಿಸಿರುವ ಅಂಕ 96.92.

10. ವಚನ್ ಎಲ್​ಎ: ಮಂಗಳೂರಿನ ಎಕ್ಸ್​ಫರ್ಟ್ ಕಾಲೇಜು. ಗಳಿಸಿರುವ ಅಂಕ 96.92.
icon

(10 / 10)

10. ವಚನ್ ಎಲ್​ಎ: ಮಂಗಳೂರಿನ ಎಕ್ಸ್​ಫರ್ಟ್ ಕಾಲೇಜು. ಗಳಿಸಿರುವ ಅಂಕ 96.92.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು