School Time: ಶಾಲೆಗಳಲ್ಲಿ ಮತ್ತೆ ಮಕ್ಕಳ ಕಲರವ, ಮೊದಲ ದಿನ ಹೀಗಿತ್ತು ಸಂಭ್ರಮದ ಕ್ಷಣ photos
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  School Time: ಶಾಲೆಗಳಲ್ಲಿ ಮತ್ತೆ ಮಕ್ಕಳ ಕಲರವ, ಮೊದಲ ದಿನ ಹೀಗಿತ್ತು ಸಂಭ್ರಮದ ಕ್ಷಣ Photos

School Time: ಶಾಲೆಗಳಲ್ಲಿ ಮತ್ತೆ ಮಕ್ಕಳ ಕಲರವ, ಮೊದಲ ದಿನ ಹೀಗಿತ್ತು ಸಂಭ್ರಮದ ಕ್ಷಣ photos

  • Education News ಕರ್ನಾಟಕದಲ್ಲಿ ಒಂದೂವರೆ ತಿಂಗಳ ಬಿಡುವಿನ ನಂತರ ಶಾಲೆಗಳು ಪುನಾರಂಭಗೊಂಡವು. ಮೊದಲ ದಿನದ ಮಕ್ಕಳ ಆಗಮನ, ತಯಾರಿಯ ಸಡಗರ ಕ್ಷಣಗಳು ಹೀಗಿದ್ದವು.

ಮೈಸೂರಿನ ಟಿಕೆ ಬಡಾವಣೆಯಲ್ಲಿರುವ ಆಕ್ಮೆಶಾಲೆಯಲ್ಲಿ ಮೊದಲ ದಿನದಂದು ಶಾಲೆಗೆ ಆಗಮಿಸಿದ ಪುಟಾಣಿಗಳ ಖುಷಿ ಹೀಗಿತ್ತು.
icon

(1 / 8)

ಮೈಸೂರಿನ ಟಿಕೆ ಬಡಾವಣೆಯಲ್ಲಿರುವ ಆಕ್ಮೆಶಾಲೆಯಲ್ಲಿ ಮೊದಲ ದಿನದಂದು ಶಾಲೆಗೆ ಆಗಮಿಸಿದ ಪುಟಾಣಿಗಳ ಖುಷಿ ಹೀಗಿತ್ತು.

ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಕತ್ತಲಗೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳನ್ನು ಬರ ಮಾಡಿಕೊಳ್ಳಲು ತಳಿರು ತೋರಣಗಳಿಂದ ಅಲಂಕಾರ ಮಾಡಲಾಗಿತ್ತು.
icon

(2 / 8)

ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಕತ್ತಲಗೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳನ್ನು ಬರ ಮಾಡಿಕೊಳ್ಳಲು ತಳಿರು ತೋರಣಗಳಿಂದ ಅಲಂಕಾರ ಮಾಡಲಾಗಿತ್ತು.

ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಜಕ್ಕನಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿದ ಜಿಪಂ ಸಿಇಒ ಶೇಖ್‌ ತನ್ವೀರ್‌ ಆಸೀಫ್‌ ಅವರು ಮಕ್ಕಳಿಗೆ ನೋಟ್‌ ಪುಸ್ತಕ ವಿತರಿಸಿದರು.
icon

(3 / 8)

ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಜಕ್ಕನಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿದ ಜಿಪಂ ಸಿಇಒ ಶೇಖ್‌ ತನ್ವೀರ್‌ ಆಸೀಫ್‌ ಅವರು ಮಕ್ಕಳಿಗೆ ನೋಟ್‌ ಪುಸ್ತಕ ವಿತರಿಸಿದರು.

ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಕೂಡಲಸಂಗಮದಲ್ಲಿ ಶಾಲಾ ಪ್ರಾರಂಭೋತ್ಸವಕ್ಕೆ ಮೆರವಣಿಗೆ ನಡೆಯಿತು. ಎಸ್‌ಡಿಎಂಸಿ ಪ್ರತಿನಿಧಿಗಳು, ಶಿಕ್ಷಕರು, ಮಕ್ಕಳು ಭಾಗಿಯಾದರು,
icon

(4 / 8)

ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಕೂಡಲಸಂಗಮದಲ್ಲಿ ಶಾಲಾ ಪ್ರಾರಂಭೋತ್ಸವಕ್ಕೆ ಮೆರವಣಿಗೆ ನಡೆಯಿತು. ಎಸ್‌ಡಿಎಂಸಿ ಪ್ರತಿನಿಧಿಗಳು, ಶಿಕ್ಷಕರು, ಮಕ್ಕಳು ಭಾಗಿಯಾದರು,

ರಾಮನಗರ ತಾಲ್ಲೂಕಿನ ಕೋರನಹಳ್ಳಿ ಗ್ರಾಮದ ಸರ್ಕೃಿ ಪ್ರೌಢಶಾಲೆ ಆರಂಭೋತ್ಸವದಲ್ಲಿ ಡಿಡಿಪಿಐ ಪುರುಷೋತ್ತಮ್‌ ಅವರು ಭಾಗಿಯಾಗಿ ಪುಸ್ತಕ ವಿತರಿಸಿದರು.
icon

(5 / 8)

ರಾಮನಗರ ತಾಲ್ಲೂಕಿನ ಕೋರನಹಳ್ಳಿ ಗ್ರಾಮದ ಸರ್ಕೃಿ ಪ್ರೌಢಶಾಲೆ ಆರಂಭೋತ್ಸವದಲ್ಲಿ ಡಿಡಿಪಿಐ ಪುರುಷೋತ್ತಮ್‌ ಅವರು ಭಾಗಿಯಾಗಿ ಪುಸ್ತಕ ವಿತರಿಸಿದರು.

ಮೈಸೂರು ಜಿಲ್ಲೆ  ನಂಜನಗೂಡು ತಾಲೂಕು ಶಿರಮಳ್ಳಿ.ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳನ್ನು ಬರಮಾಡಿಕೊಂಡ ಯಕ್ಷಗಾನ ಕಲಾವಿದರ ಕಟೌಟ್‌ಗಳು.
icon

(6 / 8)

ಮೈಸೂರು ಜಿಲ್ಲೆ  ನಂಜನಗೂಡು ತಾಲೂಕು ಶಿರಮಳ್ಳಿ.ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳನ್ನು ಬರಮಾಡಿಕೊಂಡ ಯಕ್ಷಗಾನ ಕಲಾವಿದರ ಕಟೌಟ್‌ಗಳು.

ಬೆಂಗಳೂರು ನಗರದ ಸಾಣೆಗುರುವನಹಳ್ಳಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಕ್ಕಳಿಗೆ ಪಠ್ಯಪುಸ್ತಕಗಳನ್ನು ವಿತರಿಸಿ ಮೊದಲ ದಿನವನ್ನು ಬರ ಮಾಡಿಕೊಳ್ಳಲಾಯಿತು, ಶಿಕ್ಷಕರು ಜತೆಗಿದ್ದರು.
icon

(7 / 8)

ಬೆಂಗಳೂರು ನಗರದ ಸಾಣೆಗುರುವನಹಳ್ಳಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಕ್ಕಳಿಗೆ ಪಠ್ಯಪುಸ್ತಕಗಳನ್ನು ವಿತರಿಸಿ ಮೊದಲ ದಿನವನ್ನು ಬರ ಮಾಡಿಕೊಳ್ಳಲಾಯಿತು, ಶಿಕ್ಷಕರು ಜತೆಗಿದ್ದರು.

ಮೈಸೂರು ದಕ್ಷಿಣ ವಲಯ‌ ವ್ಯಾಪ್ತಿಯ ಪೈಲ್ವಾನ್ ಬಸವಯ್ಯನಗರ ಸರ್ಕಾರಿ ಶಾಲಾ ಪ್ರಾರಂಭೋತ್ಸವದಲ್ಲಿ ವಲಯದ ಕ್ಷೇತ್ರ ಸಂಪನ್ಮೂಲಾಧಿಕಾರಿ ಶ್ರೀಕಂಠಶಾಸ್ತ್ರಿ ಭಾಗವಹಿಸಿ ಮಕ್ಕಳಿಗೆ ಸರ್ಕಾರದ‌ ಸವಲತ್ತುಗಳನ್ನು ವಿತರಿಸಿ, ಸಿಹಿ ನೀಡಿ ಸ್ವಾಗತಿಸಿದರು.. ಶಾಲಾ ಶಿಕ್ಷಕ ವೃಂದ ,ಹಾಗೂ ಪೋಷಕರು ಭಾಗವಹಿಸಿದ್ದರು..
icon

(8 / 8)

ಮೈಸೂರು ದಕ್ಷಿಣ ವಲಯ‌ ವ್ಯಾಪ್ತಿಯ ಪೈಲ್ವಾನ್ ಬಸವಯ್ಯನಗರ ಸರ್ಕಾರಿ ಶಾಲಾ ಪ್ರಾರಂಭೋತ್ಸವದಲ್ಲಿ ವಲಯದ ಕ್ಷೇತ್ರ ಸಂಪನ್ಮೂಲಾಧಿಕಾರಿ ಶ್ರೀಕಂಠಶಾಸ್ತ್ರಿ ಭಾಗವಹಿಸಿ ಮಕ್ಕಳಿಗೆ ಸರ್ಕಾರದ‌ ಸವಲತ್ತುಗಳನ್ನು ವಿತರಿಸಿ, ಸಿಹಿ ನೀಡಿ ಸ್ವಾಗತಿಸಿದರು.. ಶಾಲಾ ಶಿಕ್ಷಕ ವೃಂದ ,ಹಾಗೂ ಪೋಷಕರು ಭಾಗವಹಿಸಿದ್ದರು..


ಇತರ ಗ್ಯಾಲರಿಗಳು