Black Panther: ನಾಗರಹೊಳೆ ಸಫಾರಿಗೆ ಹೋದವರಿಗೆ ಕರಿಚಿರತೆ ದರ್ಶನ, ಕಂಡವರು ಖುಷ್‌ photos
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Black Panther: ನಾಗರಹೊಳೆ ಸಫಾರಿಗೆ ಹೋದವರಿಗೆ ಕರಿಚಿರತೆ ದರ್ಶನ, ಕಂಡವರು ಖುಷ್‌ Photos

Black Panther: ನಾಗರಹೊಳೆ ಸಫಾರಿಗೆ ಹೋದವರಿಗೆ ಕರಿಚಿರತೆ ದರ್ಶನ, ಕಂಡವರು ಖುಷ್‌ photos

  • ಪ್ರಾಣಿಗಳಲ್ಲಿ ಕರಿ ಬಣ್ಣದ್ದವು ಇವೆ. ಅದರಲ್ಲಿ ಕರಿ ಚಿರತೆಯೂ ಒಂದು.ನಾಗರಹೊಳೆಯಲ್ಲಿ ಒಂದು ದಶಕದಿಂದ ಕಾಣಿಸಿಕೊಳ್ಳುತ್ತಿರುವ ಕರಿ ಚಿರತೆ( Black Panther) ಕೂಡ ಒಂದು. ಅದರ ವಿಭಿನ್ನ ನೋಟ ಇಲ್ಲಿದೆ. 

ಕರ್ನಾಟಕದ ಪ್ರಮುಖ ಅಭಯಾರಣ್ಯ ನಾಗರಹೊಳೆ ಮೈಸೂರು ಹಾಗೂ ಕೊಡಗು ನಡುವೆ ಹಂಚಿ ಹೋಗಿದೆ. ಇಲ್ಲಿನ ಕರಿ ಚಿರತೆಯೂ ಪ್ರಮುಖ ಆಕರ್ಷಣೆ.
icon

(1 / 8)

ಕರ್ನಾಟಕದ ಪ್ರಮುಖ ಅಭಯಾರಣ್ಯ ನಾಗರಹೊಳೆ ಮೈಸೂರು ಹಾಗೂ ಕೊಡಗು ನಡುವೆ ಹಂಚಿ ಹೋಗಿದೆ. ಇಲ್ಲಿನ ಕರಿ ಚಿರತೆಯೂ ಪ್ರಮುಖ ಆಕರ್ಷಣೆ.

ನಾಗರಹೊಳೆಯಲ್ಲಿ ಒಂದು ದಶಕದಿಂದ ಕಾಣಿಸಿಕೊಳ್ಳುತ್ತಿರುವ ಕರಿ ಚಿರತೆ ವನ್ಯಪ್ರಿಯರು ಹಾಗೂ ಪ್ರವಾಸಿಗರ ಆಕರ್ಷಣೆಯೂ ಹೌದು.
icon

(2 / 8)

ನಾಗರಹೊಳೆಯಲ್ಲಿ ಒಂದು ದಶಕದಿಂದ ಕಾಣಿಸಿಕೊಳ್ಳುತ್ತಿರುವ ಕರಿ ಚಿರತೆ ವನ್ಯಪ್ರಿಯರು ಹಾಗೂ ಪ್ರವಾಸಿಗರ ಆಕರ್ಷಣೆಯೂ ಹೌದು.

ನಾಗರಹೊಳೆಯ ಕೊಡಗು ಭಾಗ ಹಾಗೂ ಮೈಸೂರು ಭಾಗಗಳಲ್ಲಿ ಕಾಣಿಸಿಕೊಳ್ಳುವ ಕರಿಚಿರತೆಯನ್ನು ಸಾಯಾ ಎನ್ನುವ ಹೆಸರಿನಿಂದ ಗುರುತಿಸಲಾಗುತ್ತದೆ,
icon

(3 / 8)

ನಾಗರಹೊಳೆಯ ಕೊಡಗು ಭಾಗ ಹಾಗೂ ಮೈಸೂರು ಭಾಗಗಳಲ್ಲಿ ಕಾಣಿಸಿಕೊಳ್ಳುವ ಕರಿಚಿರತೆಯನ್ನು ಸಾಯಾ ಎನ್ನುವ ಹೆಸರಿನಿಂದ ಗುರುತಿಸಲಾಗುತ್ತದೆ,

ನಾಗರಹೊಳೆಯ ಪ್ರಮುಖ ಭಾಗವಾಗಿರುವ ಕಬಿನಿ ಹಿನ್ನೀರು ಪ್ರದೇಶವೂ ಒಳಗೊಂಡಂತೆ ಹಲವು ಕಡೆ ಸುತ್ತು ಹಾಕುವ ಕರಿ ಚಿರತೆಯು ಕಬಿನಿ ಚಿರತೆ ಎಂದೇ ಜನಜನಿತವಾಗಿದೆ,
icon

(4 / 8)

ನಾಗರಹೊಳೆಯ ಪ್ರಮುಖ ಭಾಗವಾಗಿರುವ ಕಬಿನಿ ಹಿನ್ನೀರು ಪ್ರದೇಶವೂ ಒಳಗೊಂಡಂತೆ ಹಲವು ಕಡೆ ಸುತ್ತು ಹಾಕುವ ಕರಿ ಚಿರತೆಯು ಕಬಿನಿ ಚಿರತೆ ಎಂದೇ ಜನಜನಿತವಾಗಿದೆ,
(Jayanth Sharma)

ಕರಿ ಚಿರತೆ ಕುರಿತು ನಾಲ್ಕು ವರ್ಷದ ಹಿಂದೆ ಶಾಜ್‌ ಜಂಗ್‌(Shaaz Jung) ಅವರು ಸಾಕ್ಷ್ಯಚಿತ್ರವೊಂದನ್ನು ಹೊರ ತಂದಿದ್ದು, ಇದು ಸಾಮಾನ್ಯ ಚಿರತೆ ಜತೆಗೆ ಇರುವ ಕ್ಷಣಗಳನ್ನು ಸೆರೆ ಹಿಡಿಯಲಾಗಿದೆ. 
icon

(5 / 8)

ಕರಿ ಚಿರತೆ ಕುರಿತು ನಾಲ್ಕು ವರ್ಷದ ಹಿಂದೆ ಶಾಜ್‌ ಜಂಗ್‌(Shaaz Jung) ಅವರು ಸಾಕ್ಷ್ಯಚಿತ್ರವೊಂದನ್ನು ಹೊರ ತಂದಿದ್ದು, ಇದು ಸಾಮಾನ್ಯ ಚಿರತೆ ಜತೆಗೆ ಇರುವ ಕ್ಷಣಗಳನ್ನು ಸೆರೆ ಹಿಡಿಯಲಾಗಿದೆ. 

ಇದು ಸಾಮಾನ್ಯ ಚಿರತೆಯಾದರೂ ಮೆಲನಿನ್‌ ಕೊರತೆಯಿಂದ ಕಪ್ಪು ಬಣ್ಣದೊಂದಿಗೆ ಜನಿಸಿ ಗಮನ ಸೆಳೆಯುತ್ತಿದೆ. ಇದೇ ರೀತಿ ಹುಲಿ ಕೂಡ ಕರಿ ಇರುವುದು ಇತ್ತೀಚಿಗೆ ಕಂಡು ಬಂದಿತ್ತು.
icon

(6 / 8)

ಇದು ಸಾಮಾನ್ಯ ಚಿರತೆಯಾದರೂ ಮೆಲನಿನ್‌ ಕೊರತೆಯಿಂದ ಕಪ್ಪು ಬಣ್ಣದೊಂದಿಗೆ ಜನಿಸಿ ಗಮನ ಸೆಳೆಯುತ್ತಿದೆ. ಇದೇ ರೀತಿ ಹುಲಿ ಕೂಡ ಕರಿ ಇರುವುದು ಇತ್ತೀಚಿಗೆ ಕಂಡು ಬಂದಿತ್ತು.
(goldie Reddy)

ಆದರೆ ಈ ಕರಿ ಚಿರತೆ ಮಾತ್ರ ನಾಗರಹೊಳೆ ವ್ಯಾಪ್ತಿಯಲ್ಲಿ ಪ್ರಮುಖ ಆಕರ್ಷಣೆಯಾಗಿ ಗಮನ ಸೆಳೆಯುತ್ತಿದೆ. ಎಂಟು ತಿಂಗಳ ನಂತರ ಈಗ ಪ್ರವಾಸಿಗರಿಗೆ ದರ್ಶನ ನೀಡುತ್ತಿದೆ. ಕರ್ನಾಟಕದಲ್ಲಿ ಹಲವು ಕಡೆ ಈ ಕರಿಚಿರತೆ ಇದ್ದರೂ ನಮ್ಮದು ಬಹುಜನಪ್ರಿಯವಾಗಿದೆ ಎನ್ನುವುದು ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ಹರ್ಷಕುಮಾರ ಚಿಕ್ಕನರಗುಂದ ಹೇಳುವ ಮಾತು.
icon

(7 / 8)

ಆದರೆ ಈ ಕರಿ ಚಿರತೆ ಮಾತ್ರ ನಾಗರಹೊಳೆ ವ್ಯಾಪ್ತಿಯಲ್ಲಿ ಪ್ರಮುಖ ಆಕರ್ಷಣೆಯಾಗಿ ಗಮನ ಸೆಳೆಯುತ್ತಿದೆ. ಎಂಟು ತಿಂಗಳ ನಂತರ ಈಗ ಪ್ರವಾಸಿಗರಿಗೆ ದರ್ಶನ ನೀಡುತ್ತಿದೆ. ಕರ್ನಾಟಕದಲ್ಲಿ ಹಲವು ಕಡೆ ಈ ಕರಿಚಿರತೆ ಇದ್ದರೂ ನಮ್ಮದು ಬಹುಜನಪ್ರಿಯವಾಗಿದೆ ಎನ್ನುವುದು ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ಹರ್ಷಕುಮಾರ ಚಿಕ್ಕನರಗುಂದ ಹೇಳುವ ಮಾತು.

ನಾಗರಹೊಳೆ, ಅಂತರಸಂತೆ ಹಾಗೂ ಡಿಬಿಕುಪ್ಪೆ ವಲಯದ ನಡುವೆ ಸಂಚರಿಸಿಕೊಂಡು ಇರುವ ಈ ಕರಿ ಚಿರತೆ ಸಫಾರಿ ವೇಳೆ ಪ್ರವಾಸಿಗರಿಗೆ ಕಂಡಿದೆ ಎನ್ನುವುದು ಅಂತರಸಂತೆ ವಲಯ ಅರಣ್ಯಾಧಿಕಾರಿ ಭರತ್‌ಕುಮಾರ್‌ ನೀಡುವ ವಿವರಣೆ.
icon

(8 / 8)

ನಾಗರಹೊಳೆ, ಅಂತರಸಂತೆ ಹಾಗೂ ಡಿಬಿಕುಪ್ಪೆ ವಲಯದ ನಡುವೆ ಸಂಚರಿಸಿಕೊಂಡು ಇರುವ ಈ ಕರಿ ಚಿರತೆ ಸಫಾರಿ ವೇಳೆ ಪ್ರವಾಸಿಗರಿಗೆ ಕಂಡಿದೆ ಎನ್ನುವುದು ಅಂತರಸಂತೆ ವಲಯ ಅರಣ್ಯಾಧಿಕಾರಿ ಭರತ್‌ಕುಮಾರ್‌ ನೀಡುವ ವಿವರಣೆ.


ಇತರ ಗ್ಯಾಲರಿಗಳು