ನಿತ್ರಾಣಗೊಂಡಿದ್ದ ಆನೆ ಮರಿಗೆ ಮರುಜೀವ, ತಾಯಿ ಜತೆ ಸೇರ್ಪಡೆ; ಬಿಆರ್ಟಿ ಅರಣ್ಯ ಸಿಬ್ಬಂದಿ ಶ್ಲಾಘನೀಯ ಸೇವೆ photos
- Kudos to Forest Staff ಚಾಮರಾಜನಗರ ಜಿಲ್ಲೆ ಬಿಳಿಗಿರಿರಂಗ ಹುಲಿಧಾಮದಲ್ಲಿ ಅಸ್ವಸ್ಥವಾಗಿ ಬಿದ್ದಿದ್ದ ಆನೆ ಮರಿಯನ್ನು ಸಿಬ್ಬಂದಿ ಉಳಿಸಿ ತಾಯಿಯೊಂದಿಗೆ ಸೇರಿಸಿದ ವಿಶೇಷ ಸನ್ನಿವೇಶವಿದು. ಇದಕ್ಕಾಗಿ ಅರಣ್ಯ ಸಿಬ್ಬಂದಿಗೆ ಶಹಬ್ಬಾಷ್ ಹೇಳಲೇಬೇಕು.
- Kudos to Forest Staff ಚಾಮರಾಜನಗರ ಜಿಲ್ಲೆ ಬಿಳಿಗಿರಿರಂಗ ಹುಲಿಧಾಮದಲ್ಲಿ ಅಸ್ವಸ್ಥವಾಗಿ ಬಿದ್ದಿದ್ದ ಆನೆ ಮರಿಯನ್ನು ಸಿಬ್ಬಂದಿ ಉಳಿಸಿ ತಾಯಿಯೊಂದಿಗೆ ಸೇರಿಸಿದ ವಿಶೇಷ ಸನ್ನಿವೇಶವಿದು. ಇದಕ್ಕಾಗಿ ಅರಣ್ಯ ಸಿಬ್ಬಂದಿಗೆ ಶಹಬ್ಬಾಷ್ ಹೇಳಲೇಬೇಕು.
(1 / 6)
ಚಾಮರಾಜನಗರ ಜಿಲ್ಲೆಯ ಬಿಆರ್ ಟಿ( BRT )ಯ ಯಳಂದೂರು ವನ್ಯಜೀವಿ ವಲಯದಲ್ಲಿ ನಿತ್ರಾಣಗೊಂಡಿದ್ದ ಆನೆ ಮರಿಯೊಂದು ಸಾಯುವ ಹಂತಕ್ಕೆ ತಲುಪಿತ್ತು.ಇದನ್ನು ತಾಯಿ ಕಾಯುತ್ತಲೇ ಇತ್ತು.
(2 / 6)
ಆನೆ ನಿತ್ರಾಣಗೊಂಡು ಬಿದ್ದಿರುವುದು. ತಾಯಿ ರೋಧಿಸುತ್ತಿರುವುದರ ಮಾಹಿತಿ ತಿಳಿದ ಅರಣ್ಯ ಸಿಬ್ಬಂದಿ ಅದನ್ನು ಉಳಿಸಿಕೊಳ್ಳಲು ಮುಂದಾಯಿತು.
(3 / 6)
ಡಿಎಫ್ಒ ದೀಪ್ ಕಂಟ್ರಾಕ್ಟರ್ ಅವರ ಮಾರ್ಗದರ್ಶನದಲ್ಲಿ ಪಶು ವೈದ್ಯಾಧಿಕಾರಿ ಡಾ.ವಸೀಂ ಮಿರ್ಜಾ ಮತ್ತವರ ತಂಡ ಆನೆ ಮರಿಗೆ ಡ್ರಿಪ್ಸ್ ಹಾಕಿ ಶಕ್ತಿ ತುಂಬಿತು.
(4 / 6)
ಚಿಕಿತ್ಸೆಗೆ ಸ್ಪಂದಿಸಿದ ಆನೆ ಮರಿ ಆಹಾರವನ್ನು ಸೇವಿಸತೊಡಗಿತು,. ಒಂದು ದಿನದಲ್ಲಿಯೇ ಚೈತನ್ಯ ಪಡೆದು ಎದ್ದು ಹೊರಟೇ ಬಿಟ್ಟಿತು. ಸಮೀಪದಲ್ಲಿಯೇ ಇದ್ದ ತಾಯಿಯೊಂದಿಗೆ ಸೇರಿಕೊಂಡಿತು. ಅರಣ್ಯ ಇಲಾಖೆ ಸಿಬ್ಬಂದಿ ಪ್ರಯತ್ನ ಫಲಿಸಿತು.
ಇತರ ಗ್ಯಾಲರಿಗಳು