ನಾಗರಹೊಳೆ ಕಬಿನಿ ಕಾಡಿನಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಹಿಂಬಾಲಿಸಿದ ಹುಲಿರಾಯ !
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನಾಗರಹೊಳೆ ಕಬಿನಿ ಕಾಡಿನಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಹಿಂಬಾಲಿಸಿದ ಹುಲಿರಾಯ !

ನಾಗರಹೊಳೆ ಕಬಿನಿ ಕಾಡಿನಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಹಿಂಬಾಲಿಸಿದ ಹುಲಿರಾಯ !

  • ಕಾಡಲ್ಲಿ ಹುಲಿ ಕಾಣುವುದು ಅಪರೂಪವೇ. ಕರ್ನಾಟಕ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಮೈಸೂರು ಜಿಲ್ಲೆಯ ನಾಗರಹೊಳೆ   ಕಬಿನಿ  ಹಿನ್ನೀರು ಭಾಗದಲ್ಲಿ ಹುಲಿ ದರ್ಶನ ನೀಡಿತು. ಅಲ್ಲದೇ ಸಚಿವರ ಕಾರ ಬಳಿ ಬಂದು ಕಾಡೊಳಕ್ಕೆ ಹೋಯಿತು. ಅದರ ಕ್ಷಣ ಇಲ್ಲಿದೆ.

ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅವರುಸೋಮವಾರ ಮೈಸೂರು ಜಿಲ್ಲೆಯ ನಾಗರಹೊಳೆ ಕಬಿನಿ ಅರಣ್ಯ ಪ್ರದೇಶದಲ್ಲಿ ವನ್ಯ ಜೀವಿಗಳಿಗೆ ನೀರು, ಮೇವು ಲಭ್ಯತೆ ಕುರಿತಂತೆ ಪರಿಶೀಲನೆಗೆ ತೆರಳಿದಾಗ ಸಫಾರಿ ಮಾರ್ಗದಲ್ಲಿ ದರ್ಶನ ನೀಡಿದ ಹುಲಿರಾಯ....
icon

(1 / 6)

ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅವರುಸೋಮವಾರ ಮೈಸೂರು ಜಿಲ್ಲೆಯ ನಾಗರಹೊಳೆ ಕಬಿನಿ ಅರಣ್ಯ ಪ್ರದೇಶದಲ್ಲಿ ವನ್ಯ ಜೀವಿಗಳಿಗೆ ನೀರು, ಮೇವು ಲಭ್ಯತೆ ಕುರಿತಂತೆ ಪರಿಶೀಲನೆಗೆ ತೆರಳಿದಾಗ ಸಫಾರಿ ಮಾರ್ಗದಲ್ಲಿ ದರ್ಶನ ನೀಡಿದ ಹುಲಿರಾಯ....

ಹುಲಿಯನ್ನು ಹತ್ತಿರದಿಂದಲೇ ಕಂಡ ಸಚಿವ ಈಶ್ವರ ಖಂಡ್ರೆ ಕೆಲ ಕ್ಷಣ ಖುಷಿಯೂ ಆದರು.
icon

(2 / 6)

ಹುಲಿಯನ್ನು ಹತ್ತಿರದಿಂದಲೇ ಕಂಡ ಸಚಿವ ಈಶ್ವರ ಖಂಡ್ರೆ ಕೆಲ ಕ್ಷಣ ಖುಷಿಯೂ ಆದರು.

ನಾಗರಹೊಳೆ ಕಬಿನಿ ಹಿನ್ನೀರ ಭಾಗದಲ್ಲಿ ಈಗ ಮಳೆಯಾಗಿ ಹಸಿರಿನ ವಾತಾವರಣವೂ ಇದ. ಈ ವೇಳೆ ಮೇವಿನ ವಿಚಾರದಲ್ಲಿ ಸಭೆ ನಡೆಸಲು ಹೋಗುತ್ತಿದ್ದಾಗ ಹುಲಿ ರಸ್ತೆಯಲ್ಲೇ ಮಲಗಿತ್ತು. ಆನಂತರ ಸಚಿವರಿದ್ದ ಜೀಪಿನತ್ತಲೇ ಬಂದಿತು.
icon

(3 / 6)

ನಾಗರಹೊಳೆ ಕಬಿನಿ ಹಿನ್ನೀರ ಭಾಗದಲ್ಲಿ ಈಗ ಮಳೆಯಾಗಿ ಹಸಿರಿನ ವಾತಾವರಣವೂ ಇದ. ಈ ವೇಳೆ ಮೇವಿನ ವಿಚಾರದಲ್ಲಿ ಸಭೆ ನಡೆಸಲು ಹೋಗುತ್ತಿದ್ದಾಗ ಹುಲಿ ರಸ್ತೆಯಲ್ಲೇ ಮಲಗಿತ್ತು. ಆನಂತರ ಸಚಿವರಿದ್ದ ಜೀಪಿನತ್ತಲೇ ಬಂದಿತು.

ಇದಾದ ಬಳಿಕ ನಾಗರಹೊಳೆ ಹಾಗೂ ಬಂಡೀಪುರ ಅರಣ್ಯ ಬೇಧಿಸುವ ಕಬಿನಿ ಹಿನ್ನೀರಿನಲ್ಲೂ ಬೋಟಿಂಗ್‌ಗೆ ಹೊರಟ ಸಚಿವ ಈಶ್ವರ ಖಂಡ್ರೆ ಪರಿಸ್ಥಿತಿ ಅವಲೋಕಿಸಿದರು,
icon

(4 / 6)

ಇದಾದ ಬಳಿಕ ನಾಗರಹೊಳೆ ಹಾಗೂ ಬಂಡೀಪುರ ಅರಣ್ಯ ಬೇಧಿಸುವ ಕಬಿನಿ ಹಿನ್ನೀರಿನಲ್ಲೂ ಬೋಟಿಂಗ್‌ಗೆ ಹೊರಟ ಸಚಿವ ಈಶ್ವರ ಖಂಡ್ರೆ ಪರಿಸ್ಥಿತಿ ಅವಲೋಕಿಸಿದರು,

ಕೆಲ ದಿನಗಳ ಹಿಂದೆ ಅರಣ್ಯ ಸಚಿವರು ಬನ್ನೇರಘಟ್ಟ ಜೈವಿಕ ಉದ್ಯಾನದಲ್ಲಿ ಸಫಾರಿ ಹೋದಾಗ ಹುಲಿ ಕಂಡಿದ್ದರು.
icon

(5 / 6)

ಕೆಲ ದಿನಗಳ ಹಿಂದೆ ಅರಣ್ಯ ಸಚಿವರು ಬನ್ನೇರಘಟ್ಟ ಜೈವಿಕ ಉದ್ಯಾನದಲ್ಲಿ ಸಫಾರಿ ಹೋದಾಗ ಹುಲಿ ಕಂಡಿದ್ದರು.

ಕರ್ನಾಟಕದ ಎಲ್ಲಾ ಹುಲಿ ಧಾಮಗಳಿಗೂ ಭೇಟಿ ನೀಡಿ ಅಲ್ಲಿನ ಅಭಿವೃದ್ದಿ ಕುರಿತು ಸಭೆ, ಸ್ಥಳ ಪರಿಶೀಲನೆ ನಡೆಸುವ ಈಶ್ವರ ಖಂಡ್ರೆ ಅವರು ಸಫಾರಿ ಕೂಡ ಮಾಡುತ್ತಾರೆ.
icon

(6 / 6)

ಕರ್ನಾಟಕದ ಎಲ್ಲಾ ಹುಲಿ ಧಾಮಗಳಿಗೂ ಭೇಟಿ ನೀಡಿ ಅಲ್ಲಿನ ಅಭಿವೃದ್ದಿ ಕುರಿತು ಸಭೆ, ಸ್ಥಳ ಪರಿಶೀಲನೆ ನಡೆಸುವ ಈಶ್ವರ ಖಂಡ್ರೆ ಅವರು ಸಫಾರಿ ಕೂಡ ಮಾಡುತ್ತಾರೆ.


ಇತರ ಗ್ಯಾಲರಿಗಳು