ದಿನಕ್ಕೊಂದು ಸುಭಾಷಿತ: ಅಲ್ಬರ್ಟ್ ಐನ್‌ಸ್ಟೀನ್, ಡಾ. ಬಿ ಆರ್ ಅಂಬೇಡ್ಕರ್, ಶಿವರಾಮ ಕಾರಂತ, ಲಿಯೋ ಟಾಲ್ಸ್‌ಟಾಯ್ ನುಡಿಮುತ್ತುಗಳ ಫೋಟೊ ಗ್ಯಾಲರಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ದಿನಕ್ಕೊಂದು ಸುಭಾಷಿತ: ಅಲ್ಬರ್ಟ್ ಐನ್‌ಸ್ಟೀನ್, ಡಾ. ಬಿ ಆರ್ ಅಂಬೇಡ್ಕರ್, ಶಿವರಾಮ ಕಾರಂತ, ಲಿಯೋ ಟಾಲ್ಸ್‌ಟಾಯ್ ನುಡಿಮುತ್ತುಗಳ ಫೋಟೊ ಗ್ಯಾಲರಿ

ದಿನಕ್ಕೊಂದು ಸುಭಾಷಿತ: ಅಲ್ಬರ್ಟ್ ಐನ್‌ಸ್ಟೀನ್, ಡಾ. ಬಿ ಆರ್ ಅಂಬೇಡ್ಕರ್, ಶಿವರಾಮ ಕಾರಂತ, ಲಿಯೋ ಟಾಲ್ಸ್‌ಟಾಯ್ ನುಡಿಮುತ್ತುಗಳ ಫೋಟೊ ಗ್ಯಾಲರಿ

  • ಜಗತ್ತಿನ ಪ್ರಸಿದ್ಧ ವ್ಯಕ್ತಿಗಳು ಮತ್ತು ದಾರ್ಶನಿಕರ ಮಾತುಗಳು ನಮಗೆ ಸದಾ ಸ್ಫೂರ್ತಿದಾಯಕ. ಅವರ ಚೈತನ್ಯದಾಯಕ ನುಡಿ ನಮ್ಮ ಬಾಳಿಕೆ ಬೆಳಕು ನೀಡುತ್ತದೆ. ಅಲ್ಬರ್ಟ್ ಐನ್‌ಸ್ಟೀನ್, ಡಾ. ಬಿ ಆರ್ ಅಂಬೇಡ್ಕರ್, ಶಿವರಾಮ ಕಾರಂತ, ಲಿಯೋ ಟಾಲ್ಸ್‌ಟಾಯ್ ಸಹಿತ ಪ್ರಮುಖ ವ್ಯಕ್ತಿಗಳ ನುಡಿಮುತ್ತುಗಳು ಇಲ್ಲಿವೆ.

ನಾವು ಕೊಡುವ ಉಪದೇಶಕ್ಕೂ ನಮ್ಮ ಜೀವನಕ್ಕೂ ಸಂಬಂಧ ಇಲ್ಲದೆ ಹೋದರೆ ನಮ್ಮ ಮಾತಿಗೆ ಬೆಲೆ ಬಾರದು.- ಶಿವರಾಮ ಕಾರಂತ
icon

(1 / 11)

ನಾವು ಕೊಡುವ ಉಪದೇಶಕ್ಕೂ ನಮ್ಮ ಜೀವನಕ್ಕೂ ಸಂಬಂಧ ಇಲ್ಲದೆ ಹೋದರೆ ನಮ್ಮ ಮಾತಿಗೆ ಬೆಲೆ ಬಾರದು.- ಶಿವರಾಮ ಕಾರಂತ

ಒಳ್ಳೆಯ ಕೆಲಸ ಮಾಡಿದರೆ ಸಾಲದು, ಅದನ್ನು ಒಳ್ಳೆಯ ರೀತಿಯಿಂದ ಮಾಡುವುದೂ ಮುಖ್ಯವಾಗುತ್ತದೆ.- ಚಾಣಕ್ಯ
icon

(2 / 11)

ಒಳ್ಳೆಯ ಕೆಲಸ ಮಾಡಿದರೆ ಸಾಲದು, ಅದನ್ನು ಒಳ್ಳೆಯ ರೀತಿಯಿಂದ ಮಾಡುವುದೂ ಮುಖ್ಯವಾಗುತ್ತದೆ.- ಚಾಣಕ್ಯ

ಜೀವಂತ ಇರುವಾಗಲೇ ಸಂಬಂಧಗಳಿಗೆ ಬೆಲೆ ನೀಡಬೇಕು. ತಾಜ್‌ಮಹಲ್ ಅನ್ನು ಇಡೀ ಜಗತ್ತು ನೋಡಿದೆ. ಆದರೆ, ಮುಮ್ತಾಜ್ ನೋಡಲಿಲ್ಲ.- ಸಂಗ್ರಹ
icon

(3 / 11)

ಜೀವಂತ ಇರುವಾಗಲೇ ಸಂಬಂಧಗಳಿಗೆ ಬೆಲೆ ನೀಡಬೇಕು. ತಾಜ್‌ಮಹಲ್ ಅನ್ನು ಇಡೀ ಜಗತ್ತು ನೋಡಿದೆ. ಆದರೆ, ಮುಮ್ತಾಜ್ ನೋಡಲಿಲ್ಲ.- ಸಂಗ್ರಹ

ಇತಿಹಾಸವನ್ನು ಮರೆತವರಿಂದ ಎಂದಿಗೂ ಇತಿಹಾಸವನ್ನು ಸೃಷ್ಟಿ ಮಾಡಲಾಗದು.- ಡಾ ಬಿ ಆರ್ ಅಂಬೇಡ್ಕರ್
icon

(4 / 11)

ಇತಿಹಾಸವನ್ನು ಮರೆತವರಿಂದ ಎಂದಿಗೂ ಇತಿಹಾಸವನ್ನು ಸೃಷ್ಟಿ ಮಾಡಲಾಗದು.- ಡಾ ಬಿ ಆರ್ ಅಂಬೇಡ್ಕರ್

ಜೀವನವೆಂಬುದು ಸೈಕಲ್ ಸವಾರಿ ಇದ್ದಂತೆ. ಸಮತೋಲನ ಇರಬೇಕೆಂದರೆ ಚಲಿಸುತ್ತಲೇ ಇರಬೇಕು.- ಐನ್‌ಸ್ಟೈನ್
icon

(5 / 11)

ಜೀವನವೆಂಬುದು ಸೈಕಲ್ ಸವಾರಿ ಇದ್ದಂತೆ. ಸಮತೋಲನ ಇರಬೇಕೆಂದರೆ ಚಲಿಸುತ್ತಲೇ ಇರಬೇಕು.- ಐನ್‌ಸ್ಟೈನ್

ನಿಮ್ಮ ಮೂಡನಂಬಿಕೆಯೇ ನಿಮ್ಮ ಬಡತನ ಮತ್ತು ಗುಲಾಮಗಿರಿಗೆ ಕಾರಣವಾಗಿದೆ.- ಡಾ. ಬಿ ಆರ್ ಅಂಬೇಡ್ಕರ್
icon

(6 / 11)

ನಿಮ್ಮ ಮೂಡನಂಬಿಕೆಯೇ ನಿಮ್ಮ ಬಡತನ ಮತ್ತು ಗುಲಾಮಗಿರಿಗೆ ಕಾರಣವಾಗಿದೆ.- ಡಾ. ಬಿ ಆರ್ ಅಂಬೇಡ್ಕರ್

ಅದೃಷ್ಟ ಎಂದರೆ ಅವಕಾಶವನ್ನು ಪಡೆಯುವವನು. ಬುದ್ಧಿವಂತ ಎಂದರೆ ಅವಕಾಶವನ್ನು ಸೃಷ್ಟಿಸಿಕೊಳ್ಳುವವನು.- ಸ್ವಾಮಿ ವಿವೇಕಾನಂದ
icon

(7 / 11)

ಅದೃಷ್ಟ ಎಂದರೆ ಅವಕಾಶವನ್ನು ಪಡೆಯುವವನು. ಬುದ್ಧಿವಂತ ಎಂದರೆ ಅವಕಾಶವನ್ನು ಸೃಷ್ಟಿಸಿಕೊಳ್ಳುವವನು.- ಸ್ವಾಮಿ ವಿವೇಕಾನಂದ

ಸಮಯದ ಬೆಲೆಯನ್ನು ಅರಿತವನೇ ಬಾಳಿನ ಬೆಲೆಯನ್ನು ಅರಿತವನಾಗಿರುತ್ತಾನೆ.- ಸಂಗ್ರಹ
icon

(8 / 11)

ಸಮಯದ ಬೆಲೆಯನ್ನು ಅರಿತವನೇ ಬಾಳಿನ ಬೆಲೆಯನ್ನು ಅರಿತವನಾಗಿರುತ್ತಾನೆ.- ಸಂಗ್ರಹ

ತಾಳ್ಮೆ ಮತ್ತು ಸಮಯ ಈ ಜಗತ್ತಿನ ಇಬ್ಬರು ಅತ್ಯಂತ ಶಕ್ತಿಶಾಲಿ ಯೋಧರು.- ಲಿಯೋ ಟಾಲ್ಸ್‌ಟಾಯ್
icon

(9 / 11)

ತಾಳ್ಮೆ ಮತ್ತು ಸಮಯ ಈ ಜಗತ್ತಿನ ಇಬ್ಬರು ಅತ್ಯಂತ ಶಕ್ತಿಶಾಲಿ ಯೋಧರು.- ಲಿಯೋ ಟಾಲ್ಸ್‌ಟಾಯ್

ಈ ಜಗತ್ತಿನಲ್ಲಿ ನೀವು ಎರಡು ಬಗೆಯಲ್ಲಿ ಜೀವಿಸಬಹುದು. ಒಂದು ಪವಾಡ ಇಲ್ಲ ಎಂದುಕೊಳ್ಳುವುದು. ಇನ್ನೊಂದು ಪ್ರತಿಯೊಂದು ಪವಾಡ ಎಂದುಕೊಳ್ಳುವುದು.- ಅಲ್ಬರ್ಟ್ ಐನ್‌ಸ್ಟೀನ್
icon

(10 / 11)

ಈ ಜಗತ್ತಿನಲ್ಲಿ ನೀವು ಎರಡು ಬಗೆಯಲ್ಲಿ ಜೀವಿಸಬಹುದು. ಒಂದು ಪವಾಡ ಇಲ್ಲ ಎಂದುಕೊಳ್ಳುವುದು. ಇನ್ನೊಂದು ಪ್ರತಿಯೊಂದು ಪವಾಡ ಎಂದುಕೊಳ್ಳುವುದು.- ಅಲ್ಬರ್ಟ್ ಐನ್‌ಸ್ಟೀನ್

ಎಲ್ಲರನ್ನೂ ಸಂತೋಷಗೊಳಿಸಲು ಪ್ರಯತ್ನಿಸಿದರೆ ನೀವು ಯಾರನ್ನೂ ತೃಪ್ತಿಪಡಿಸಲಾರಿರಿ. ನಿಮ್ಮ ಜೀವನವನ್ನು ಪರರ ಸಂತೋಷಕ್ಕಾಗಿ ನಡೆಸುವುದು ಸಾಧ್ಯವಿಲ್ಲ.- ಸುಧಾ ಮೂರ್ತಿ
icon

(11 / 11)

ಎಲ್ಲರನ್ನೂ ಸಂತೋಷಗೊಳಿಸಲು ಪ್ರಯತ್ನಿಸಿದರೆ ನೀವು ಯಾರನ್ನೂ ತೃಪ್ತಿಪಡಿಸಲಾರಿರಿ. ನಿಮ್ಮ ಜೀವನವನ್ನು ಪರರ ಸಂತೋಷಕ್ಕಾಗಿ ನಡೆಸುವುದು ಸಾಧ್ಯವಿಲ್ಲ.- ಸುಧಾ ಮೂರ್ತಿ

Kiran Kumar I G

TwittereMail
ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in

ಇತರ ಗ್ಯಾಲರಿಗಳು