ದಿನಕ್ಕೊಂದು ಸುಭಾಷಿತ: ಅಲ್ಬರ್ಟ್ ಐನ್ಸ್ಟೀನ್, ಡಾ. ಬಿ ಆರ್ ಅಂಬೇಡ್ಕರ್, ಶಿವರಾಮ ಕಾರಂತ, ಲಿಯೋ ಟಾಲ್ಸ್ಟಾಯ್ ನುಡಿಮುತ್ತುಗಳ ಫೋಟೊ ಗ್ಯಾಲರಿ
- ಜಗತ್ತಿನ ಪ್ರಸಿದ್ಧ ವ್ಯಕ್ತಿಗಳು ಮತ್ತು ದಾರ್ಶನಿಕರ ಮಾತುಗಳು ನಮಗೆ ಸದಾ ಸ್ಫೂರ್ತಿದಾಯಕ. ಅವರ ಚೈತನ್ಯದಾಯಕ ನುಡಿ ನಮ್ಮ ಬಾಳಿಕೆ ಬೆಳಕು ನೀಡುತ್ತದೆ. ಅಲ್ಬರ್ಟ್ ಐನ್ಸ್ಟೀನ್, ಡಾ. ಬಿ ಆರ್ ಅಂಬೇಡ್ಕರ್, ಶಿವರಾಮ ಕಾರಂತ, ಲಿಯೋ ಟಾಲ್ಸ್ಟಾಯ್ ಸಹಿತ ಪ್ರಮುಖ ವ್ಯಕ್ತಿಗಳ ನುಡಿಮುತ್ತುಗಳು ಇಲ್ಲಿವೆ.
- ಜಗತ್ತಿನ ಪ್ರಸಿದ್ಧ ವ್ಯಕ್ತಿಗಳು ಮತ್ತು ದಾರ್ಶನಿಕರ ಮಾತುಗಳು ನಮಗೆ ಸದಾ ಸ್ಫೂರ್ತಿದಾಯಕ. ಅವರ ಚೈತನ್ಯದಾಯಕ ನುಡಿ ನಮ್ಮ ಬಾಳಿಕೆ ಬೆಳಕು ನೀಡುತ್ತದೆ. ಅಲ್ಬರ್ಟ್ ಐನ್ಸ್ಟೀನ್, ಡಾ. ಬಿ ಆರ್ ಅಂಬೇಡ್ಕರ್, ಶಿವರಾಮ ಕಾರಂತ, ಲಿಯೋ ಟಾಲ್ಸ್ಟಾಯ್ ಸಹಿತ ಪ್ರಮುಖ ವ್ಯಕ್ತಿಗಳ ನುಡಿಮುತ್ತುಗಳು ಇಲ್ಲಿವೆ.
(3 / 11)
ಜೀವಂತ ಇರುವಾಗಲೇ ಸಂಬಂಧಗಳಿಗೆ ಬೆಲೆ ನೀಡಬೇಕು. ತಾಜ್ಮಹಲ್ ಅನ್ನು ಇಡೀ ಜಗತ್ತು ನೋಡಿದೆ. ಆದರೆ, ಮುಮ್ತಾಜ್ ನೋಡಲಿಲ್ಲ.- ಸಂಗ್ರಹ
(7 / 11)
ಅದೃಷ್ಟ ಎಂದರೆ ಅವಕಾಶವನ್ನು ಪಡೆಯುವವನು. ಬುದ್ಧಿವಂತ ಎಂದರೆ ಅವಕಾಶವನ್ನು ಸೃಷ್ಟಿಸಿಕೊಳ್ಳುವವನು.- ಸ್ವಾಮಿ ವಿವೇಕಾನಂದ
(10 / 11)
ಈ ಜಗತ್ತಿನಲ್ಲಿ ನೀವು ಎರಡು ಬಗೆಯಲ್ಲಿ ಜೀವಿಸಬಹುದು. ಒಂದು ಪವಾಡ ಇಲ್ಲ ಎಂದುಕೊಳ್ಳುವುದು. ಇನ್ನೊಂದು ಪ್ರತಿಯೊಂದು ಪವಾಡ ಎಂದುಕೊಳ್ಳುವುದು.- ಅಲ್ಬರ್ಟ್ ಐನ್ಸ್ಟೀನ್
ಇತರ ಗ್ಯಾಲರಿಗಳು