Uttar Pradesh Stampede: ಉತ್ತರ ಪ್ರದೇಶದಲ್ಲಿ ಕಾಲ್ತುಳಿತಕ್ಕೆ ಬಲಿಯಾದ ಅಮಾಯಕ ಭಕ್ತರು, ಹೀಗಿತ್ತು ಸನ್ನಿವೇಶ photos
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Uttar Pradesh Stampede: ಉತ್ತರ ಪ್ರದೇಶದಲ್ಲಿ ಕಾಲ್ತುಳಿತಕ್ಕೆ ಬಲಿಯಾದ ಅಮಾಯಕ ಭಕ್ತರು, ಹೀಗಿತ್ತು ಸನ್ನಿವೇಶ Photos

Uttar Pradesh Stampede: ಉತ್ತರ ಪ್ರದೇಶದಲ್ಲಿ ಕಾಲ್ತುಳಿತಕ್ಕೆ ಬಲಿಯಾದ ಅಮಾಯಕ ಭಕ್ತರು, ಹೀಗಿತ್ತು ಸನ್ನಿವೇಶ photos

ಭಾರತದಲ್ಲಿಯೇ ಅತಿ ದೊಡ್ಡ ಕಾಲ್ತುಳಿತ ಪ್ರಕರಣಗಳಲ್ಲಿ ಒಂದಾದ ಉತ್ತರ ಪ್ರದೇಶದ ಹತ್ರಾಸ್‌ ಘಟನೆಯಿಂದ ಸಾವಿನ ಸಂಖ್ಯೆ ಏರುತ್ತಲೇ ಇದೆ. ಹೀಗಿತ್ತು ಅಲ್ಲಿನ ಚಿತ್ರಣ.

ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಸತ್ಸಂಗಕ್ಕೆಂದು ಬಂದು ಜೀವ ಕಳೆದುಕೊಂಡವರ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು. ಘಟನೆಯಲ್ಲಿನ ಸಾವಿನ ಸಂ‍ಖ್ಯೆ ಏರಿಕೆಯಾಗುತ್ತಲೇ ಇದೆ. 
icon

(1 / 8)

ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಸತ್ಸಂಗಕ್ಕೆಂದು ಬಂದು ಜೀವ ಕಳೆದುಕೊಂಡವರ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು. ಘಟನೆಯಲ್ಲಿನ ಸಾವಿನ ಸಂ‍ಖ್ಯೆ ಏರಿಕೆಯಾಗುತ್ತಲೇ ಇದೆ. 

(ABP)

ಹತ್ರಾಸ್‌ನಲ್ಲಿ ಸತ್ಸಂಗಕ್ಕೆಂದು ಬಂದು ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟವರ ದೇಹವನ್ನು ಸಂಬಂಧಿ ಗಮನಿಸಿ ಕಣ್ಣೀರಿಡುತ್ತಿದ್ದುದು ಕರುಳು ಚುರುಕ್‌ ಎನ್ನುವಂತಿತ್ತು.
icon

(2 / 8)

ಹತ್ರಾಸ್‌ನಲ್ಲಿ ಸತ್ಸಂಗಕ್ಕೆಂದು ಬಂದು ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟವರ ದೇಹವನ್ನು ಸಂಬಂಧಿ ಗಮನಿಸಿ ಕಣ್ಣೀರಿಡುತ್ತಿದ್ದುದು ಕರುಳು ಚುರುಕ್‌ ಎನ್ನುವಂತಿತ್ತು.

ಹತ್ರಾಸ್‌ ಘಟನೆಯಲ್ಲಿ ಕಾಲ್ತುಳಿತಕ್ಕೆ ಸಿಲುಕಿದ್ದವರ ಕಡೆಯವರು ತಮ್ಮವರ ಆರೋಗ್ಯಕ್ಕಾಗಿ ಸೇರಿದ್ದ ಸನ್ನಿವೇಶ.
icon

(3 / 8)

ಹತ್ರಾಸ್‌ ಘಟನೆಯಲ್ಲಿ ಕಾಲ್ತುಳಿತಕ್ಕೆ ಸಿಲುಕಿದ್ದವರ ಕಡೆಯವರು ತಮ್ಮವರ ಆರೋಗ್ಯಕ್ಕಾಗಿ ಸೇರಿದ್ದ ಸನ್ನಿವೇಶ.

ಹತ್ರಾಸ್‌ ಘಟನೆ ನಂತರ ಆಸ್ಪತ್ರೆಗೆ ಗಾಯಗೊಂಡವರನ್ನು ಕರೆ ತಂದಾಗ ತಮ್ಮವರನ್ನು ನೋಡಲು ಭಾರೀ ಜನ ಸೇರಿದ್ದರು.
icon

(4 / 8)

ಹತ್ರಾಸ್‌ ಘಟನೆ ನಂತರ ಆಸ್ಪತ್ರೆಗೆ ಗಾಯಗೊಂಡವರನ್ನು ಕರೆ ತಂದಾಗ ತಮ್ಮವರನ್ನು ನೋಡಲು ಭಾರೀ ಜನ ಸೇರಿದ್ದರು.

ಹತ್ರಾಸ್‌ ನಲ್ಲಿ ಸುಮಾರು ಇಪ್ಪತ್ತು ಸಾವಿರ ಮಂದಿ ಭೋಲೆ ಬಾಬಾ ಎಂಬುವವರ ಸತ್ಸಂಗಕ್ಕೆ ಸೇರಿದ್ದರು. ಈ ವೇಳೆ ಕಾಲ್ತುಳಿತ ಸಂಭವಿಸಿದ್ದು,. ಜನ ಅಲ್ಲಿ ಇನ್ನೂ ಭಾರೀ ಪ್ರಮಾಣದಲ್ಲಿಯೇ ಇದ್ದರು.
icon

(5 / 8)

ಹತ್ರಾಸ್‌ ನಲ್ಲಿ ಸುಮಾರು ಇಪ್ಪತ್ತು ಸಾವಿರ ಮಂದಿ ಭೋಲೆ ಬಾಬಾ ಎಂಬುವವರ ಸತ್ಸಂಗಕ್ಕೆ ಸೇರಿದ್ದರು. ಈ ವೇಳೆ ಕಾಲ್ತುಳಿತ ಸಂಭವಿಸಿದ್ದು,. ಜನ ಅಲ್ಲಿ ಇನ್ನೂ ಭಾರೀ ಪ್ರಮಾಣದಲ್ಲಿಯೇ ಇದ್ದರು.

ಕಾಲ್ತುಳಿತ ಪ್ರಕರಣದಲ್ಲಿ ಮೃತಪಟ್ಟರ ಕುರಿತು ಉತ್ತರ ಪ್ರದೇಶದ ಪೊಲೀಸ್‌ ಅಧಿಕಾರಿಗಳು ಮಾಹಿತಿ ಪಡೆಯುವಲ್ಲಿ ನಿರತರಾಗಿದ್ದರು.
icon

(6 / 8)

ಕಾಲ್ತುಳಿತ ಪ್ರಕರಣದಲ್ಲಿ ಮೃತಪಟ್ಟರ ಕುರಿತು ಉತ್ತರ ಪ್ರದೇಶದ ಪೊಲೀಸ್‌ ಅಧಿಕಾರಿಗಳು ಮಾಹಿತಿ ಪಡೆಯುವಲ್ಲಿ ನಿರತರಾಗಿದ್ದರು.

ಆಸ್ಪತ್ರೆ ಆವರಣದಲ್ಲಿ ತಮ್ಮವರು ಮೃತಪಟ್ಟಿರುವ ಮಾಹಿತಿ ತಿಳಿದು ಕಣ್ಣೀರಾದ ಸ್ಥಳೀಯ ಜನತೆ. 
icon

(7 / 8)

ಆಸ್ಪತ್ರೆ ಆವರಣದಲ್ಲಿ ತಮ್ಮವರು ಮೃತಪಟ್ಟಿರುವ ಮಾಹಿತಿ ತಿಳಿದು ಕಣ್ಣೀರಾದ ಸ್ಥಳೀಯ ಜನತೆ. 

ನಿವೃತ್ತ ಅಧಿಕಾರಿಯಾಗಿರುವ ನಾರಾಯಣ ಸಕರ್‌ ಹರಿ ಎಂಬುವವರು ಭೋಲೆ ಬಾಬಾ ಎಂಬ ಹೆಸರಿನಲ್ಲಿ ಉತ್ತರ ಪ್ರದೇಶದಲ್ಲಿ ಸತ್ಸಂಗ ನಡೆಸುತ್ತಾರೆ. ಈ ಬಾರಿಯೂ ಆಯೋಜಿಸಿದ್ದ ಸತ್ಸಂಗದಲ್ಲಿಯೇ ದುರಂತ ಸಂಭವಿಸಿದೆ. 
icon

(8 / 8)

ನಿವೃತ್ತ ಅಧಿಕಾರಿಯಾಗಿರುವ ನಾರಾಯಣ ಸಕರ್‌ ಹರಿ ಎಂಬುವವರು ಭೋಲೆ ಬಾಬಾ ಎಂಬ ಹೆಸರಿನಲ್ಲಿ ಉತ್ತರ ಪ್ರದೇಶದಲ್ಲಿ ಸತ್ಸಂಗ ನಡೆಸುತ್ತಾರೆ. ಈ ಬಾರಿಯೂ ಆಯೋಜಿಸಿದ್ದ ಸತ್ಸಂಗದಲ್ಲಿಯೇ ದುರಂತ ಸಂಭವಿಸಿದೆ. 


ಇತರ ಗ್ಯಾಲರಿಗಳು