ಬೆಂಗಳೂರಿನ ಕೃಷ್ಣರಾಜಪುರಂ ರೈಲ್ವೆ ವಿದ್ಯುತ್‌ ಮಾರ್ಗದ ಶತಮಾನದ ಹಾದಿ: ರೈಲುಗಳಿಗೆ ವಿಶೇಷ ಅಲಂಕಾರ ಹೀಗಿತ್ತು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬೆಂಗಳೂರಿನ ಕೃಷ್ಣರಾಜಪುರಂ ರೈಲ್ವೆ ವಿದ್ಯುತ್‌ ಮಾರ್ಗದ ಶತಮಾನದ ಹಾದಿ: ರೈಲುಗಳಿಗೆ ವಿಶೇಷ ಅಲಂಕಾರ ಹೀಗಿತ್ತು

ಬೆಂಗಳೂರಿನ ಕೃಷ್ಣರಾಜಪುರಂ ರೈಲ್ವೆ ವಿದ್ಯುತ್‌ ಮಾರ್ಗದ ಶತಮಾನದ ಹಾದಿ: ರೈಲುಗಳಿಗೆ ವಿಶೇಷ ಅಲಂಕಾರ ಹೀಗಿತ್ತು

ಕರ್ನಾಟಕದಲ್ಲಿ ಶತಮಾನದ ಹಿಂದೆಯೇ ರೈಲುಗಳ ವಿದ್ಯುತ್‌ ಮಾರ್ಗ ಆರಂಭಗೊಂಡಿತ್ತು. ಬೆಂಗಳೂರಿನ ಕೃಷ್ಣರಾಜಪುರಂ ಡೀಸೆಲ್‌ ಶೆಡ್‌ನ ಶತಮಾನದ ನೆನಪಿನಲ್ಲಿ ಕರ್ನಾಟಕದ ಸಂಸ್ಕೃತಿ ಪ್ರದರ್ಶಿಸುವ ಕಲಾ ಲೋಕವೇ ಅನಾವರಣಗೊಂಡಿತ್ತು.

ದಕ್ಷಿಣ ಕರ್ನಾಟಕ, ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕವನ್ನು ಪ್ರದರ್ಶಿಸುವ ಮೂಲಕ ಕೃಷ್ಣರಾಜಪುರಂ ಡೀಸೆಲ್ ಶೆಡ್‌ನಿಂದ ವಿದ್ಯುತ್ ಮಾರ್ಗದ 100 ವೈಭವದ ವರ್ಷಗಳನ್ನು ಆಚರಿಸಲಾಗುತ್ತಿದೆ.  ಡೊಳ್ಳು ಕುಣಿತಹಾಗೂ ಸೋಮನ ಕುಣಿತವೂ ವಿಶೇಷ ಆಕರ್ಷಣೆ ಎನ್ನಿಸುತ್ತಿದೆ.
icon

(1 / 7)

ದಕ್ಷಿಣ ಕರ್ನಾಟಕ, ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕವನ್ನು ಪ್ರದರ್ಶಿಸುವ ಮೂಲಕ ಕೃಷ್ಣರಾಜಪುರಂ ಡೀಸೆಲ್ ಶೆಡ್‌ನಿಂದ ವಿದ್ಯುತ್ ಮಾರ್ಗದ 100 ವೈಭವದ ವರ್ಷಗಳನ್ನು ಆಚರಿಸಲಾಗುತ್ತಿದೆ. ಡೊಳ್ಳು ಕುಣಿತಹಾಗೂ ಸೋಮನ ಕುಣಿತವೂ ವಿಶೇಷ ಆಕರ್ಷಣೆ ಎನ್ನಿಸುತ್ತಿದೆ.

ಇತಿಹಾಸವನ್ನು ನೆನಪಿಸುವುದನ್ನು ಮೈಸೂರು ಬೆಂಗಳೂರು ನಡುವೆ ಸಂಚರಿಸುವ ರೈಲಿನಲ್ಲೂ ಅಳವಡಿಸುವುದು ಗಮನ ಸೆಳೆಯುತ್ತಿದೆ. ವಿರೂಪಾಕ್ಷ ದೇವಸ್ಥಾನ, ಹಂಪಿ, ಗೋಮಟೇಶರ ದೇವಸ್ಥಾನ, ಶ್ರವಣಬೆಳಗೊಳ ಹಾಗೂ ಬೆಂಗಳೂರಿನ ಲಾಲ್‌ಬಾಗ್ ಗಾರ್ಡನ್ ಅನ್ನು ತ್ರಿವರ್ಣ ಧ್ವಜದೊಂದಿಗೆ ಪ್ರದರ್ಶಿಸಲಾಗುತ್ತಿದೆ.
icon

(2 / 7)

ಇತಿಹಾಸವನ್ನು ನೆನಪಿಸುವುದನ್ನು ಮೈಸೂರು ಬೆಂಗಳೂರು ನಡುವೆ ಸಂಚರಿಸುವ ರೈಲಿನಲ್ಲೂ ಅಳವಡಿಸುವುದು ಗಮನ ಸೆಳೆಯುತ್ತಿದೆ. ವಿರೂಪಾಕ್ಷ ದೇವಸ್ಥಾನ, ಹಂಪಿ, ಗೋಮಟೇಶರ ದೇವಸ್ಥಾನ, ಶ್ರವಣಬೆಳಗೊಳ ಹಾಗೂ ಬೆಂಗಳೂರಿನ ಲಾಲ್‌ಬಾಗ್ ಗಾರ್ಡನ್ ಅನ್ನು ತ್ರಿವರ್ಣ ಧ್ವಜದೊಂದಿಗೆ ಪ್ರದರ್ಶಿಸಲಾಗುತ್ತಿದೆ.

ಕೃಷ್ಣರಾಜಪುರಂ ವಿದ್ಯುತ್‌ ಮಾರ್ಗದೊಂದಿಗೆ ಮೈಸೂರು ಅರಮನೆ, ವಿಜಯಪುರ ಗೋಲ್‌ಗುಂಬಜ್‌ ಗಮನ ಸೆಳೆಯುತ್ತಿವೆ.
icon

(3 / 7)

ಕೃಷ್ಣರಾಜಪುರಂ ವಿದ್ಯುತ್‌ ಮಾರ್ಗದೊಂದಿಗೆ ಮೈಸೂರು ಅರಮನೆ, ವಿಜಯಪುರ ಗೋಲ್‌ಗುಂಬಜ್‌ ಗಮನ ಸೆಳೆಯುತ್ತಿವೆ.

ಕರ್ನಾಟಕದ ಹಿರಿಮೆ ಗರಿಮೆಯನ್ನು ಪ್ರದರ್ಶಿಸುವ ರೀತಿಯಲ್ಲಿ ರೈಲುಗಳ ಎಂಜಿನ್‌ ಅನ್ನು ಬದಲಾಯಿಸಲಾಗಿದೆ.
icon

(4 / 7)

ಕರ್ನಾಟಕದ ಹಿರಿಮೆ ಗರಿಮೆಯನ್ನು ಪ್ರದರ್ಶಿಸುವ ರೀತಿಯಲ್ಲಿ ರೈಲುಗಳ ಎಂಜಿನ್‌ ಅನ್ನು ಬದಲಾಯಿಸಲಾಗಿದೆ.

ಬೆಂಗಳೂರು ಅರಮನೆ, ಮೈಸೂರು ಅರಮನೆ,  ಬೆಂಗಳೂರು ವಿಧಾನಸೌಧ, ಚೆನ್ನಕೇಶವ ದೇವಸ್ಥಾನ, ಬೇಲೂರು, ಜೋಗ್ ಜಲಪಾತ, ಉತ್ತರ ಕನ್ನಡದ ಸೊಬಗು ರೈಲಿನಲ್ಲಿ ಆಕರ್ಷಿಸುತ್ತಿದೆ.
icon

(5 / 7)

ಬೆಂಗಳೂರು ಅರಮನೆ, ಮೈಸೂರು ಅರಮನೆ, ಬೆಂಗಳೂರು ವಿಧಾನಸೌಧ, ಚೆನ್ನಕೇಶವ ದೇವಸ್ಥಾನ, ಬೇಲೂರು, ಜೋಗ್ ಜಲಪಾತ, ಉತ್ತರ ಕನ್ನಡದ ಸೊಬಗು ರೈಲಿನಲ್ಲಿ ಆಕರ್ಷಿಸುತ್ತಿದೆ.

1925 ರಲ್ಲಿಯೇ ವಿದ್ಯುತ್‌ ಬಳಸಿ ರೈಲುಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದು 2025ಕ್ಕೆ ನೂರು ವರ್ಷ ತುಂಬಿರುವುದರಿಂದ ಪ್ರಯಾಣಿಕರ ಆಕರ್ಷಣೆ ಭಾಗವಾಗಿ ಚಟುವಟಿಕೆ ನಡೆದಿವೆ.
icon

(6 / 7)

1925 ರಲ್ಲಿಯೇ ವಿದ್ಯುತ್‌ ಬಳಸಿ ರೈಲುಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದು 2025ಕ್ಕೆ ನೂರು ವರ್ಷ ತುಂಬಿರುವುದರಿಂದ ಪ್ರಯಾಣಿಕರ ಆಕರ್ಷಣೆ ಭಾಗವಾಗಿ ಚಟುವಟಿಕೆ ನಡೆದಿವೆ.

ಬೆಂಗಳೂರಿಂದ ಮೈಸೂರು ನಡುವೆ ನಿತ್ಯ ಸಂಚರಿಸುವ ಚಾಮುಂಡಿ ಎಕ್ಸ್‌ಪ್ರೆಸ್‌ ರೈಲು ಕೂಡ ವಿಭಿನ್ನ ಬಣ್ಣದ ಎಂಜಿನ್‌ನೊಂದಿಗೆ ಸಂಚರಿಸುತ್ತಿದೆ,
icon

(7 / 7)

ಬೆಂಗಳೂರಿಂದ ಮೈಸೂರು ನಡುವೆ ನಿತ್ಯ ಸಂಚರಿಸುವ ಚಾಮುಂಡಿ ಎಕ್ಸ್‌ಪ್ರೆಸ್‌ ರೈಲು ಕೂಡ ವಿಭಿನ್ನ ಬಣ್ಣದ ಎಂಜಿನ್‌ನೊಂದಿಗೆ ಸಂಚರಿಸುತ್ತಿದೆ,

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.

ಇತರ ಗ್ಯಾಲರಿಗಳು