ಬದುಕಿಗೆ ಸ್ಫೂರ್ತಿ ನೀಡುವ ಗಣ್ಯರ ನುಡಿಮುತ್ತುಗಳ ಸಂಗ್ರಹ ಇಲ್ಲಿದೆ, ಈ ಸುಭಾಷಿತಗಳನ್ನು ನಿಮ್ಮ ಸ್ನೇಹಿತರೂ, ಆತ್ಮೀಯರೊಂದಿಗೆ ಹಂಚಿಕೊಳ್ಳಿ
- Kannada Subhashita: ವಿಶ್ವದ ಹಲವು ಗಣ್ಯರು ನಮ್ಮ ಬದುಕನ್ನೇ ಬದಲಿಸುವ ನುಡಿಮುತ್ತುಗಳನ್ನ ಹೇಳಿದ್ದಾರೆ. ಅವರ ಮಾತುಗಳು ನಮ್ಮ ಬದುಕಿಗೆ ಸ್ಫೂರ್ತಿ ನೀಡುವಂತಿರುವುದು ಸುಳ್ಳಲ್ಲ. ಅಂತಹ ಗಣ್ಯರ ನುಡಿಮುತ್ತುಗಳ ಸಂಗ್ರಹ ಇಲ್ಲಿದೆ.
- Kannada Subhashita: ವಿಶ್ವದ ಹಲವು ಗಣ್ಯರು ನಮ್ಮ ಬದುಕನ್ನೇ ಬದಲಿಸುವ ನುಡಿಮುತ್ತುಗಳನ್ನ ಹೇಳಿದ್ದಾರೆ. ಅವರ ಮಾತುಗಳು ನಮ್ಮ ಬದುಕಿಗೆ ಸ್ಫೂರ್ತಿ ನೀಡುವಂತಿರುವುದು ಸುಳ್ಳಲ್ಲ. ಅಂತಹ ಗಣ್ಯರ ನುಡಿಮುತ್ತುಗಳ ಸಂಗ್ರಹ ಇಲ್ಲಿದೆ.
(1 / 12)
ಸಾಧಿಸುವವರಿಗೆ ಸ್ಫೂರ್ತಿ ತುಂಬುವಂತಹ ಸಾಧಕರ ಹಿತ ನುಡಿಗಳನ್ನು ಇಲ್ಲಿ ನೀಡಲಾಗಿದೆ. ಈ ಫೋಟೊಗಳನ್ನು ಡೌನ್ಲೋಡ್ ಮಾಡಿಕೊಂಡು ನಿಮ್ಮ ಸ್ನೇಹಿತರು, ಆತ್ಮೀಯರೊಂದಿಗೆ ಶೇರ್ ಮಾಡಿಕೊಳ್ಳಬಹುದು. ಆ ಮೂಲಕ ಅವರಿಗೂ ಸ್ಫೂರ್ತಿ ತುಂಬಬಹುದು.
(2 / 12)
ನಮಗೆ ಅಗತ್ಯ ಇದ್ದಷ್ಟು ಮಾತ್ರ ತಿಳಿದುಕೊಂಡು ಮಿಕ್ಕಿದ್ದನ್ನು ನೋಡಿ ಅಚ್ಚರಿಪಡುತ್ತಾ ಇದ್ದುಬಿಡುವುದು ಒಳ್ಳೆಯದು: ಕೆ.ಪಿ.ಪೂರ್ಣಚಂದ್ರ ತೇಜಸ್ವಿ
(5 / 12)
ಒಳ್ಳೆಯದ್ದನ್ನು ವರ್ಣಿಸುವಾಗ ಮಾತು ಹೆಚ್ಚಾಗಲಿ, ಅಲ್ಲದ್ದನ್ನು ಕಂಡಾಗ ಮಾತು ಕೊಂಚಾಗಲಿ: ಬಿ. ಎಂ. ಶ್ರೀಕಂಠಯ್ಯ
(6 / 12)
ನೀವು ನಿಮ್ಮ ಕನಸುಗಳನ್ನು ನಿರ್ಮಾಣ ಮಾಡಿಕೊಳ್ಳಿ, ಇಲ್ಲವಾದರೆ ಬೇರೆಯವರು ಅವರ ಕನಸನ್ನು ನನಸಾಗಿಸಿಕೊಳ್ಳಲು ನಿಮ್ಮನ್ನು ಬಳಸಿಕೊಳ್ಳುತ್ತಾರೆ: ಧೀರೂಭಾಯಿ ಅಂಬಾನಿ
(8 / 12)
ನಾನು ನನ್ನ ಶತ್ರುಗಳನ್ನು ಸ್ನೇಹಿತರನ್ನಾಗಿ ಮಾಡಿಕೊಂಡಾಗ ಮಾತ್ರ ಅವರ ಶತ್ರುತ್ವವನ್ನು ನಾಶ ಮಾಡಲು ಸಾಧ್ಯ: ಅಬ್ರಹಾಂ ಲಿಂಕನ್
(9 / 12)
ಸಾಧನೆ ಹೇಗಿರಬೇಕೆಂದರೆ ನಿಮ್ಮ ಅಸ್ತಿತ್ವವನ್ನೇ ಮರೆತ ಜನರಿಗೆಲ್ಲಾ ನಿಮ್ಮನ್ನು ಬಲವಂತವಾಗಿ ನೆನಪಿಸುವಂತಿರಬೇಕು: ಶಿವರಾಜ್ ಕುಮಾರ್
ಇತರ ಗ್ಯಾಲರಿಗಳು