ಮೈಸೂರಿನಿಂದ ಕೊಯಮತ್ತೂರಿಗೆ ಹೊರಟಿತು ಶಿವಯಾತ್ರೆ 2025; ಇಶಾ ಫೌಂಡೇಷನ್‌ನಿಂದ 37 ದಿನಗಳ 650 ಕಿ.ಮಿ. ದಕ್ಷಿಣ ಭಾರತ ಯಾತ್ರೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮೈಸೂರಿನಿಂದ ಕೊಯಮತ್ತೂರಿಗೆ ಹೊರಟಿತು ಶಿವಯಾತ್ರೆ 2025; ಇಶಾ ಫೌಂಡೇಷನ್‌ನಿಂದ 37 ದಿನಗಳ 650 ಕಿ.ಮಿ. ದಕ್ಷಿಣ ಭಾರತ ಯಾತ್ರೆ

ಮೈಸೂರಿನಿಂದ ಕೊಯಮತ್ತೂರಿಗೆ ಹೊರಟಿತು ಶಿವಯಾತ್ರೆ 2025; ಇಶಾ ಫೌಂಡೇಷನ್‌ನಿಂದ 37 ದಿನಗಳ 650 ಕಿ.ಮಿ. ದಕ್ಷಿಣ ಭಾರತ ಯಾತ್ರೆ

  • SHIVA YATRA 2025: ಭಾರತದ ಪ್ರಮುಖ ಸಂಸ್ಥೆಗಳಲ್ಲಿ ಒಂದಾದ ಇಶಾ ಫೌಂಡೇಷನ್‌ ಶಿವರಾತ್ರಿ ಭಾಗವಾಗಿ ಶಿವಯಾತ್ರೆ 2025 ಅನ್ನು ರೂಪಿಸಿದೆ. ಮೈಸೂರಿನಿಂದ ಕೊಯಮತ್ತೂರುವರೆಗೆ ಇದು ಸಂಚರಿಸಲಿದೆ.

ಜಗ್ಗಿ ವಾಸುದೇವ ಅವರ ಇಶಾ ಫೌಂಡೇಷನ್‌ ಒಂದಿಲ್ಲೊಂದು ಚಟುವಟಿಕೆ ರೂಪಿಸುತ್ತದೆ. ಅದು ಧಾರ್ಮಿಕ ಇಲ್ಲವೇ ಜಾಗೃತಿ ಚಟುವಟಿಕೆಯೂ ಆಗಿರಲಿದೆ.  ಮೈಸೂರಿನಿಂದ ಕೊಯಮತ್ತೂರಿಗೆ ಶಿವ ಯಾತ್ರೆಯನ್ನು ರೂಪಿಸಿದೆ.
icon

(1 / 8)

ಜಗ್ಗಿ ವಾಸುದೇವ ಅವರ ಇಶಾ ಫೌಂಡೇಷನ್‌ ಒಂದಿಲ್ಲೊಂದು ಚಟುವಟಿಕೆ ರೂಪಿಸುತ್ತದೆ. ಅದು ಧಾರ್ಮಿಕ ಇಲ್ಲವೇ ಜಾಗೃತಿ ಚಟುವಟಿಕೆಯೂ ಆಗಿರಲಿದೆ.  ಮೈಸೂರಿನಿಂದ ಕೊಯಮತ್ತೂರಿಗೆ ಶಿವ ಯಾತ್ರೆಯನ್ನು ರೂಪಿಸಿದೆ.

ಮೈಸೂರಿನ ಚಾಮುಂಡಿಬೆಟ್ಟ ತಪ್ಪಲಿನಲ್ಲಿರುವ ಇಶಾ ಫೌಂಡೇಷನ್‌ ನಿಂದ ದಕ್ಷಿಣದ ಕೈಲಾಸ" ಎಂದು ಕರೆಯಲಾಗಿರುವ ವೆಲ್ಲಿಯಂಗಿರಿ ಪರ್ವತದ ಕಡೆಗೆ ಬಹು ನಿರೀಕ್ಷಿತ ತೀರ್ಥಯಾತ್ರೆಯಾದ ಶಿವ-ಯಾತ್ರೆಯು ಇಂದು ಮೈಸೂರಿನಿಂದ ಪ್ರಾರಂಭವಾಯಿತು. 
icon

(2 / 8)

ಮೈಸೂರಿನ ಚಾಮುಂಡಿಬೆಟ್ಟ ತಪ್ಪಲಿನಲ್ಲಿರುವ ಇಶಾ ಫೌಂಡೇಷನ್‌ ನಿಂದ ದಕ್ಷಿಣದ ಕೈಲಾಸ" ಎಂದು ಕರೆಯಲಾಗಿರುವ ವೆಲ್ಲಿಯಂಗಿರಿ ಪರ್ವತದ ಕಡೆಗೆ ಬಹು ನಿರೀಕ್ಷಿತ ತೀರ್ಥಯಾತ್ರೆಯಾದ ಶಿವ-ಯಾತ್ರೆಯು ಇಂದು ಮೈಸೂರಿನಿಂದ ಪ್ರಾರಂಭವಾಯಿತು. 

ಯಾತ್ರೆಯು 650 ಕಿಲೋಮೀಟರ್‌ಗಳಷ್ಟು ದಾರಿ ಸಂಚರಿಸಲಿದ್ದು, 37 ದಿನಗಳ ಪ್ರಯಾಣವನ್ನು ಒಳಗೊಂಡಿರಲಿದೆ ಮತ್ತು ಮಹಾಶಿವರಾತ್ರಿ ಆಚರಣೆಗೆ 2 ದಿನಗಳ ಮೊದಲು 2025ರ ಫೆಬ್ರವರಿ 24, ರಂದು ಕೊಯಮತ್ತೂರಿನ ಈಶ ಯೋಗ ಕೇಂದ್ರದಲ್ಲಿ ಮುಕ್ತಾಯಗೊಳ್ಳುತ್ತದೆ. 
icon

(3 / 8)

ಯಾತ್ರೆಯು 650 ಕಿಲೋಮೀಟರ್‌ಗಳಷ್ಟು ದಾರಿ ಸಂಚರಿಸಲಿದ್ದು, 37 ದಿನಗಳ ಪ್ರಯಾಣವನ್ನು ಒಳಗೊಂಡಿರಲಿದೆ ಮತ್ತು ಮಹಾಶಿವರಾತ್ರಿ ಆಚರಣೆಗೆ 2 ದಿನಗಳ ಮೊದಲು 2025ರ ಫೆಬ್ರವರಿ 24, ರಂದು ಕೊಯಮತ್ತೂರಿನ ಈಶ ಯೋಗ ಕೇಂದ್ರದಲ್ಲಿ ಮುಕ್ತಾಯಗೊಳ್ಳುತ್ತದೆ.
 

ಮೈಸೂರಿನ ಸುತ್ತೂರು ಮಠದ ಆವರಣಕ್ಕೆ ಶಿವಯಾತ್ರೆ ಆಗಮಿಸಿದಾಗ ಡೊಳ್ಳು  ಕುಣಿತದ ಮೂಲಕ ಸ್ವಾಗತವ್ನು ಕೋರಲಾಯಿತು.
icon

(4 / 8)

ಮೈಸೂರಿನ ಸುತ್ತೂರು ಮಠದ ಆವರಣಕ್ಕೆ ಶಿವಯಾತ್ರೆ ಆಗಮಿಸಿದಾಗ ಡೊಳ್ಳು  ಕುಣಿತದ ಮೂಲಕ ಸ್ವಾಗತವ್ನು ಕೋರಲಾಯಿತು.

ಮೈಸೂರಿನ ಪ್ರಮುಖ ರಸ್ತೆಗಳಲ್ಲಿ ಹೊರಟ ಶಿವಯಾತ್ರೆಗೆ ಅಲ್ಲಲ್ಲಿ ಸ್ವಾಗತ ದೊರೆತು ಪೂಜೆಗಳು ನೆರವೇರಿದವು.
icon

(5 / 8)

ಮೈಸೂರಿನ ಪ್ರಮುಖ ರಸ್ತೆಗಳಲ್ಲಿ ಹೊರಟ ಶಿವಯಾತ್ರೆಗೆ ಅಲ್ಲಲ್ಲಿ ಸ್ವಾಗತ ದೊರೆತು ಪೂಜೆಗಳು ನೆರವೇರಿದವು.

ಶಿವ ಸರ್ವಾಂತರ್ಯಾಮಿ. ಆತನ ವಿಚಾರಗಳು ನಮ್ಮನ್ನು ಸದಾ ಜಾಗೃತವಾಗಿಡುತ್ತವೆ. ಶಿವನನ್ನು ನಂಬಿದರೆ ಭಯವಿಲ್ಲ ಎನ್ನುವ ಆಶಯದೊಂದಿಗೆ ಈ ಶಿವಯಾತ್ರೆಯನ್ನು ನಡೆಸಿ ಶಿವನ ಕುರಿತು ಜಾಗೃತಿಯನ್ನು ಮಾರ್ಗದುದ್ದಕ್ಕೂ ಮಾಡಲಾಗುತ್ತದೆ.
icon

(6 / 8)

ಶಿವ ಸರ್ವಾಂತರ್ಯಾಮಿ. ಆತನ ವಿಚಾರಗಳು ನಮ್ಮನ್ನು ಸದಾ ಜಾಗೃತವಾಗಿಡುತ್ತವೆ. ಶಿವನನ್ನು ನಂಬಿದರೆ ಭಯವಿಲ್ಲ ಎನ್ನುವ ಆಶಯದೊಂದಿಗೆ ಈ ಶಿವಯಾತ್ರೆಯನ್ನು ನಡೆಸಿ ಶಿವನ ಕುರಿತು ಜಾಗೃತಿಯನ್ನು ಮಾರ್ಗದುದ್ದಕ್ಕೂ ಮಾಡಲಾಗುತ್ತದೆ.

ಇಶಾ ಫೌಂಡೇಷನ್‌ನ ಭಕ್ತರು, ಹಾಗೂ ಅಲ್ಲಿನ ತಂಡದ ಸದಸ್ಯರು, ವಿಶಿಷ್ಟವಾಗಿ ರೂಪಿಸಿರುವ ವಾಹನವು ಮೈಸೂರು ನಗರದ ಹಲವು ಕಡೆ ಸಂಚರಿಸಿದೆ. 
icon

(7 / 8)

ಇಶಾ ಫೌಂಡೇಷನ್‌ನ ಭಕ್ತರು, ಹಾಗೂ ಅಲ್ಲಿನ ತಂಡದ ಸದಸ್ಯರು, ವಿಶಿಷ್ಟವಾಗಿ ರೂಪಿಸಿರುವ ವಾಹನವು ಮೈಸೂರು ನಗರದ ಹಲವು ಕಡೆ ಸಂಚರಿಸಿದೆ. 

ಮೈಸೂರಿನಿಂದ ಚಾಮರಾಜನಗರ ಜಿಲ್ಲೆಯ ಮೂಲಕ ತಮಿಳುನಾಡನ್ನು ಪ್ರವೇಶಿಸಲಿದೆ. ಮಾರ್ಗದುದ್ದಕ್ಕೂ ವಿಶೇಷ ಪೂಜೆ, ಭಜನೆಗಳು, ಶಿವಗೀತೆಗಳ ಧಾರ್ಮಿಕ ಚಟುವಟಿಕೆಗಳು ಇರಲಿವೆ. 
icon

(8 / 8)

ಮೈಸೂರಿನಿಂದ ಚಾಮರಾಜನಗರ ಜಿಲ್ಲೆಯ ಮೂಲಕ ತಮಿಳುನಾಡನ್ನು ಪ್ರವೇಶಿಸಲಿದೆ. ಮಾರ್ಗದುದ್ದಕ್ಕೂ ವಿಶೇಷ ಪೂಜೆ, ಭಜನೆಗಳು, ಶಿವಗೀತೆಗಳ ಧಾರ್ಮಿಕ ಚಟುವಟಿಕೆಗಳು ಇರಲಿವೆ. 


ಇತರ ಗ್ಯಾಲರಿಗಳು